ETV Bharat / state

ಚೆಕ್‌ ಬೌನ್ಸ್ ಪ್ರಕರಣ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಪೊಲೀಸ್ ಕಸ್ಟಡಿಗೆ

author img

By

Published : Apr 10, 2019, 11:36 PM IST

ಅನೇಕ ಬಾರಿ‌ ನ್ಯಾಯಾಲಯ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​. ಈಗ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ. 2015 ರ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆದೇಶ.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧಪಟ್ಟಂತೆ ಅನೇಕ ಬಾರಿ‌ ನ್ಯಾಯಾಲಯ ನೋಟಿಸ್ ನೀಡಿದರೂ ಬಾಬುರಾವ್ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು.​ ಹೀಗಾಗಿ ಏ.8 ರಂದು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಪೊಲೀಸರಿಗೆ ನ್ಯಾಯಾಲಯ ಖಡಕ್ ಸೂಚನೆ ನೀಡಿತ್ತು. ಇಂದು ಕೇಸ್ ರೀಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಕೋರ್ಟ್​ಗೆ ಬಂದಿದ್ದರು. ಈ ವೇಳೆ ಚಿಂಚನಸೂರ್​ರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

2015 ರಲ್ಲಿ ಚೆಕ್ ಬೌನ್ಸ್​ಗೆ ಸಂಬಂಧಿಸಿದಂತೆ ಅಂಜನಾ ಶಾಂತವೀರ್ ಎಂಬವರು ಚಿಂಚನಸೂರ್ ವಿರುದ್ದ ದೂರು ದಾಖಲಿಸಿದ್ದರು. ಅಂಜನಾ ಅವರಿಗೆ ಚಿಂಚನಸೂರ್​ ನೀಡಿದ್ದ 11 ಕೋಟಿ 88 ಲಕ್ಷ ರೂ ಚೆಕ್ ನೀಡಿದ್ದರು. ಆದ್ರೆ, ಈ ಮೊತ್ತದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಅಂಜನಾ ಶಾಂತವೀರ್ ಪಿಸಿಆರ್ ಫೈಲ್ ‌ಮಾಡಿದ್ದರು. ಇದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಿಂಚನಸೂರು ಅವರಿಗೆ ಅನೇಕ ಬಾರಿ ನೋಟಿಸ್ ನೀಡಿತ್ತು.

ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧಪಟ್ಟಂತೆ ಅನೇಕ ಬಾರಿ‌ ನ್ಯಾಯಾಲಯ ನೋಟಿಸ್ ನೀಡಿದರೂ ಬಾಬುರಾವ್ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು.​ ಹೀಗಾಗಿ ಏ.8 ರಂದು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಪೊಲೀಸರಿಗೆ ನ್ಯಾಯಾಲಯ ಖಡಕ್ ಸೂಚನೆ ನೀಡಿತ್ತು. ಇಂದು ಕೇಸ್ ರೀಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಕೋರ್ಟ್​ಗೆ ಬಂದಿದ್ದರು. ಈ ವೇಳೆ ಚಿಂಚನಸೂರ್​ರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

2015 ರಲ್ಲಿ ಚೆಕ್ ಬೌನ್ಸ್​ಗೆ ಸಂಬಂಧಿಸಿದಂತೆ ಅಂಜನಾ ಶಾಂತವೀರ್ ಎಂಬವರು ಚಿಂಚನಸೂರ್ ವಿರುದ್ದ ದೂರು ದಾಖಲಿಸಿದ್ದರು. ಅಂಜನಾ ಅವರಿಗೆ ಚಿಂಚನಸೂರ್​ ನೀಡಿದ್ದ 11 ಕೋಟಿ 88 ಲಕ್ಷ ರೂ ಚೆಕ್ ನೀಡಿದ್ದರು. ಆದ್ರೆ, ಈ ಮೊತ್ತದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಅಂಜನಾ ಶಾಂತವೀರ್ ಪಿಸಿಆರ್ ಫೈಲ್ ‌ಮಾಡಿದ್ದರು. ಇದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಿಂಚನಸೂರು ಅವರಿಗೆ ಅನೇಕ ಬಾರಿ ನೋಟಿಸ್ ನೀಡಿತ್ತು.

