ETV Bharat / state

ನಾಳೆ ಕೇಂದ್ರ ಬಜೆಟ್: ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಗಡಿಜಿಲ್ಲೆಯಲ್ಲಿ ತಮಟೆ ಚಳವಳಿ

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

author img

By

Published : Jul 4, 2019, 2:59 PM IST

ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಚಾಮರಾಜನಗರದಲ್ಲಿ ತಮಟೆ ಪ್ರತಿಭಟನೆ ಮಾಡಿದರು.

ಚಾಮರಾಜನಗರ: ದಶಕಗಳ ಬೇಡಿಕೆಯಾದ ಮೆಟ್ಟುಪಾಳ್ಯಂ ಯೋಜನೆ ಮತ್ತು ಚಾಮರಾಜನಗರಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸಂಘಟನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ

ರೈಲ್ವೆ‌ ನಿಲ್ದಾಣದ ಹೊರಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ‌ ತಮಟೆ ಬಾರಿಸಿ ಚಾಮರಾಜನಗರ ಜಿಲ್ಲೆಯನ್ನು ಈ ಬಾರಿಯಾದರೂ ಬಜೆಟ್​ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಾರಿ ಅನುಷ್ಠಾನಗೊಳಿಸಬೇಕು. ಚಾಮರಾಜನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೈಸೂರಿನಿಂದ ಹೆಚ್ಚುವರಿ ರೈಲುಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಚಾಮರಾಜನಗರ: ದಶಕಗಳ ಬೇಡಿಕೆಯಾದ ಮೆಟ್ಟುಪಾಳ್ಯಂ ಯೋಜನೆ ಮತ್ತು ಚಾಮರಾಜನಗರಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸಂಘಟನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ

ರೈಲ್ವೆ‌ ನಿಲ್ದಾಣದ ಹೊರಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ‌ ತಮಟೆ ಬಾರಿಸಿ ಚಾಮರಾಜನಗರ ಜಿಲ್ಲೆಯನ್ನು ಈ ಬಾರಿಯಾದರೂ ಬಜೆಟ್​ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಾರಿ ಅನುಷ್ಠಾನಗೊಳಿಸಬೇಕು. ಚಾಮರಾಜನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೈಸೂರಿನಿಂದ ಹೆಚ್ಚುವರಿ ರೈಲುಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Intro:ನಾಳೆ ಕೇಂದ್ರ ಬಜೆಟ್: ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಗಡಿಜಿಲ್ಲೆಯಲ್ಲಿ ತಮಟೆ ಚಳವಳಿ


ಚಾಮರಾಜನಗರ: ದಶಕಗಳ ಬೇಡಿಕೆಯಾದ ಮೆಟ್ಟುಪಾಳ್ಯಂ ಯೋಜನೆ ಮತ್ತು ಚಾಮರಾಜನಗರಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸಂಘಟನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

Body:ರೈಲ್ವೆ‌ ನಿಲ್ದಾಣದ ಹೊರಭಾಗ ಅರ್ಧ ತಾಸಿಗೂ ಹೆಚ್ಚು ಕಾಲ‌ ತಮಟೆ ಬಾರಿಸಿ ಚಾಮರಾಜನಗರ ಜಿಲ್ಲೆಯನ್ನು ಈ ಬಾರಿಯಾದರೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಲ್ಯಂ ಯೋಜನೆ ಈ ಬಾರಿ ಅನುಷ್ಟಾನಗೊಳಿಸಬೇಕು. ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೈಸೂರಿನಿಂದ ಹೆಚ್ಚುವರಿ ರೈಲುಗಾಡಿಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Conclusion:ಬೈಟ್- ಚಾ.ರಂ.ಶ್ರೀನಿವಾಸಗೌಡ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.