ETV Bharat / state

ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​​​​ ರ‍್ಯಾಲಿ

author img

By

Published : Dec 30, 2019, 4:10 PM IST

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಚಿಕ್ಕಬಳ್ಳಾಪುರದ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ‍್ಯಾಲಿ ನಡೆಯಿತು.

Massive Rally at Chinthamani in favor of CAA
ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ್ಯಾಲಿ

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ‍್ಯಾಲಿ ನಡೆಯಿತು.

ರಾಷ್ಟ್ರೀಯ ಹಿತರಕ್ಷಾಣಾ ವೇದಿಕೆ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ರ‍್ಯಾಲಿ, ಪಟ್ಟಣದ ಶಿಡ್ಲಘಟ್ಟ ವೃತ್ತದಿಂದ ಆಂಜನೇಯ ವೃತ್ತದವರೆಗೆ ಸಾಗಿ ಬಂತು. ಸಾವಿರಾರು ಜನರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ

ರ‍್ಯಾಲಿ ಹಿನ್ನೆಲೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸಾವಿರಾರು ಜನರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರಿಂದ ಪಟ್ಟಣದ ಹಲವೆಡೆ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ‍್ಯಾಲಿ ನಡೆಯಿತು.

ರಾಷ್ಟ್ರೀಯ ಹಿತರಕ್ಷಾಣಾ ವೇದಿಕೆ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ರ‍್ಯಾಲಿ, ಪಟ್ಟಣದ ಶಿಡ್ಲಘಟ್ಟ ವೃತ್ತದಿಂದ ಆಂಜನೇಯ ವೃತ್ತದವರೆಗೆ ಸಾಗಿ ಬಂತು. ಸಾವಿರಾರು ಜನರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ

ರ‍್ಯಾಲಿ ಹಿನ್ನೆಲೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸಾವಿರಾರು ಜನರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರಿಂದ ಪಟ್ಟಣದ ಹಲವೆಡೆ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

Intro:ಪೌರತ್ವ ನೀತಿತ ಪರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಸುಮಾರು 7 ಸಾವಿರಕ್ಕೂ ಅಧಿಕ ಜನರು ಬೆಂಲವನ್ನು ಸೂಚಿಸಿದ್ದಾರೆ.


Body:ನಗರದ ಶಡ್ಲಘಟ್ಟ ಸರ್ಕಲ್ ಬಳಿಯಿಂದ ಗಜಾನಾನ ಸರ್ಕಲ್ ಸೇರಿದಂತೆ ಬೆಂಗಳೂರು ಸರ್ಕಲ್ ಬಳಿಯಿಂದ ಆಂಜನೇಯ ಸರ್ಕಲ್ ಬಳಿಯವರೆಗೂ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಸಾವಿರಾರು ಸಂಖ್ಯೆಯಲ್ಲಿ ಪೌರತ್ವ ನೀತಿಯ ಪರ ಬೆಂಬಲವನ್ನು ಸೂಚಿಸಿದರು.

ರಾಷ್ಟ್ರೀಯ ಹಿತರಕ್ಷಾಣಾ ವೇದಿಕೆ,ವಿದ್ಯಾರ್ಥಿ ಸಂಘಟನೆಗಳು,ಹಿಂದೂಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲವನ್ನು ಸೂಚಿಸಿದರು.ಕಾನೂನು ಎಲ್ಲರಿಗೂ ಒಂದೇ ಎಲ್ಲರು ಗೌರವಿಸಬೇಕು ಹಾಗೂ ದೇಶವಿರೋಧಿಗಳನ್ನು ಹಾಗೂ ನುಸುಳುಕೋರರನ್ನು ಗಡಿಪಾರು ಮಾಡಬೇಕೆಂಬ ಫಲಕಗಳು ಕೈಗಳಲ್ಲಿ ರಾರಾಜೀಸುತ್ತಿದ್ದವು.

ಇನ್ನೂ ಜಿಲ್ಲಾವರಿಷ್ಠಾಧಿಕಾರಿ ಅಭಿನವ್ ಖರೆ ನಗರದಾಧ್ಯಂತ ಬಿಗಿಪೊಲೀಸ್ ಬಂದೋಬಸ್ತ್‌ನ್ನು ಏರ್ಪಡಿಸಿದ್ದರು.ಇನ್ನೂ ಬೃಹತ್ ರ್ಯಾಲಿಯಿಂದ ನಗರದ ಹಲವೆಡೆ ಪುಲ್ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದ್ದು ಟ್ರಾಫೀಕ್ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುವಂತಾಗಿದೆ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.