ETV Bharat / state

ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಜೋಡೆತ್ತುಗಳ ಹವಾ: ಆರ್.ಅಶೋಕ್ - ಚಿಕ್ಕಬಳ್ಳಾಪುರ

ಕೋಲಾರ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ಪಡೆದ ಚಿಂತಾಮಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೋಡ್ ಶೋ ನಡೆಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.

ಆರ್ ಅಶೋಕ್
author img

By

Published : Apr 16, 2019, 4:59 AM IST

ಚಿಕ್ಕಬಳ್ಳಾಪುರ: ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳ ಸದ್ದು ಹೆಚ್ಚಾಗುತ್ತಿದೆ. ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕಮಲದ ಪರ ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಚಿಂತಾಮಣಿ ನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತಿಳಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುನಿಯಪ್ಪ ಸಾಧನೆ ಶೂನ್ಯವಾಗಿದ್ದು, ತನ್ನ ಬೆಂಬಲಿಗರಿಗೆ ಹಾಗೂ ಮಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ. ಸದ್ಯ ಈ ಬಾರಿ ಮುನಿಯಪ್ಪರನ್ನು ಮನೆಗೆ ಕಳುಹಿಸಲು ಸ್ಥಳೀಯ ಮಾಜಿ ಶಾಸಕ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಇಬ್ಬರು ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಆರ್ ಅಶೋಕ್

ಈ ಬಾರಿ ಮೋದಿಯ ಅಲೆಯಲ್ಲಿ ಕೆ.ಹೆಚ್ ಮುನಿಯಪ್ಪ ಮನೆಗೆ ಹೋಗುವುದು ಗ್ಯಾರೆಂಟಿ. ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 7 ಬಾರಿ ಗೆದ್ದರೂ, ಕೋಲಾರ ಮಾತ್ರ ಬರಡು ಭೂಮಿಯಾಗಿದೆಯೇ ಹೊರತು ಯಾವೊಂದು ಅಭಿವೃದ್ಧಿಯೂ ಆಗಿಲ್ಲ ಎಂದು ಕಿಡಿಕಾರಿದರು.

ಕಳೆದ ಬಾರಿ ಮುನಿಯಪ್ಪ ಹಾಗೂ ದೇವೆಗೌಡರು ಒಳಒಪ್ಪಂದ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದರು. ಆದರೆ ಈಗ ನೇರ ಹಣಾಹಣಿ ಇದ್ದು ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ: ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳ ಸದ್ದು ಹೆಚ್ಚಾಗುತ್ತಿದೆ. ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕಮಲದ ಪರ ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಚಿಂತಾಮಣಿ ನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತಿಳಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುನಿಯಪ್ಪ ಸಾಧನೆ ಶೂನ್ಯವಾಗಿದ್ದು, ತನ್ನ ಬೆಂಬಲಿಗರಿಗೆ ಹಾಗೂ ಮಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ. ಸದ್ಯ ಈ ಬಾರಿ ಮುನಿಯಪ್ಪರನ್ನು ಮನೆಗೆ ಕಳುಹಿಸಲು ಸ್ಥಳೀಯ ಮಾಜಿ ಶಾಸಕ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಇಬ್ಬರು ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಆರ್ ಅಶೋಕ್

ಈ ಬಾರಿ ಮೋದಿಯ ಅಲೆಯಲ್ಲಿ ಕೆ.ಹೆಚ್ ಮುನಿಯಪ್ಪ ಮನೆಗೆ ಹೋಗುವುದು ಗ್ಯಾರೆಂಟಿ. ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 7 ಬಾರಿ ಗೆದ್ದರೂ, ಕೋಲಾರ ಮಾತ್ರ ಬರಡು ಭೂಮಿಯಾಗಿದೆಯೇ ಹೊರತು ಯಾವೊಂದು ಅಭಿವೃದ್ಧಿಯೂ ಆಗಿಲ್ಲ ಎಂದು ಕಿಡಿಕಾರಿದರು.

ಕಳೆದ ಬಾರಿ ಮುನಿಯಪ್ಪ ಹಾಗೂ ದೇವೆಗೌಡರು ಒಳಒಪ್ಪಂದ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದರು. ಆದರೆ ಈಗ ನೇರ ಹಣಾಹಣಿ ಇದ್ದು ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂದು ತಿಳಿಸಿದರು.

Intro:ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳ ಸದ್ದು ಹೆಚ್ಚಾಗುತ್ತಿದೆ.ಸಧ್ಯ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕಮಲದ ಪರ ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿವೆ ಎಂದು ಉಪಮುಖ್ಯಮಂತ್ರಿಗಳಾದ ಆರ್ ಅಶೋಕ್ ಚಿಂತಾಮಣಿ ನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತಿಳಿಸಿದ್ದಾರೆ.


