ETV Bharat / state

ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು!

ನಾಲ್ಕನೇ ತರಗತಿಯ ಪುಟ್ಟ ಬಾಲಕಿ ಜೋಕಾಲಿ ಆಡುತ್ತಿದ್ದ ವೇಳೆ, ಕುತ್ತಿಗೆಗೆ ವೇಲು ಸಿಕ್ಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಇಂತಹ ಆಘಾತಕಾರಿ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

author img

By

Published : Jun 17, 2019, 1:57 PM IST

Updated : Jun 18, 2019, 5:14 AM IST

ನಿಸರ್ಗ (9)ಮೃತ ಬಾಲಕಿ

ಚಿಕ್ಕಮಗಳೂರು: ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ವೇಲು ಸಿಕ್ಕಿಕೊಂಡು ಪುಟ್ಟ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಿಸರ್ಗ (9)ಮೃತ ಬಾಲಕಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ಈ ದುರಂತ ನಡೆದಿದೆ. ಈ ದುರಂತ ನಿನ್ನೆಯೇ ನಡೆದಿದ್ದು, ಇಂದು ಪ್ರಕರಣ ಬೆಳಕಿಗೆ ಬಂದಿದೆ.

ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ನಿಸರ್ಗ ಉಳಿದುಕೊಂಡಿದ್ದಳು. ಉಯ್ಯಾಲೆ ಆಡುವ ವೇಳೆ ಆಕಸ್ಮಿಕ ವಾಗಿ ಕುತ್ತಿಗೆಗೆ ವೇಲು ಸಿಕ್ಕಿಕೊಂಡಿದ್ದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು

ಚಿಕ್ಕಮಗಳೂರು: ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ವೇಲು ಸಿಕ್ಕಿಕೊಂಡು ಪುಟ್ಟ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಿಸರ್ಗ (9)ಮೃತ ಬಾಲಕಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ಈ ದುರಂತ ನಡೆದಿದೆ. ಈ ದುರಂತ ನಿನ್ನೆಯೇ ನಡೆದಿದ್ದು, ಇಂದು ಪ್ರಕರಣ ಬೆಳಕಿಗೆ ಬಂದಿದೆ.

ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ನಿಸರ್ಗ ಉಳಿದುಕೊಂಡಿದ್ದಳು. ಉಯ್ಯಾಲೆ ಆಡುವ ವೇಳೆ ಆಕಸ್ಮಿಕ ವಾಗಿ ಕುತ್ತಿಗೆಗೆ ವೇಲು ಸಿಕ್ಕಿಕೊಂಡಿದ್ದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು
Intro:R_kn_ckm_01_17_Child death_Rajakumar_ckm_av_7202347Body:


ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಜೋಕಾಲಿ ಆಟವಾಡಲು ಹೋಗಿ ಪುಟ್ಟ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ಈ ದುರಂತ ನಡೆದಿದ್ದು ಉಯ್ಯಾಲೆಗೆ ಕಟ್ಟಿದ ವೇಲ್ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಸಾವನಪ್ಪಿದ್ದಾಳೆ. ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಿಸರ್ಗ (9)ಮೃತ ಬಾಲಕಿಯಾಗಿದ್ದು ನಿನ್ನೆ ನಡೆದ ಘಟನೆಯಾಗಿದೆ. ಇಂದು ಈ ದುರಂತ ಪ್ರಕರಣ ಬೆಳಕಿಗೆ ಬಂದಿದ್ದು ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ನಿಸರ್ಗ ಉಳಿದುಕೊಂಡಿದ್ದಳು. ಉಯ್ಯಾಲೆ ಆಡುವ ವೇಳೆ ಆಕಸ್ಮಿಕ ವಾಗಿ ಕುತ್ತಿಗೆಗೆ ವೇಲ್ ಸಿಕ್ಕಿದ ಪರಿಣಾಮ ನಿಸರ್ಗ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಅಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.....


Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
Last Updated : Jun 18, 2019, 5:14 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.