ETV Bharat / state

ಸರ್ಕಾರಿ ನೌಕರರ ಸಂಘದ ಚುನಾವಣಾ ಫಲಿತಾಂಶ ಪ್ರಕಟ

ನೌಕರರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ ಆಯ್ಕೆಯಾಗಿದ್ದಾರೆ.

author img

By

Published : Jul 12, 2019, 2:38 AM IST

ಚುನಾವಣೆ

ಬಳ್ಳಾರಿ : ಗಣಿನಾಡಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ, ರಾಜ್ಯ ಪರಿಷತ್​​​ನ ಸದಸ್ಯರಾಗಿ ಸಿ. ಗುರುರಾಜ ಆಯ್ಕೆಯಾಗಿದ್ದಾರೆ.

ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ

ನಗರದ ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ನಡೆದಿದ್ದು, ಸಂಜೆ ಫಲಿತಾಂಶ ಹೊರಬಂದಿದೆ.

ಚುನಾವಣಾ ನೀತಿ ಉಲ್ಲಂಘನೆ ಮಾಡಿದ ನೌಕರರು :

ಆರಂಭದಲ್ಲಿ ಚುನಾವಣಾ ನಡೆಯುವ ಸ್ಥಳದಲ್ಲಿಯೇ ಕೆಲವು ಅಭ್ಯರ್ಥಿಗಳು ಕರಪತ್ರಗಳನ್ನು ಹಂಚುತ್ತಿದ್ದರು. ಚುನಾವಣೆ ನಡೆಯುವ ಪ್ರದೇಶದ 100 ಮೀಟರ್ ಒಳಗೆ ಕಾರು, ಬೈಕ್, ನೂರಾರು ನೌಕರ ಅಭಿಮಾನಿಗಳು ಸುತ್ತಾಟ ಮಾಡುತ್ತಿದ್ದರೂ, ಪೊಲೀಸ್ ಇಲಾಖೆ ಸಿಬ್ಬಂದಿ ಕುರ್ಚಿಯಲ್ಲಿ ಕುಳಿತು ಆರಾಮಾಗಿದ್ದರು.

ಬಳ್ಳಾರಿ : ಗಣಿನಾಡಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ, ರಾಜ್ಯ ಪರಿಷತ್​​​ನ ಸದಸ್ಯರಾಗಿ ಸಿ. ಗುರುರಾಜ ಆಯ್ಕೆಯಾಗಿದ್ದಾರೆ.

ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ

ನಗರದ ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ನಡೆದಿದ್ದು, ಸಂಜೆ ಫಲಿತಾಂಶ ಹೊರಬಂದಿದೆ.

ಚುನಾವಣಾ ನೀತಿ ಉಲ್ಲಂಘನೆ ಮಾಡಿದ ನೌಕರರು :

ಆರಂಭದಲ್ಲಿ ಚುನಾವಣಾ ನಡೆಯುವ ಸ್ಥಳದಲ್ಲಿಯೇ ಕೆಲವು ಅಭ್ಯರ್ಥಿಗಳು ಕರಪತ್ರಗಳನ್ನು ಹಂಚುತ್ತಿದ್ದರು. ಚುನಾವಣೆ ನಡೆಯುವ ಪ್ರದೇಶದ 100 ಮೀಟರ್ ಒಳಗೆ ಕಾರು, ಬೈಕ್, ನೂರಾರು ನೌಕರ ಅಭಿಮಾನಿಗಳು ಸುತ್ತಾಟ ಮಾಡುತ್ತಿದ್ದರೂ, ಪೊಲೀಸ್ ಇಲಾಖೆ ಸಿಬ್ಬಂದಿ ಕುರ್ಚಿಯಲ್ಲಿ ಕುಳಿತು ಆರಾಮಾಗಿದ್ದರು.

Intro:ಗಣಿನಾಡಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣಾ ನಡೆಯಿತ್ತು.

ಅಧ್ಯಕ್ಷ ರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ, ರಾಜ್ಯ ಪರಿಷತ್ ನ ಸದಸ್ಯರಾಗಿ ಅಬಕಾರಿ ಇಲಾಖೆ ಸಿ.ಗುರುರಾಜ ಅವರು ಆಯ್ಕೆಯಾಗಿದ್ದರು.


Body:ನಗರದ ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಇಂದು ಬೆಳಿಗ್ಗೆ ಚುನಾವಣಾ ನಡೆಯಿತ್ತು.

ಸಂಜೆ ಫಲಿತಾಂಶ ಹೊರಬಂದಿದೆ, ಅದರಲ್ಲಿ
ನೌಕರರ ಅಧ್ಯಕ್ಷ ರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ, ರಾಜ್ಯ ಪತಿಷತ್ ನ ಸದಸ್ಯರಾಗಿ ಅಬಕಾರಿ ಇಲಾಖೆ ಸಿ.ಗುರುರಾಜ ಅವರು ಆಯ್ಕೆ ಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವಾಜಿರಾವ್ 42 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎದುರಾಳಿ ಸಿ.ನಿಂಗಪ್ಪ ಅವರು 28 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ.

ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಎಂ ಭದ್ರಯ್ಯ 36 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಎದುರಾಳಿ ಅಭ್ಯರ್ಥಿ ಅಲ್ಲಾಬಕಾಷ್ ಕೇವಲ 33 ಮತಗಳನ್ನು ಪಡೆದುಕೊಂಡು ಪರಾಭವ ಗೊಂಡಿದ್ದಾರೆ.


ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಬಕಾರಿ ಇಲಾಖೆ ನೌಕರರ ಸಿ.ಗುರುರಾಜ 37 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಎದುರಾಳಿ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಕೇವಲ 33 ಮತಗಳನ್ನು ಪಡೆದುಕೊಂಡು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಟಿ. ರಾಜಾರೆಡ್ಡಿ ತಿಳಿಸಿದರು.

ಚುನಾವಣಾ ನೀತಿ ಉಲ್ಲಂಘನೆ ಮಾಡಿದ ನೌಕರರು :

ಆರಂಭದಲ್ಲಿ ಚುನಾವಣಾ ನಡೆಯುವ ಸ್ಥಳದಲ್ಲಿಯೇ ಕೆಲವು ಅಭ್ಯರ್ಥಿಗಳು ಕರಪತ್ರಗಳನ್ನು ಹಂಚುತ್ರಿದ್ದರು. 100 ಮೀಟರ್ ಒಳಗೆ ಕಾರು, ಬೈಕ್, ನೂರಾರು ನೌಕರ ಅಭಿಮಾನಿಗಳು ಸುತ್ತಾಟ ಮಾಡುತ್ತಿದ್ದರು. ಪೊಲೀಸ್ ಇಲಾಖೆ ಸಿಬ್ಬಂದಿ ಕುರ್ಚಿಯಲ್ಲಿ ಕುಳಿತು ಆರಾಮ ಆಗಿದ್ದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.