ETV Bharat / state

ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ... ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಆಕ್ರೋಶ

author img

By

Published : Jan 4, 2020, 11:46 PM IST

ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

protest against mla reddy in bellary
ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ

ಬಳ್ಳಾರಿ: ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಶಾಸಕ ಸೋಮಶೇಖರರೆಡ್ಡಿ ತಮ್ಮ ಭಾಷಣದಲ್ಲಿ ಧರ್ಮಗಳನ್ನು ವಿಂಗಡಿಸುವ ರೀತಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರು.

ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ

ಅಲಿಖಾನ್ ದಿಢೀರ್​ನ​ ಪ್ರತ್ಯಕ್ಷವಾಗಿ‌ ಪ್ರತಿಭಟನಾಕಾರರಿಗೆ ಅಚ್ಚರಿ‌ ಮೂಡಿಸಿದರು.

ಅಕ್ರಮ ಗಣಿ ಆರೋಪಿ ಗಾಲಿ ಜನಾರ್ದನ ರೆಡ್ಡಿ ಜೊತೆ ಅಲಿಖಾನ್​ ಗುರುತಿಸಿಕೊಂಡಿದ್ದರು.

ಬಳ್ಳಾರಿ: ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಶಾಸಕ ಸೋಮಶೇಖರರೆಡ್ಡಿ ತಮ್ಮ ಭಾಷಣದಲ್ಲಿ ಧರ್ಮಗಳನ್ನು ವಿಂಗಡಿಸುವ ರೀತಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರು.

ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ

ಅಲಿಖಾನ್ ದಿಢೀರ್​ನ​ ಪ್ರತ್ಯಕ್ಷವಾಗಿ‌ ಪ್ರತಿಭಟನಾಕಾರರಿಗೆ ಅಚ್ಚರಿ‌ ಮೂಡಿಸಿದರು.

ಅಕ್ರಮ ಗಣಿ ಆರೋಪಿ ಗಾಲಿ ಜನಾರ್ದನ ರೆಡ್ಡಿ ಜೊತೆ ಅಲಿಖಾನ್​ ಗುರುತಿಸಿಕೊಂಡಿದ್ದರು.

Intro:ಶಾಸಕ ರೆಡ್ಡಿ‌ ಪ್ರಚೋದನಕಾರಿ ಭಾಷಣ ಖಂಡಿಸಿ ಕೈಗೊಂಡಿದ್ದ ಪ್ರತಿಭಟನೆಯಲಿ ದಿಢೀರನೆ ಅಲಿಖಾನ್ ಪ್ರತ್ಯೇಕ!
ಬಳ್ಳಾರಿ: ಶಾಸಕ‌ ಸೋಮಶೇಖರರೆಡ್ಡಿಯವ್ರು‌ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸಿ ಬಳ್ಳಾರಿಯಲ್ಲಿಂದು ಮುಸ್ಲಿಂ ಧರ್ಮೀಯರೊಂದಿಗೆ ಕಾಂಗ್ರೆಸ್ ಮುಖಂಡರು ಕೈಗೊಂಡಿದ್ದ ಪ್ರತಿ ಭಟನೆಯಲಿ ಮಾಜಿ ಸಚಿವ ಗಾಲಿ‌ ಜನಾರ್ದನರೆಡ್ಡಿ ಭಂಟ ಎಂದೇ ಗುರುತಿಸಿಕೊಂಡಿರುವ ಅಲಿಖಾನ್ ಅವರು ದಿಢೀರನೆ ಪ್ರತ್ಯಕ್ಷವಾಗಿ‌ ಪ್ರತಿಭಟನಾಕಾರರಿಗೆ ಅಚ್ಚರಿ‌ ಮೂಡಿಸಿದ್ರು.
Body:ಗಣಿ‌ ಅಕ್ರಮದ ಪ್ರಕರಣದ ಪ್ರತಿಯೊಂದು ಪ್ರಕರಣದಲ್ಲಿ ಜನಾರ್ದನರೆಡ್ಡಿ ಮತ್ತು ಅಲಿಖಾನ್ ಆರೋಪಿತರಾಗಿದ್ದಾರೆ. ಸೋಮಶೇಖರರೆಡ್ಡಿಗೂ ಆಪ್ತರಾಗಿರುವ ಅಲಿಖಾನ್, ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪ್ರತಿಭಟನೆಯಲ್ಲಿ ಭಾಗಿ ಯಾಗಿರುವುದು ಕಂಡುಬಂತು. ಇದು ರೆಡ್ಡಿಯವ್ರು ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_REDY_FOLLOWER_ALIKHANA_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.