ETV Bharat / state

ಕರ್ನಾಟಕ ಪಬ್ಲಿಕ್ ಶಾಲೆ ಆವರಣ ಸ್ವಚ್ಛಗೊಳಿಸಿದ ಪಂಚಾಯತ್‌ ಅಧಿಕಾರಿಗಳು.. - ಕರ್ನಾಟಕ ಪಬ್ಲಿಕ್ ಶಾಲೆ ಆವರಣವನ್ನು ಸ್ವಚ್ಚಗೊಳಿಸಿದ ಪಂಚಾಯತಿ ಅಧಿಕಾರಿಗಳು

ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಾಳೆ ಕೆಡಿಪಿ ಸಭೆ ಸೇರಿ ಜನತಾ ದರ್ಶನವನ್ನು ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದು, ಇದರ ಸಲುವಾಗಿಯೇ ಶಾಲಾ-ಕಾಲೇಜಿನ ಆವರಣದಲ್ಲಿ ಪಂಚಾಯತ್‌ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿದ್ದಾರೆ.

Karnataka Public School
ಕರ್ನಾಟಕ ಪಬ್ಲಿಕ್ ಶಾಲೆ
author img

By

Published : Dec 20, 2019, 7:34 PM IST

ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಅನೇಕ ವರ್ಷಗಳಿಂದಲೂ ಮೂಲೆಗುಂಪಾಗಿದ್ದ ಶಾಲೆಯನ್ನು ಪಂಚಾಯತ್‌ ಅಧಿಕಾರಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಘಟನೆ ಚೇಳೂರಿನಲ್ಲಿ ನಡೆದಿದೆ.

ಕರ್ನಾಟಕ ಪಬ್ಲಿಕ್ ಶಾಲಾ ಆವರಣ ಸ್ವಚ್ಛ..

ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಾಳೆ ಕೆಡಿಪಿ ಸಭೆ ಸೇರಿದಂತೆ ಜನತಾ ದರ್ಶನವನ್ನು ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದು, ಜಿಲ್ಲೆಯ ಅಧಿಕಾರಿಗಳು ಸೇರಿ ಶಾಸಕರಾದ ಸುಬ್ಬಾರೆಡ್ಡಿ ಭಾಗಿಯಾಗಲಿದ್ದಾರೆ. ಇದರ ಸಲುವಾಗಿಯೇ ಶಾಲಾ-ಕಾಲೇಜಿನ ಆವರಣದಲ್ಲಿ ಪಂಚಾಯತ್‌ ಅಧಿಕಾರಿಗಳು ಸ್ವಚ್ಛತೆಗೆ ಕೈಹಾಕಿದಾಗ ಇಷ್ಟು ದಿನ ಇಲ್ಲದ್ದು ಶಾಸಕರಿಗಾಗಿ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷಗಳಿಂದಲೂ ಶಾಲೆ ಹಾಗೂ ಕಾಲೇಜಿನ ಮುಂಭಾಗವೇ ಸ್ವಚ್ಛತೆ ಇಲ್ಲದಂತಾಗಿತ್ತು. ಇದೀಗ ಶಾಸಕರ ಬರುವಿಕೆಗೆ ಪಂಚಾಯತ್‌ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಕೈ ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಅನೇಕ ವರ್ಷಗಳಿಂದಲೂ ಮೂಲೆಗುಂಪಾಗಿದ್ದ ಶಾಲೆಯನ್ನು ಪಂಚಾಯತ್‌ ಅಧಿಕಾರಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಘಟನೆ ಚೇಳೂರಿನಲ್ಲಿ ನಡೆದಿದೆ.

ಕರ್ನಾಟಕ ಪಬ್ಲಿಕ್ ಶಾಲಾ ಆವರಣ ಸ್ವಚ್ಛ..

ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಾಳೆ ಕೆಡಿಪಿ ಸಭೆ ಸೇರಿದಂತೆ ಜನತಾ ದರ್ಶನವನ್ನು ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದು, ಜಿಲ್ಲೆಯ ಅಧಿಕಾರಿಗಳು ಸೇರಿ ಶಾಸಕರಾದ ಸುಬ್ಬಾರೆಡ್ಡಿ ಭಾಗಿಯಾಗಲಿದ್ದಾರೆ. ಇದರ ಸಲುವಾಗಿಯೇ ಶಾಲಾ-ಕಾಲೇಜಿನ ಆವರಣದಲ್ಲಿ ಪಂಚಾಯತ್‌ ಅಧಿಕಾರಿಗಳು ಸ್ವಚ್ಛತೆಗೆ ಕೈಹಾಕಿದಾಗ ಇಷ್ಟು ದಿನ ಇಲ್ಲದ್ದು ಶಾಸಕರಿಗಾಗಿ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷಗಳಿಂದಲೂ ಶಾಲೆ ಹಾಗೂ ಕಾಲೇಜಿನ ಮುಂಭಾಗವೇ ಸ್ವಚ್ಛತೆ ಇಲ್ಲದಂತಾಗಿತ್ತು. ಇದೀಗ ಶಾಸಕರ ಬರುವಿಕೆಗೆ ಪಂಚಾಯತ್‌ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಕೈ ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Intro:ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡುತ್ತಿರುವ ಹಿನ್ನಲೇ ವರ್ಷಗಳಿಂದಲೂ ಮರಿಚಿಕೆಯಾಗಿದ್ದ ಶಾಲೆಯನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರಿನಲ್ಲಿ ನಡೆದಿದೆ.Body:
ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಚ್ಚತೆಗೆ ಕೈಹಾಕಿದ್ದಾರೆ. ಸದ್ಯ ನಾಳೆ ಕೆಡಿಪಿ ಸಭೆ ಸೇರಿದಂತೆ ಜನತಾ ದರ್ಶನವನ್ನು ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದು ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ಶಾಸಕರಾದ ಸುಬ್ಬಾರೆಡ್ಡಿ ಭಾಗಿಯಾಗಲಿದ್ದಾರೆ.ಇದರ ಸಲುವಾಗಿಯೇ ಶಾಲಾಕಾಲೇಜಿನ ಆವರಣದಲ್ಲಿ ಪಂಚಾಯತಿ ಅಧಿಕಾರಿಗಳು ಸ್ವಚ್ಚತೆಗೆ ಕೈಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಕಳೆದ ವರ್ಷಗಳಿಂದಲೂ ಶಾಲೆ ಕಾಲೇಜಿನ ಮುಂಭಾಗವೇ ಸ್ವಚ್ಚತೆ ಇಲ್ಲದಂತಾಗಿತ್ತು,ಮಲಮೂತ್ರವನ್ನು ಮಾಡಿ ಈಗ ಶಾಸಕರ ಬರುವಿಕೆಗೆ ಪಂಚಾಯತಿ ಅಧಿಕಾರಿಗಳು ಶಾಲೆಯ ಸ್ವಚ್ಚತೆಗೆ ಕೈ ಹಾಕಿ ಸಾರ್ವಜನಿಕರ ಕೆಂಗಣಿಗೆ ಗುರಿಯಾಗಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.