ETV Bharat / state

ಕಾಂಗ್ರೆಸ್​ ನೈತಿಕ ರಾಜಕಾರಣದ ಪರಾಕಾಷ್ಠೆಯಲ್ಲಿದೆ: ಸಚಿವ ಸಿ.ಟಿ.ರವಿ

ಕಾಂಗ್ರೆಸ್ ಇಂದು ನೈತಿಕ ರಾಜಕರಣದ ಪರಾಕಾಷ್ಠೆಯಲ್ಲಿದೆ. ಆದರೆ ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಹೇಳಿದರು.

author img

By

Published : Nov 11, 2019, 4:44 PM IST

ಕಾರ್ಯಕರ್ತರು ಹಾಗೂ ಸಿದ್ದಾಂತವೇ ಕಾಂಗ್ರೆಸ್ ಪಕ್ಷದ ಆಧಾರ: ಸಚಿವ ಸಿ ಟಿ ರವಿ

ಚಿಕ್ಕಮಗಳೂರು: ಕಾಂಗ್ರೆಸ್ ಇಂದು ನೈತಿಕ ರಾಜಕರಣದ ಪರಾಕಾಷ್ಠೆಯಲ್ಲಿದೆ. ಆದರೆ ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬೇರೆ ಪಾರ್ಟಿ ಸೇರಿದರೆ ಅನೈತಿಕ ರಾಜಕರಣ. ಆದರೆ ಕಾಂಗ್ರೆಸ್ ಪಾರ್ಟಿಗೆ ಯಾರೂ ಬೇಕಾದರು ಸೇರಬಹುದು. ನಾನು ಯಾರ ಮೇಲೂ ಬೇಹುಗಾರಿಗೆ ಮಾಡುತ್ತಿಲ್ಲ. ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ. ಕಾರ್ಯಕರ್ತರೇ ಮಾಲೀಕರು. ಎಂತಹ ಸಂದರ್ಭ ಬಂದರೂ ಎದುರಿಸುತ್ತೇವೆ. ಈ ಹಿಂದೆ ದೊಡ್ಡ ದೊಡ್ಡ ನಾಯಕರೇ ಪಾರ್ಟಿ ಬಿಟ್ಟು ಹೋದಾಗ ಎದುರಿಸಿದ್ದೇವೆ ಎಂದರು.

ಬಿಜೆಪಿ ಹಾಗೂ ಶಿವಸೇನೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ದೇವೇಂದ್ರ ಫಡ್ನವಿಸ್ ನಾಯಕತ್ವದ ಮೇಲೆ ಚುನಾವಣೆ ಎದುರಿಸಿದ್ದೇವೆ. ಶಿವಸೇನೆ ಸಂಬಂಧ ಕಳೆದುಕೊಳ್ಳಬಾರದು ಎಂಬುದು ನಮ್ಮ ಭಾವನೆ. ಶಿವಸೇನೆ ಬಹುವರ್ಷದ ವೈಚಾರಿಕ ಮಿತ್ರ. ಅವರು ಟೀಕೆ ಮಾಡಿದಾಗಲೂ ನಾವು ಮಾಡಿಲ್ಲ. ಆದರೆ ಶಿವಸೇನೆ ತಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗಬೇಕು ಎಂದು ನಮಗೆ ಬೆಂಬಲ ಘೋಷಣೆ ಮಾಡಿಲ್ಲ. ನಾವು ಅತಿ ದೊಡ್ಡ ಪಕ್ಷವಾದರೂ ನಮಗೆ ಬೆಂಬಲ ಇಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ. ವೈಚಾರಿಕ ಸಂಬಂಧ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಶಿವಸೇನೆಗೆ ಬಿಟ್ಟದ್ದು ಎಂದರು.

ಚಿಕ್ಕಮಗಳೂರು: ಕಾಂಗ್ರೆಸ್ ಇಂದು ನೈತಿಕ ರಾಜಕರಣದ ಪರಾಕಾಷ್ಠೆಯಲ್ಲಿದೆ. ಆದರೆ ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬೇರೆ ಪಾರ್ಟಿ ಸೇರಿದರೆ ಅನೈತಿಕ ರಾಜಕರಣ. ಆದರೆ ಕಾಂಗ್ರೆಸ್ ಪಾರ್ಟಿಗೆ ಯಾರೂ ಬೇಕಾದರು ಸೇರಬಹುದು. ನಾನು ಯಾರ ಮೇಲೂ ಬೇಹುಗಾರಿಗೆ ಮಾಡುತ್ತಿಲ್ಲ. ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ. ಕಾರ್ಯಕರ್ತರೇ ಮಾಲೀಕರು. ಎಂತಹ ಸಂದರ್ಭ ಬಂದರೂ ಎದುರಿಸುತ್ತೇವೆ. ಈ ಹಿಂದೆ ದೊಡ್ಡ ದೊಡ್ಡ ನಾಯಕರೇ ಪಾರ್ಟಿ ಬಿಟ್ಟು ಹೋದಾಗ ಎದುರಿಸಿದ್ದೇವೆ ಎಂದರು.

