ETV Bharat / state

ಶಾಸಕ ಆನಂದ್​​ ಸಿಂಗ್​ರನ್ನ ಭೇಟಿಯಾಗಿ ಕ್ಷಮೆಯಾಚಿಸಿದ ಗಣೇಶ್​​!? - undefined

ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್​​ ಅವರು ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಶಾಸಕ
author img

By

Published : Apr 27, 2019, 11:02 PM IST

ಬಳ್ಳಾರಿ: ಈಗಲ್​ಟನ್​ ರೆಸಾರ್ಟ್​ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್​​ ಜಾಮೀನು ಪಡೆದು ತವರೂರಾದ ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ್​ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹೊಸಪೇಟೆ ಪಟೇಲ್ ನಗರದ ಕೃಷ್ಣಾ ಮಂದಿರದಲ್ಲಿದ್ದ ಶಾಸಕ ಆನಂದ್​​ ಸಿಂಗ್ ಅವರನ್ನ ಭೇಟಿಯಾದ ಶಾಸಕ ಗಣೇಶ, ಕಾಲಿಗೆ ಎರಗಿ ಕ್ಷಮೆಯಾಚಿಸಿದ್ದಾರೆಂದು ಶಾಸಕರಿಬ್ಬರ ಆಪ್ತ ವಲಯಗಳು ತಿಳಿಸಿವೆ. ತಮ್ಮ ಕಾರು ಚಾಲಕರೊಂದಿಗೆ ಶಾಸಕ ಗಣೇಶ ಅವರು ಈ ದಿನ ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದರು.‌ ದೇಗುಲದ ನಿರ್ಜನ‌ ಪ್ರದೇಶದಲ್ಲಿ ಕುಳಿತಿದ್ದ ಶಾಸಕ ಆನಂದ್​ ಸಿಂಗ್ ಅವರನ್ನು ಭೇಟಿಯಾದರು. ಬಳಿಕ, ಆನಂದ್​ ಸಿಂಗ್ ಅವರ ಕಾಲಿಗೆ ಎರಗಿದ ಗಣೇಶ, ಸುಮಾರು ಅರ್ಧ ಗಂಟೆಗಳ ಕಾಲ‌ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್, ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಸಂಸದ ಉಗ್ರಪ್ಪ ಮತ್ತು‌‌ ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಧಾನದ ಮಾತುಕತೆ ಮೂಲಕ ಅವರಿಬ್ಬರ ನಡುವಿನ ವೈಮನಸ್ಸನ್ನ ಬಗೆಹರಿಸುವುದಾಗಿ ಹೇಳಿದ್ದರು.‌ ಅದಕ್ಕೆ ಪುಷ್ಠಿ ನೀಡಿರುವಂತೆ ಈಗ ಶಾಸಕರಾದ ಗಣೇಶ ಹಾಗೂ ಆನಂದ್​ ಸಿಂಗ್ ಅವರ ಭೇಟಿ ಬಗ್ಗೆ ಸುದ್ದಿ ಹಬ್ಬಿದೆ.

ಬಳ್ಳಾರಿ: ಈಗಲ್​ಟನ್​ ರೆಸಾರ್ಟ್​ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್​​ ಜಾಮೀನು ಪಡೆದು ತವರೂರಾದ ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ್​ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹೊಸಪೇಟೆ ಪಟೇಲ್ ನಗರದ ಕೃಷ್ಣಾ ಮಂದಿರದಲ್ಲಿದ್ದ ಶಾಸಕ ಆನಂದ್​​ ಸಿಂಗ್ ಅವರನ್ನ ಭೇಟಿಯಾದ ಶಾಸಕ ಗಣೇಶ, ಕಾಲಿಗೆ ಎರಗಿ ಕ್ಷಮೆಯಾಚಿಸಿದ್ದಾರೆಂದು ಶಾಸಕರಿಬ್ಬರ ಆಪ್ತ ವಲಯಗಳು ತಿಳಿಸಿವೆ. ತಮ್ಮ ಕಾರು ಚಾಲಕರೊಂದಿಗೆ ಶಾಸಕ ಗಣೇಶ ಅವರು ಈ ದಿನ ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದರು.‌ ದೇಗುಲದ ನಿರ್ಜನ‌ ಪ್ರದೇಶದಲ್ಲಿ ಕುಳಿತಿದ್ದ ಶಾಸಕ ಆನಂದ್​ ಸಿಂಗ್ ಅವರನ್ನು ಭೇಟಿಯಾದರು. ಬಳಿಕ, ಆನಂದ್​ ಸಿಂಗ್ ಅವರ ಕಾಲಿಗೆ ಎರಗಿದ ಗಣೇಶ, ಸುಮಾರು ಅರ್ಧ ಗಂಟೆಗಳ ಕಾಲ‌ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್, ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಸಂಸದ ಉಗ್ರಪ್ಪ ಮತ್ತು‌‌ ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಧಾನದ ಮಾತುಕತೆ ಮೂಲಕ ಅವರಿಬ್ಬರ ನಡುವಿನ ವೈಮನಸ್ಸನ್ನ ಬಗೆಹರಿಸುವುದಾಗಿ ಹೇಳಿದ್ದರು.‌ ಅದಕ್ಕೆ ಪುಷ್ಠಿ ನೀಡಿರುವಂತೆ ಈಗ ಶಾಸಕರಾದ ಗಣೇಶ ಹಾಗೂ ಆನಂದ್​ ಸಿಂಗ್ ಅವರ ಭೇಟಿ ಬಗ್ಗೆ ಸುದ್ದಿ ಹಬ್ಬಿದೆ.

