ETV Bharat / state

ಮೈದುಂಬಿದ ಕಮರಹಳ್ಳಿ ಕೆರೆ... ಬೇಗೂರು-ಸೋಮಹಳ್ಳಿ ಸಂಚಾರ ಬಂದ್ - ತುಂಬಿದ ಕಮರಹಳ್ಳಿ ಕೆರೆ

ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ.

Kamarahalli lake is filled: Beguru- Somahalli way closed
ಮೈದುಂಬಿದ ಕಮರಹಳ್ಳಿ ಕೆರೆ... ಬೇಗೂರು-ಸೋಮಹಳ್ಳಿ ಸಂಚಾರ ಬಂದ್
author img

By

Published : Jan 7, 2020, 5:55 AM IST

Updated : Jan 7, 2020, 6:23 AM IST

ಚಾಮರಾಜನಗರ: ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೇಗೂರು-ಸೋಮಹಳ್ಳಿ ಮಾರ್ಗ ಕನಕಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಕೆರೆಯ ನೀರು ಹರಿಯಲು ಶುರುವಾಗಿದ್ದು, ಸಂಪರ್ಕ ಬಂದ್​ ಮಾಡಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ. ಇನ್ನೂ ಕೆರೆ ಏನಾದರೂ ಪೂರ್ತಿಯಾಗಿ ತುಂಬಿದರೆ ಸ್ಟೇಷನ್​ನ ಒಳಗೆ ನೀರು ನಿಲ್ಲಲಿದೆ.

ಕೆರೆಯ ನೀರು ತುಂಬಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರಕ್ಕೇನೂ ತೊಂದರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಟೇಷನ್ ಎಂಜಿನಿಯರ್ ತಿಳಿಸಿದ್ದಾರೆ‌. ಈ ಹಿನ್ನಲೆ ಇನ್ನಾದರೂ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚಾಮರಾಜನಗರ: ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೇಗೂರು-ಸೋಮಹಳ್ಳಿ ಮಾರ್ಗ ಕನಕಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಕೆರೆಯ ನೀರು ಹರಿಯಲು ಶುರುವಾಗಿದ್ದು, ಸಂಪರ್ಕ ಬಂದ್​ ಮಾಡಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ. ಇನ್ನೂ ಕೆರೆ ಏನಾದರೂ ಪೂರ್ತಿಯಾಗಿ ತುಂಬಿದರೆ ಸ್ಟೇಷನ್​ನ ಒಳಗೆ ನೀರು ನಿಲ್ಲಲಿದೆ.

ಕೆರೆಯ ನೀರು ತುಂಬಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರಕ್ಕೇನೂ ತೊಂದರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಟೇಷನ್ ಎಂಜಿನಿಯರ್ ತಿಳಿಸಿದ್ದಾರೆ‌. ಈ ಹಿನ್ನಲೆ ಇನ್ನಾದರೂ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:ಮೈದುಂಬಿದ ಕಮರಹಳ್ಳಿ ಕೆರೆ... ಬೇಗೂರು-ಸೋಮಹಳ್ಳಿ ಸಂಚಾರ ಬಂದ್


ಚಾಮರಾಜನಗರ: ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಬಂದ್ದಾಗಿದೆ.

Body:ಬೇಗೂರು-ಸೋಮಹಳ್ಳಿ ಮಾರ್ಗ ಕನಕಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ(ಕೆರೆ ಬಳಿ) ಮೇಲೆ ಕೆರೆಯ ನೀರು ಹರಿಯಲು ಶುರುವಾಗಿದ್ದೇ ಸಂಪರ್ಕ ಬಂದ್ದಾಗಲು ಕಾರಣವಾಗಿದೆ.
ಈ ಸಂಪರ್ಕ ರಸ್ತೆಯ ಬಳಿ 220 ಕೆವಿ ವಿದ್ಯುತ್ ಸ್ಟೇಷನ್ ಕೆರೆಯ ನೀರು ಸ್ಟೇಷನ್‍ನ ಪೂರ್ವದ ಕಡೆ ನುಗ್ಗಿದೆ.ಕೆರೆಯೇನಾದರೂ ಪೂರ್ತಿ ತುಂಬಿದರೆ ಸ್ಟೇಷನ್‍ನೊಳಗೆ ನೀರು ನಿಲ್ಲಲಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸೋಮಹಳ್ಳಿ,ಮರಳಾಪುರ,ಕೊಡ ಗಾಪುರ,ಕಬ್ಬಹಳ್ಳಿ,ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿಗೆ ಫಜೀತಿ ಪಡುವಂತಾಗಿದೆ.

ಕೆರೆಯ ನೀರು ತುಂಬಿ ವಿದ್ಯುತ್ ವಿತರಣಾ ಕೇಂದ್ರಕ್ಕೇನೂ ತೊಂದರೆಯಾಗುವುದಿಲ್ಲ.ಎಲ್ಲಾ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಟೇಷನ್ ಎಂಜಿನಿಯರ್ ತಿಳಿಸಿದ್ದಾರೆ‌.

Conclusion:ಇನ್ನಾದರೂ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated : Jan 7, 2020, 6:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.