ಬಿಜೆಪಿ ಹಾಗೂ ಶಿವಸೇನೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ದೇವೇಂದ್ರ ಫಡ್ನವಿಸ್ ನಾಯಕತ್ವದ ಮೇಲೆ ಚುನಾವಣೆ ಎದುರಿಸಿದ್ದೇವೆ. ಶಿವಸೇನೆ ಸಂಬಂಧ ಕಳೆದುಕೊಳ್ಳಬಾರದು ಎಂಬುದು ನಮ್ಮ ಭಾವನೆ. ಶಿವಸೇನೆ ಬಹುವರ್ಷದ ವೈಚಾರಿಕ ಮಿತ್ರ. ಅವರು ಟೀಕೆ ಮಾಡಿದಾಗಲೂ ನಾವು ಮಾಡಿಲ್ಲ. ಆದರೆ ಶಿವಸೇನೆ ತಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗಬೇಕು ಎಂದು ನಮಗೆ ಬೆಂಬಲ ಘೋಷಣೆ ಮಾಡಿಲ್ಲ. ನಾವು ಅತಿ ದೊಡ್ಡ ಪಕ್ಷವಾದರೂ ನಮಗೆ ಬೆಂಬಲ ಇಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ. ವೈಚಾರಿಕ ಸಂಬಂಧ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಶಿವಸೇನೆಗೆ ಬಿಟ್ಟದ್ದು ಎಂದರು.

Intro:Kn_Ckm_06_Ctr_av_7202347Body:ಚಿಕ್ಕಮಗಳೂರು :-

ಕಾಂಗ್ರೇಸ್ ಇವತ್ತು ನೈತಿಕ ರಾಜಕರಣದ ಪರಕಾಷ್ಟೆಯಲ್ಲಿದೆ ಎಂದೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಹೇಳಿದರು.ಕಾಂಗ್ರೇಸ್ ಬಿಟ್ಟು ಬೇರೆ ಪಾರ್ಟಿ ಸೇರಿದರೆ ಅನೈತಿಕ ರಾಜಕರಣ. ಆದರೇ ಕಾಂಗ್ರೇಸ್ ಪಾರ್ಟಿ ಯಾರೂ ಬೇಕಾದರೂ ಸೇರಬಹುದು.ಅವರು ಸೇರಿಸಿಕೊಂಡರೇ ಪವಿತ್ರ ರಾಜಕರಣ ಇದೇ ಮಾತನ್ನು ಅವರು ಏಳು ದಶಕಗಳಿಂದಾ ಹೇಳಿಕೊಂಡು ಬಂದಿದ್ದಾರೆ.ನಾನು ಯಾರ ಮೇಲೂ ಬೇಹುಗಾರಿಗೆ ಮಾಡುತ್ತಿಲ್ಲ.ನಮ್ಮ ಪಾರ್ಟಿ ಕಾರ್ಯಕರ್ತರು ಹಾಗೂ ಸಿದ್ದಾಂತವೇ ಆಧಾರ ಪಕ್ಷದ ಮಾಲೀಕರು ಕಾರ್ಯಕರ್ತರು ಎಂತಹಾ ಸಂದರ್ಭ ಬಂದರೂ ಹೆದರಿಸುತ್ತೇವೆ.ಈ ಹಿಂದೇ ದೊಡ್ಡ ದೊಡ್ಡ ನಾಯಕರೇ ಪಾರ್ಟಿ ಬಿಟ್ಟೋ ಹೋದಾಗ ಎದುರಿಸಿದ್ದೇವೆ.ಬಿಜೆಪಿ ಹಾಗೂ ಶಿವಸೇನೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದರು ದೇವೇಂದ್ರ ಪಡ್ನವೀಸ್ ನಾಯಕತ್ವದ ಮೇಲೆ ಚುನಾವಣೆ ಎದುರಿಸಿದ್ದೇವೆ. ಶಿವಸೇನೆ ಸಂಭದ ಕಳೆದುಕೊಳ್ಳಬಾರದು ಎಂಬುದು ನಮ್ಮ ಭಾವನೆ. ಶಿವಸೇನೆ ಬಹುವರ್ಷದ ವೈಚಾರಿಕ ಮಿತ್ರ.ಅವರು ಟೀಕೆ ಮಾಡಿದಾಗಲೂ ನಾವು ಮಾಡಿಲ್ಲ.ಆದರೇ ಶಿವಸೇನೆ ತನ್ನ ಪಕ್ಷದವರೇ ಮುಖ್ಯಮಂತ್ರಿ ಆಗಬೇಕು ಎಂದೂ ಬೆಂಬಲ ಘೋಷಣೆ ಮಾಡಿಲ್ಲ.ನಾವು ಅತಿ ದೊಡ್ಡ ಪಕ್ಷವಾದರೂ ನಮ್ಮಗೆ ಬೆಂಬಲ ಇಲ್ಲ ಎಂದೂ ಪಡ್ನವೀಸ್ ಹೇಳಿದ್ದಾರೆ.ವೈಚಾರಿಕ ಸಂಭದ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂದೂ ಶಿವಸೇನೆಗೆ ಬಿಟ್ಟಿದ್ದು ಈಗ ಬಾಲು ಅವರ ಅಂಗಳದಲ್ಲಿದೇ ಎಂದೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಹೇಳಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.