ETV Bharat / state

ಕಾರ್ಯಕರ್ತರು ಪಕ್ಷದ ಸಿಪಾಯಿಗಳಿದ್ದಂತೆ: ಅನಂತ ಪದ್ಮನಾಭ

ವಿಜಯನಗರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆನೆ ಬಲವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದವರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ. ಪಕ್ಷದ ಕಾರ್ಯಕರ್ತರು ಯಾವಾಗಲೂ ಪಕ್ಷದ ಸಿಪಾಯಿಗಳಿದ್ದಂತೆ. ತ್ರಿವೇಣಿ ಸಂಗಮದಲ್ಲಿ ನಾವು ಉಪ ಚುನಾವಣೆ ಗೆಲ್ಲಲು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಪಕ್ಷದ ಮಂಡಲ​ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು.

author img

By

Published : Nov 20, 2019, 5:29 PM IST

ಬಿಜೆಪಿ ಕಾರ್ಯಲಯದಲ್ಲಿ ಮತದಾರರ ಸಮಾಲೋಚನಾ ಸಭೆ

ಹೊಸಪೇಟೆ: ವಿಜಯನಗರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆನೆ ಬಲವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದವರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ. ಪಕ್ಷದ ಕಾರ್ಯಕರ್ತರು ಯಾವಾಗಲೂ ಪಕ್ಷದ ಸಿಪಾಯಿಗಳಿದ್ದಂತೆ. ತ್ರಿವೇಣಿ ಸಂಗಮದಲ್ಲಿ ನಾವು ಉಪ ಚುನಾವಣೆ ಗೆಲ್ಲಲು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಪಕ್ಷದ ಮಂಡಲ​ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಸಮಾಲೋಚನಾ ಸಭೆ

ಅಂಬೇಡ್ಕರ್ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅನಂತ ಪದ್ಮನಾಭ, ಭಾರತೀಯ ಜನತಾ ಪಕ್ಷದಲ್ಲಿ ತ್ರಿವೇಣಿ ಸಂಗಮದಂತೆ ಪಕ್ಷದ ಕಾರ್ಯ ಚಟುವಟಿಕೆಗಳು ನಡಿಯುತ್ತಿವೆ. ಪಕ್ಷದಲ್ಲಿ ಯಾರಿಗೂ ಯಾವುದೇ ಅಸಮಾಧಾನವಾಗಿಲ್ಲ. ಆನಂದ ಸಿಂಗ್ ಅವರು ಮೂಲತಃ ಕಮಲದಲ್ಲಿ ಇದ್ದವರು. ನಾನಾ ಕಾರಣಗಳಿಂದ‌ ಕಾಂಗ್ರೆಸ್ ಪಕ್ಷದಕ್ಕೆ ಹೋದರು ಎಂದು ಬಿಜೆಪಿಯ ತಾಲೂಕು ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ನಾವು ಹೋಗಬೇಕು. ಅಲ್ಲಿನ ಜನರಿಗೆ ಪಕ್ಷದ ಬಗ್ಗೆ ತಿಳುವಳಿಕೆ ನೀಡಬೇಕು. ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸವನ್ನು ಎತ್ತಿ ಹಿಡಿಯಬೇಕು. ಬೇರೆ ಪಕ್ಷಕ್ಕೆ ಮತ ಹೋಗದಂತೆ ಜಾಗೃತಿ ಮೂಡಿಸಬೇಕು ಎಂದರು.

ಹೊಸಪೇಟೆ: ವಿಜಯನಗರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆನೆ ಬಲವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದವರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ. ಪಕ್ಷದ ಕಾರ್ಯಕರ್ತರು ಯಾವಾಗಲೂ ಪಕ್ಷದ ಸಿಪಾಯಿಗಳಿದ್ದಂತೆ. ತ್ರಿವೇಣಿ ಸಂಗಮದಲ್ಲಿ ನಾವು ಉಪ ಚುನಾವಣೆ ಗೆಲ್ಲಲು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಪಕ್ಷದ ಮಂಡಲ​ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಸಮಾಲೋಚನಾ ಸಭೆ

ಅಂಬೇಡ್ಕರ್ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅನಂತ ಪದ್ಮನಾಭ, ಭಾರತೀಯ ಜನತಾ ಪಕ್ಷದಲ್ಲಿ ತ್ರಿವೇಣಿ ಸಂಗಮದಂತೆ ಪಕ್ಷದ ಕಾರ್ಯ ಚಟುವಟಿಕೆಗಳು ನಡಿಯುತ್ತಿವೆ. ಪಕ್ಷದಲ್ಲಿ ಯಾರಿಗೂ ಯಾವುದೇ ಅಸಮಾಧಾನವಾಗಿಲ್ಲ. ಆನಂದ ಸಿಂಗ್ ಅವರು ಮೂಲತಃ ಕಮಲದಲ್ಲಿ ಇದ್ದವರು. ನಾನಾ ಕಾರಣಗಳಿಂದ‌ ಕಾಂಗ್ರೆಸ್ ಪಕ್ಷದಕ್ಕೆ ಹೋದರು ಎಂದು ಬಿಜೆಪಿಯ ತಾಲೂಕು ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ನಾವು ಹೋಗಬೇಕು. ಅಲ್ಲಿನ ಜನರಿಗೆ ಪಕ್ಷದ ಬಗ್ಗೆ ತಿಳುವಳಿಕೆ ನೀಡಬೇಕು. ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸವನ್ನು ಎತ್ತಿ ಹಿಡಿಯಬೇಕು. ಬೇರೆ ಪಕ್ಷಕ್ಕೆ ಮತ ಹೋಗದಂತೆ ಜಾಗೃತಿ ಮೂಡಿಸಬೇಕು ಎಂದರು.

