ETV Bharat / state

ಮನೆ ಬೀಗ ಮುರಿದು 4 ಲಕ್ಷ ನಗದು, 5 ಕೆ.ಜಿ. ಬೆಳ್ಳಿ ಕಳ್ಳತನ - ಬಳ್ಳಾರಿ ಕ್ರೈಮ್​ ಲೆಟೆಸ್ಟ್​ ನ್ಯೂಸ್

ಬಳ್ಳಾರಿಯ ಸತ್ಯನಾರಾಣಪೇಟೆಯ ನಿವಾಸಿ ಜಿ.ವಿ. ಮಂಜುನಾಥ್ ಎಂಬುವವರ ಮನೆ ಬೀಗ ಮುರಿದು, ಮನೆಯಲ್ಲಿದ್ದ ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ. ಮೌಲ್ಯದ ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.

ಮನೆ ಕಳ್ಳತನ
Unknown person looted house at Bellary
author img

By

Published : Feb 23, 2020, 6:14 AM IST

ಬಳ್ಳಾರಿ: ‌ಬೇಕರಿ ಮಾಲೀಕನ ಮನೆ ಬೀಗ ಮುರಿದು ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ.ಯಷ್ಟು ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.

ಇಲ್ಲಿನ ಸತ್ಯನಾರಾಯಣಪೇಟೆ ನಿವಾಸಿ ಜಿ.ವಿ.ಮಂಜುನಾಥ್​ ಎಂಬುವವರ ಮನೆ ಬೀಗ ಮುರಿದ ದುಷ್ಕರ್ಮಿಗಳು, ಸುಮಾರು 5 ಕೆ‌.ಜಿ.ಯಷ್ಟು ಬೆಳ್ಳಿ, 9 ತೊಲೆ ಬಂಗಾರ ಹಾಗೂ 4 ಲಕ್ಷ ನಗದು ಕಳವು ಮಾಡಿದ್ದಾರೆ. ಮಂಜುನಾಥ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದು, ಫೆ.15ರಂದು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಶುಕ್ರವಾರ ಕೆಲಸದವರು ಮನೆ ಸ್ವಚ್ಛ ಮಾಡಲು ಬಂದಾಗ ಕಳತನ ನಡೆದದ್ದು ಬೆಳಕಿಗೆ ಬಂದಿದೆ‌.

ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಳ್ಳಾರಿ: ‌ಬೇಕರಿ ಮಾಲೀಕನ ಮನೆ ಬೀಗ ಮುರಿದು ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ.ಯಷ್ಟು ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.

ಇಲ್ಲಿನ ಸತ್ಯನಾರಾಯಣಪೇಟೆ ನಿವಾಸಿ ಜಿ.ವಿ.ಮಂಜುನಾಥ್​ ಎಂಬುವವರ ಮನೆ ಬೀಗ ಮುರಿದ ದುಷ್ಕರ್ಮಿಗಳು, ಸುಮಾರು 5 ಕೆ‌.ಜಿ.ಯಷ್ಟು ಬೆಳ್ಳಿ, 9 ತೊಲೆ ಬಂಗಾರ ಹಾಗೂ 4 ಲಕ್ಷ ನಗದು ಕಳವು ಮಾಡಿದ್ದಾರೆ. ಮಂಜುನಾಥ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದು, ಫೆ.15ರಂದು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಶುಕ್ರವಾರ ಕೆಲಸದವರು ಮನೆ ಸ್ವಚ್ಛ ಮಾಡಲು ಬಂದಾಗ ಕಳತನ ನಡೆದದ್ದು ಬೆಳಕಿಗೆ ಬಂದಿದೆ‌.

ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.