ETV Bharat / state

ಸರ್ಕಾರಿ ಶಾಲೆಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ, ಪರಿಶೀಲನೆ - minister visits to government school in bidar

ಬೀದರ್ ಜಿಲ್ಲೆ ಔರಾದ ತಾಲೂಕಿನ ವಡಗಾಂವ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವ ದಿಢೀರ್ ಭೇಟಿ ನೀಡಿ, ಶಿಕ್ಷಕರ ಬೋಧನಾಕ್ರಮ, ಇಂಗ್ಲಿಷ ತರಬೇತಿ ಬಗ್ಗೆ ಪರಿಶೀಲನೆ ನಡೆಸಿದ ಸಚಿವ ಪ್ರಭು ಚವ್ಹಾಣ್.

ಶಾಲೆಗೆ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ
author img

By

Published : Dec 27, 2019, 4:50 PM IST

Updated : Dec 27, 2019, 5:13 PM IST

ಬೀದರ್: ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ, ಶಿಕ್ಷಕರ ಬೋಧನಾಕ್ರಮ, ಇಂಗ್ಲಿಷ ತರಬೇತಿ ಬಗ್ಗೆ ಪರಿಶೀಲನೆ ನಡೆಸಿದರು.

ಶಾಲೆಗೆ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ

ವಿದ್ಯಾರ್ಥಿಗಳ ಜೊತೆ ಕುಳಿತು ಇಂಗ್ಲಿಷ್​ ಓದಿಸಿ, ಗಣಿತ ಲೆಕ್ಕಗಳ ಜ್ಞಾನವನ್ನು ಪರಿಶೀಲಿಸಿದರು. ಇಂಗ್ಲಿಷ್​ ಅಕ್ಷರ ಮಾಲೆಗಳನ್ನು ಓದಲು ತಡಕಾಡಿದ ವಿದ್ಯಾರ್ಥಿಗಳನ್ನು ಕಂಡು ಶಿಕ್ಷಕರ ಮೇಲೆ ಕೋಪಗೊಂಡಿದ್ದಾರೆ.

ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಕುರಿತು ತರಬೇತಿ ನೀಡಿ, ಈ ಭಾಗದ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಬೀದರ್: ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ, ಶಿಕ್ಷಕರ ಬೋಧನಾಕ್ರಮ, ಇಂಗ್ಲಿಷ ತರಬೇತಿ ಬಗ್ಗೆ ಪರಿಶೀಲನೆ ನಡೆಸಿದರು.

ಶಾಲೆಗೆ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ

ವಿದ್ಯಾರ್ಥಿಗಳ ಜೊತೆ ಕುಳಿತು ಇಂಗ್ಲಿಷ್​ ಓದಿಸಿ, ಗಣಿತ ಲೆಕ್ಕಗಳ ಜ್ಞಾನವನ್ನು ಪರಿಶೀಲಿಸಿದರು. ಇಂಗ್ಲಿಷ್​ ಅಕ್ಷರ ಮಾಲೆಗಳನ್ನು ಓದಲು ತಡಕಾಡಿದ ವಿದ್ಯಾರ್ಥಿಗಳನ್ನು ಕಂಡು ಶಿಕ್ಷಕರ ಮೇಲೆ ಕೋಪಗೊಂಡಿದ್ದಾರೆ.

ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಕುರಿತು ತರಬೇತಿ ನೀಡಿ, ಈ ಭಾಗದ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

Intro:ಶಾಲೆಯಲ್ಲಿ ಮಕ್ಕಳೊಂದಿಗೆ ಮಕ್ಕಳಂತಾದ ಸಚಿವ ಪ್ರಭು ಚವ್ಹಾಣ, ಇಂಗ್ಲಿಷ್ ಬಾರದ ವಿಧ್ಯಾರ್ಥಿಗಳ ಗೋಳು ಕಂಡು ದಂಗಾದ ಚವ್ಹಾಣ...!

ಬೀದರ್:
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇಂದು ಜಿಲ್ಲೆಯ ಹಲವು ಭಾಗದಲ್ಲಿ ದಿಡೀರ್ ಭೇಟಿ ನೀಡಿದ್ದಾರೆ. ಈ ವೇಳೆಯಲ್ಲಿ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಮಕ್ಕಳೊಂದಿಗೆ ಕೆಲ ಕಾಲ ಪಾಠ, ಅಭ್ಯಾಸದಲ್ಲಿ ತೊಡಗಿದ್ದಾರೆ. ಕೊಠಡಿಯಲ್ಲಿ ಬ್ಯಾಂಚ್ ಮೇಲೆ ವಿಧ್ಯಾರ್ಥಿಗಳ ಜತೆ ಕೂತು ಅವರ ಪುಸ್ತಕ, ಹೊಂ ವರ್ಕ್ ಚೇಕ್ ಮಾಡಿದರು.

ಆದ್ರೆ ಕೆಲವೊಂದು ವಿಧ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದ ಎ.ಬಿ.ಸಿ.ಡಿ ಬರಲೆ ಇಲ್ಲ. 7ನೇ ಮತ್ತು 8ನೇ ತರಗತಿ ವಿಧ್ಯಾರ್ಥಿಗಳಿಗೆ ಇಂಗ್ಲಿಷ್ ಬಾರದಿರುವುದನ್ನು ಕಂಡ ಸಚಿವರು ಸ್ಥಳದಲ್ಲೆ ಇದ್ದ ಶಿಕ್ಷಕರ ಮೇಲೆ ಕೆಂಡಾಮಂಡಲರಾದ್ರು ಜಿಲ್ಲೆಯ ಎಲ್ಲಾ ಶಾಲೆಗಳ ಇಂಗ್ಲಿಷ್ ಮತ್ತು ಗಣಿತ ಶಿಕ್ಷಕರ ಸಭೆ ನಡೆಸಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡಿ ಈ ಭಾಗದ ಶೈಕ್ಷಣಿಕ ಸುಧಾರಣೆ ಮಾಡಲಾಗುವುದು ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

ಬೈಟ್-೦೧: ಪ್ರಭು ಚವ್ಹಾಣ- ಸಚಿವರು


Body:ಅನೀಲ


Conclusion:ಬೀದರ್
Last Updated : Dec 27, 2019, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.