Intro:ಶಾಸಕ ಆನಂದಸಿಂಗ್ ರನ್ನ ಗಣೇಶ ಭೇಟಿ ನೀಡಿದ ವದಂತಿ!
ಬಳ್ಳಾರಿ: ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಹೊಡೆದಾಟ ಪ್ರಕರಣದ ಅಡಿ ಜೈಲು ಸೇರಿದ್ದ ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ ಅವರು ಜಾಮೀನು ಪಡೆದು ತವರೂರಾದ ಹೊಸಪೇಟೆಗೆ ಆಗಮಿ ಸಿದ್ದು, ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿದೆ.
ಹೊಸಪೇಟೆ ಪಟೇಲ್ ನಗರದ ಕೃಷ್ಣಾ ಮಂದಿರದಲ್ಲಿದ್ದ ಶಾಸಕ ಆನಂದಸಿಂಗ್ ಅವರನ್ನ ಭೇಟಿಯಾದ ಶಾಸಕ ಗಣೇಶ ಅವರು, ಕಾಲಿಗೆ ಎರಗಿ ಕ್ಷಮೆಯಾಚಿಸಿದ್ದಾರೆಂದು ಶಾಸಕರಿಬ್ಬರ ಆಪ್ತ ವಲಯಗಳು ತಿಳಿಸಿವೆ.
ತಮ್ಮ ಕಾರು ಚಾಲಕರೊಂದಿಗೆ ಶಾಸಕ ಗಣೇಶ ಅವರು ಈ ದಿನ ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದರು.‌ ದೇಗುಲದ ನಿರ್ಜನ‌ ಪ್ರದೇಶ ದಲ್ಲಿ ಕುಳಿತಿದ್ದ ಶಾಸಕ ಆನಂದಸಿಂಗ್ ಅವರನ್ನ‌ ಭೇಟಿಯಾದರು.

Body:ಬಳಿಕ, ಆನಂದಸಿಂಗ್ ಅವರ ಕಾಲಿಗೆ ಎರಗಿದ ಗಣೇಶ ಅವರು, ಸರಿಸುಮಾರು ಅರ್ಧಗಂಟೆಗಳಕಾಲ‌ ಅವರಿಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಇಬ್ಬರು ಶಾಸಕರ ರಹಸ್ಯ ಭೇಟಿಯು ರಾಜಕೀಯ ವಲಯದಲ್ಲಿ ತಲ್ಲಣ‌ ಮೂಡಿಸಿದೆ. ಬಳ್ಳಾರಿಯಲ್ಲಿರುವ ಕೆಪಿಸಿಸಿ ಉಪಾಧ್ಯಕ್ಷ ಎನ್.ಸೂರ್ಯನಾರಾಯಣರೆಡ್ಡಿ ಅವರನ್ನು ಬೆಳಿಗ್ಗೆ 11.20 ನಿಮಿಷಕ್ಕೆ ಭೇಟಿ ಮಾಡಲಿದ್ದಾರೆಂಬ ಮಾಹಿತಿ ಇತ್ತಾದರೂ, ಆದರೆ, ಶಾಸಕ ಆನಂದಸಿಂಗ್ ಅವರನ್ನ ದಿಢೀರನೆ ಭೇಟಿ ಮಾಡಲು ಶಾಸಕ ಗಣೇಶ ಅವರು ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.‌
ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಸಂಸದ ಉಗ್ರಪ್ಪ ಮತ್ತು‌‌ ಮಾಜಿ ಸಿಎಂ ಸಿದ್ದ ರಾಮಯ್ಯನವರು ಸಂಧಾನದ ಮಾತುಕತೆ ಮೂಲಕ ಅವರಿಬ್ಬರ ನಡುವಿನ ವೈಮನಸ್ಸನ್ನ ಬಗೆಹರಿಸುವುದಾಗಿ ಹೇಳಿದ್ದರು.‌ ಅದಕ್ಕೆ ಪುಷ್ಠಿ ನೀಡಿರೋದು ಈಗ ಶಾಸಕರಾದ ಗಣೇಶ ಹಾಗೂ ಆನಂದ ಸಿಂಗ್ ಅವರ ಭೇಟಿಯಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:ಶಾಸಕರಾದ ಗಣೇಶ ಮತ್ತು ಆನಂದಸಿಂಗ್ ಅವರ ಸಾಂದರ್ಭಿಕ ಚಿತ್ರಗಳನ್ನ ಬಳಸಿಕೊಳ್ಳಲು ಕೋರಿಕೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.