Intro: ಬಿಜೆಪಿ ಪಕ್ಷದಲ್ಲಿ ಚುನಾವಣೆಯ ಮತಯಾಚನೆ ಸಭೆ ಕಾರ್ಯಕ್ರಮ
ಹೊಸಪೇಟೆ : ಭಾರತೀಯ ಜನತಾ ಪಾರ್ಟಿಗೆ ಈ ವಿಜಯ ನಗರ ಉಪಚುನಾವಣೆಯಲ್ಲಿ ಆನೆ ಬಲವನ್ನು ಪಕ್ಷ ಹೊಂದಿದೆ.ಕಾಂಗ್ರೆಸ್ ಪಕ್ಷದ ಮತದಾರು ಬಿಜೆಪಿಗೆ ಮತವನ್ನು ಹಾಕುತ್ತಾರೆ. ಗವಿಯಪ್ಪ ಅವರು ಪಕ್ಷಕ್ಕೆ ಬೆಂಬಲವನ್ನು ನೀಡಲಿದ್ದಾರೆ. ಪಕ್ಷದ ಕಾರ್ಯಕರ್ತರು ಯಾವಾಗಲೂ ಪಕ್ಷದ ಸಿಪಾಯಿಗಳಿದ್ದಂತೆ. ತ್ರಿವೇಣ ಸಂಗಮದಲ್ಲಿ ನಾವು ಉಪಚುನಾವಣೆಯನ್ನು ಗೆಲ್ಲಲು ಸಿದ್ದವಾಗಿದ್ದೇವೆ ಎಂದು ಅನಂತ ಪದ್ಮನಾಭ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಮಾತನಾಡಿದರು.


Body:ಅಂಬೇಡ್ಕರ್ ವೃತ್ತದಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಇಂದು ಮತದಾರರ ಸಮಾಲೋಚನಾ ಸಭೆಯನ್ನು ಮಾಡಲಾಯಿತು.
ಭಾರತೀಯ ಜನತಾ ಪಕ್ಷದಲ್ಲಿ ತ್ರಿವೇಣಿ ಸಂಗಮದಂತೆ ಪಕ್ಷ ಕಾರ್ಯ ಚಟುವಟಿಕೆ ನಡಿಯುತ್ತಿದೆ. ಪಕ್ಷದಲ್ಲಿ ಯಾರು ಯಾವುದೇ ಅಸಮಧಾನವಾಗಿಲ್ಲ. ಆನಂದ ಸಿಂಗ್ ಅವರು ಮೂಲತಃ ಕಮಲದಲ್ಲಿ ಇದ್ದವರು ನಾನಾ ಕಾರಣಗಳಿಂದ‌ ಕಾಂಗ್ರೆಸ್ ಪಕ್ಷದಕ್ಕೆ ಹೋದರು ಎಂದು ಬಿಜೆಪಿಯ ತಾಲೂಕು ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ಅವರು ಮಾತನಾಡಿದರು.

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ನಾವು ಹೋಗಬೇಕು.ಅಲ್ಲಿನ ಜನರಿಗೆ ಪಕ್ಷದ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸವನ್ನು ಎತ್ತಿ ಹಿಡಿಯಬೇಕು. ಬೇರೆ ಪಕ್ಷಕ್ಕೆ ಮತ ಹೋಗದಂತೆ ಜಾಗೃತಿಯನ್ನು ಮಾಡಿಸಬೇಕು. ಆನಂದ ಸಿಂಗ್ ಅವರು ನಗರದಲ್ಲಿನ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇನೆ ಎಂದು ಪ್ರಸ್ತಾವನೆಯನ್ನು ಮುಖ್ಯ ಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. ಆದ ಕಾರಣ ತಾಲೂಕು ಪಂಚಾಯತಿಯ ಸದಸ್ಯರು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ,ಗ್ರಾಮ ಪಂಚಾಯತಿಯ ಮೆಂಬರುಗಳು ಬಹು ಮುಖ್ಯವಾಗಿ ಕಾರ್ಯವನ್ನು ನಿರ್ವಹಿಸಬೇಕು. ಬಹುಮತದಿಂದ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನು ಗೆಲ್ಲಿಸುವು ನಮ್ಮ ಮುಖ್ಯವಾದ ಕಾರ್ಯವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.


Conclusion:KN_HPT_BJP_PARTY _ELECTION_MEETING_SCRIPT_KA10028
BITE : ಅನಂತ ಪದ್ಮನಾಭ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.