Intro:ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ಪೊಲೀಸ್ ಕಷ್ಟಡಿಗೆ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಭವ್ಯ

ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ ಪೊಲೀಸ್ ಕಷ್ಟಡಿಗೆ ನೀಡಿ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ..‌

ಮೊನ್ನೆ 8 ನೇ ತಾರೀಕ್ ಚಿಂಚನಸೂರ ವಿರುದ್ದ ವಾರೆಂಟ್ ಜಾರಿ ಮಾಡಿತ್ತು ನ್ಯಾಯಲಯ ಹೀಗಾಗಿ ಇಂದು ಕೇಸ್ ರಿ ಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಬಂದಿದ್ರು.. ಈ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಪೊಲೀಸ್ ಕಷ್ಟಡಿಗೆ ನೀಡಿ ಕೋರ್ಟ್ ಆವರಣದಾಚೆ ಕುರಿಸಿದ್ದಾರೆ.ಸಂಜೆತನಕ ಚಿಂಚನಸೂರ ಪೊಲೀಸ್ ಕಷ್ಟಡಿಯಲ್ಲಿರುವ ಸಾಧ್ಯತೆ ಇದೆ..
ಅನೇಕ ಬಾರಿ‌ ನ್ಯಾಯಲಯ ನೊಟೀಸ್ ನೀಡಿದ್ರೂ ವಿಚಾರಣೆಗೆ ಗೈರಾಗಿದ್ದ ಬಾಬುರಾವ್ ಚಿಂಚನಸೂರು ಹೀಗಾಗಿ 8ನೇ ತಾರೀಕು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಖಡಕ್ ಸೂಚನೆ ನೀಡಿತ್ತು ನ್ಯಾಯಲಯ

ಏನಿದು ಪ್ರಕರಣ

2015 ರಲ್ಲಿ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ
ಅಂಜನಾ ಶಾಂತವೀರ್ ಚಿಂಚನಸೂರ್ ವಿರುದ್ದ ದೂರು ದಾಖಲಿ ಸಿದ್ದರು ..ಅಂಜನಾ ಅವ್ರಿಗೆ 11 ಕೋಟಿ 88 ಲಕ್ಷದ ಚೆಕ್ ನೀಡಿದ್ರು ಚಿಂಚನಸೂರು. ಆದ್ರೆ 11 ಕೋಟಿ 88 ಲಕ್ಷದ ಚೆಕ್ ಬೌನ್ಸ್ ಆಗಿತ್ತು.. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪಿಸಿಆರ್ ಫೈಲ್ ‌ಮಾಡಿದ್ರು ಅಂಜನಾ ಶಾಂತವೀರ್ . ವಿಚಾರಣೆಗೆ ನ್ಯಾಯಲಯ ಹಲವು ಬಾರಿ‌ನೋಟಿಸ್ ನೀಡಿದ್ರು ಗೈರಾಗಿದ್ರು ಇದೀಗ ಹಾಜರಾಗಿರುವ ಕಾರಣ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿದೆBody:ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ಪೊಲೀಸ್ ಕಷ್ಟಡಿಗೆ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಭವ್ಯ

ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ ಪೊಲೀಸ್ ಕಷ್ಟಡಿಗೆ ನೀಡಿ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ..‌

ಮೊನ್ನೆ 8 ನೇ ತಾರೀಕ್ ಚಿಂಚನಸೂರ ವಿರುದ್ದ ವಾರೆಂಟ್ ಜಾರಿ ಮಾಡಿತ್ತು ನ್ಯಾಯಲಯ ಹೀಗಾಗಿ ಇಂದು ಕೇಸ್ ರಿ ಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಬಂದಿದ್ರು.. ಈ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಪೊಲೀಸ್ ಕಷ್ಟಡಿಗೆ ನೀಡಿ ಕೋರ್ಟ್ ಆವರಣದಾಚೆ ಕುರಿಸಿದ್ದಾರೆ.ಸಂಜೆತನಕ ಚಿಂಚನಸೂರ ಪೊಲೀಸ್ ಕಷ್ಟಡಿಯಲ್ಲಿರುವ ಸಾಧ್ಯತೆ ಇದೆ..
ಅನೇಕ ಬಾರಿ‌ ನ್ಯಾಯಲಯ ನೊಟೀಸ್ ನೀಡಿದ್ರೂ ವಿಚಾರಣೆಗೆ ಗೈರಾಗಿದ್ದ ಬಾಬುರಾವ್ ಚಿಂಚನಸೂರು ಹೀಗಾಗಿ 8ನೇ ತಾರೀಕು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಖಡಕ್ ಸೂಚನೆ ನೀಡಿತ್ತು ನ್ಯಾಯಲಯ

