ETV Bharat / state

ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಗುರುಮಠಕಲ್ ಪಟ್ಟಣ ಬಂದ್​, ಪ್ರತಿಭಟನೆ

ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶ ಭಕ್ತಿ ನಾಗರಿಕ ವೇದಿಕೆ ಜು.4 ಸೋಮವಾರ ಬಳ್ಳಾರಿ ನಗರ ಬಂದ್‌ಗೆ ಕರೆ ನೀಡಿದೆ.

author img

By

Published : Jul 1, 2022, 10:32 PM IST

ಬಳ್ಳಾರಿ ಬಂದ್
ಬಳ್ಳಾರಿ ಬಂದ್

ಗುರುಮಠಕಲ್: ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಗುರುಮಠಕಲ್ ಪಟ್ಟಣ ಬಂದ್​ ನಡೆಸಿ, ಪ್ರತಿಭಟನೆ ನಡೆಯಿತು. ‌ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.


ಮೇರಾ ಭಾರತ್​ ಮಹಾನ್ ವೇದಿಕೆ ಹಾಗೂ ವಿವಿಧ ಸಂಘಟನೆಯ ಸದಸ್ಯರು ಪಟ್ಟಣದ ಸಿಹಿ ನೀರಿನ ಬಾವಿಯಿಂದ ತಹಶೀಲ್ದಾರ್​ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಂಬಿಗರ ಚೌಡಯ್ಯ ವೃತ್ತದಲ್ಲಿ ಹೋರಾಟಗಾರರು ಕನ್ನಯ್ಯ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.

ಬಳ್ಳಾರಿ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶ ಭಕ್ತಿ ನಾಗರಿಕ ವೇದಿಕೆ ಜು.4 ಸೋಮವಾರ ಬಳ್ಳಾರಿ ನಗರ ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ: ಖಾಸಗಿ-ಸಾರಿಗೆ ಸಂಸ್ಥೆ ಬಸ್ ಮಧ್ಯೆ ಡಿಕ್ಕಿ: 35 ಕ್ಕೂ ಹೆಚ್ಚು ಜನರಿಗೆ ಗಾಯ

ಗುರುಮಠಕಲ್: ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಗುರುಮಠಕಲ್ ಪಟ್ಟಣ ಬಂದ್​ ನಡೆಸಿ, ಪ್ರತಿಭಟನೆ ನಡೆಯಿತು. ‌ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.


ಮೇರಾ ಭಾರತ್​ ಮಹಾನ್ ವೇದಿಕೆ ಹಾಗೂ ವಿವಿಧ ಸಂಘಟನೆಯ ಸದಸ್ಯರು ಪಟ್ಟಣದ ಸಿಹಿ ನೀರಿನ ಬಾವಿಯಿಂದ ತಹಶೀಲ್ದಾರ್​ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಂಬಿಗರ ಚೌಡಯ್ಯ ವೃತ್ತದಲ್ಲಿ ಹೋರಾಟಗಾರರು ಕನ್ನಯ್ಯ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.

ಬಳ್ಳಾರಿ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶ ಭಕ್ತಿ ನಾಗರಿಕ ವೇದಿಕೆ ಜು.4 ಸೋಮವಾರ ಬಳ್ಳಾರಿ ನಗರ ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ: ಖಾಸಗಿ-ಸಾರಿಗೆ ಸಂಸ್ಥೆ ಬಸ್ ಮಧ್ಯೆ ಡಿಕ್ಕಿ: 35 ಕ್ಕೂ ಹೆಚ್ಚು ಜನರಿಗೆ ಗಾಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.