Body:ಕೋಲಾರ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ.ಸದ್ಯ ಚುನಾವಣೆ ಯಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದ ಚಿಂತಾಮಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೋಡ್ ಷೋ ನಡೆಸಿದ್ದು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ನಂತರ ಸಭೆಯನ್ನು ಏರ್ಪಡಿಸಿದ್ದು ಸುಮಾರು 15 ಸಾವಿರದಷ್ಟು ಜನರು ಸೇರಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಜೋಡೆತ್ತುಗಳ ಹವಾ..

ಮುನಿಯಪ್ಪನಿಗೆ ಸ್ವಪಕ್ಷದಿಂದಲೇ ಸೋಲಿನ ಖೆಡ್ಡವನ್ನು ತೋಡಿದ್ದು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟಿರುವುದು ಗೋತ್ತಿರುವ ವಿಷಯ. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುನಿಯಪ್ಪನ ಸಾಧನೆ ಶ್ಯೂನ್ಯವಾಗಿದ್ದು ತನ್ನ ಬೆಂಬಲಿಗರಿಗೆ ಹಾಗೂ ಮಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ.ಸದ್ಯ ಈ ಬಾರೀ ಮುನಿಯಪ್ಪನನ್ನು ಮನೆಗೆ ಕಳುಹಿಸಲು ಸ್ಥಳೀಯ ಮಾಜಿ ಶಾಸಕ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಇಬ್ಬರು ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಆರ್ ಅಶೋಕ್ ತಿಳಿಸಿದರು.


ಸದ್ಯ ಈ ಬಾರೀ ಮೋದಿಯ ಅಲೆಯಲ್ಲಿ ಕೆಎಚ್ ಮುನಿಯಪ್ಪ ಮನೆಗೆ ಹೋಗುವುದು ಗ್ಯಾರೆಂಟಿ.ಸದ್ಯ ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 7 ಬಾರೀ ಗೆದ್ದರು ಬರಡು ಭೂಮಿಯಾಗಿದೆ ಹೋರೆತು ಯಾವೊಂದು ಅಭಿವೃದ್ಧಿಯೂ ಆಗಿಲ್ಲಾ ಎಂದು ಕಿಡಿಕಾರಿದರು. ಕಳೆದ ಬಾರೀ ಮುನಿಯಪ್ಪ ಹಾಗೂ ದೇವೆಗೌಡರು ಒಳೊಪ್ಪಂದ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದರು ಆದರೆ ಈಗ ನೇರ ಹಣಾಹಣಿ ಇದ್ದು ಬಿಜೆಪಿ ನೂರರಷ್ಟು ಗೆಲ್ಲುತ್ತದೆ ಎಂದು ತಿಳಿಸಿದರು.

ಕೋಲಾರದಲ್ಲಿ ಮಕ್ಕಳಿಗೆ ಅಧಿಕಾರವನ್ನು ಕೋಟ್ಟರೆ ನಮ್ಮನ್ನು ತುಳಿಯುತ್ತಾರೆ ಎಂದು ವೀಡಿಯೋದಲ್ಲಿ ಹೇಳಿದ್ದರೆ. ಒಕ್ಕಲಿಗರಿಗೆ ಮುನಿಯಪ್ಪನಿಂದ ಸಾಕಷ್ಟು ತೊಂದರೆಯಾಗಿದೆ ಕೊತ್ತುರು ಮಂಜುನಾಥ್ ತಿಳಿಸಿದ್ದರು. ಸುಧಕರ್ ಅವರ ತಂದೆ ನಸೀರ್ ಅಹಮದ್, ವೆಂಕಟಶಿವಾರೆಡ್ಡಿ,ಕೋಲಾರ ಶೀನಿವಾಸ ಗೌಡ,ವರ್ತೂರು ಪ್ರಕಾಶ್,ಮುಳಬಾಗಿಲು ಮಾಜಿ ಶಾಸಕ ಅಮರೇಶ್ ಇವರೆಲ್ಲಾ ಬಲಿಯಾಗಿದ್ದಾರೆ ಆದರೆ ಈಗ ಕೊತ್ತೂರು ಮಂಜುನಾಥ್ ಬಲಿಯಾಗಿದ್ದಾನೆ.ಚುನಾವಣೆಯ ನಂತರ ಈ ಲಿಸ್ಟ್ ನಲ್ಲಿ ನಂಜೇಗೌಡ ಚಿಂತಾಮಣಿಯಲ್ಲಿ ವಾಣಿ ಕೃಷ್ಣಾರೆಡ್ಡಿ ಖಂಡಿತ ಅವರು ಸಹ ಮೋಸ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

ನನಗೆ ಕೆಎಚ್ ಮುನಿಯಪ್ಪನವರ ಸ್ವಾಮಿಜೀಯವರ ಸಿಕ್ಕಿದರು ಅವರೇ ಹೇಳಿಕೆ ನೀಡಿದ್ದಾರೆ ಮುಂದೆ ಖಂಡಿತ ಮುನಿಸ್ವಾಮಿಯೇ ಗೆಲ್ಲುತ್ತಾರೆಂದು ಕೊತ್ತೂರು ಮಂಜು ಭವಿಷ್ಯ ನುಡಿದರು.




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.