ಏನಿದು ಪ್ರಕರಣ

2015 ರಲ್ಲಿ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ
ಅಂಜನಾ ಶಾಂತವೀರ್ ಚಿಂಚನಸೂರ್ ವಿರುದ್ದ ದೂರು ದಾಖಲಿ ಸಿದ್ದರು ..ಅಂಜನಾ ಅವ್ರಿಗೆ 11 ಕೋಟಿ 88 ಲಕ್ಷದ ಚೆಕ್ ನೀಡಿದ್ರು ಚಿಂಚನಸೂರು. ಆದ್ರೆ 11 ಕೋಟಿ 88 ಲಕ್ಷದ ಚೆಕ್ ಬೌನ್ಸ್ ಆಗಿತ್ತು.. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪಿಸಿಆರ್ ಫೈಲ್ ‌ಮಾಡಿದ್ರು ಅಂಜನಾ ಶಾಂತವೀರ್ . ವಿಚಾರಣೆಗೆ ನ್ಯಾಯಲಯ ಹಲವು ಬಾರಿ‌ನೋಟಿಸ್ ನೀಡಿದ್ರು ಗೈರಾಗಿದ್ರು ಇದೀಗ ಹಾಜರಾಗಿರುವ ಕಾರಣ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿದೆConclusion:ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ಪೊಲೀಸ್ ಕಷ್ಟಡಿಗೆ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಭವ್ಯ

ಮಾಜಿ ಸಚಿವಬಾಬುರಾವ್ ಚಿಂಚನಸೂರನನ್ನ‌ ಪೊಲೀಸ್ ಕಷ್ಟಡಿಗೆ ನೀಡಿ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ..‌

ಮೊನ್ನೆ 8 ನೇ ತಾರೀಕ್ ಚಿಂಚನಸೂರ ವಿರುದ್ದ ವಾರೆಂಟ್ ಜಾರಿ ಮಾಡಿತ್ತು ನ್ಯಾಯಲಯ ಹೀಗಾಗಿ ಇಂದು ಕೇಸ್ ರಿ ಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಬಂದಿದ್ರು.. ಈ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಪೊಲೀಸ್ ಕಷ್ಟಡಿಗೆ ನೀಡಿ ಕೋರ್ಟ್ ಆವರಣದಾಚೆ ಕುರಿಸಿದ್ದಾರೆ.ಸಂಜೆತನಕ ಚಿಂಚನಸೂರ ಪೊಲೀಸ್ ಕಷ್ಟಡಿಯಲ್ಲಿರುವ ಸಾಧ್ಯತೆ ಇದೆ..
ಅನೇಕ ಬಾರಿ‌ ನ್ಯಾಯಲಯ ನೊಟೀಸ್ ನೀಡಿದ್ರೂ ವಿಚಾರಣೆಗೆ ಗೈರಾಗಿದ್ದ ಬಾಬುರಾವ್ ಚಿಂಚನಸೂರು ಹೀಗಾಗಿ 8ನೇ ತಾರೀಕು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಖಡಕ್ ಸೂಚನೆ ನೀಡಿತ್ತು ನ್ಯಾಯಲಯ

ಏನಿದು ಪ್ರಕರಣ

2015 ರಲ್ಲಿ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ
ಅಂಜನಾ ಶಾಂತವೀರ್ ಚಿಂಚನಸೂರ್ ವಿರುದ್ದ ದೂರು ದಾಖಲಿ ಸಿದ್ದರು ..ಅಂಜನಾ ಅವ್ರಿಗೆ 11 ಕೋಟಿ 88 ಲಕ್ಷದ ಚೆಕ್ ನೀಡಿದ್ರು ಚಿಂಚನಸೂರು. ಆದ್ರೆ 11 ಕೋಟಿ 88 ಲಕ್ಷದ ಚೆಕ್ ಬೌನ್ಸ್ ಆಗಿತ್ತು.. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪಿಸಿಆರ್ ಫೈಲ್ ‌ಮಾಡಿದ್ರು ಅಂಜನಾ ಶಾಂತವೀರ್ . ವಿಚಾರಣೆಗೆ ನ್ಯಾಯಲಯ ಹಲವು ಬಾರಿ‌ನೋಟಿಸ್ ನೀಡಿದ್ರು ಗೈರಾಗಿದ್ರು ಇದೀಗ ಹಾಜರಾಗಿರುವ ಕಾರಣ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿದೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.