ETV Bharat / state

ಆ್ಯಕ್ಷನ್ ಪ್ರಿನ್ಸ್ ವಿವಾಹ: ಅಭಿಮಾನಿಯಿಂದ ವೃದ್ಧರಿಗೆ ಹಣ್ಣು, ಹಂಪಲು ವಿತರಣೆ! - ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಣೆ

ಇಂದು ಕನ್ನಡದ ಆ್ಯಕ್ಷನ್​​ ಪ್ರಿನ್ಸ್​ ಧ್ರುವ ಸರ್ಜಾ ಅವರ ಮದುವೆ ನಡೆಯುತ್ತಿದ್ದು, ತಮ್ಮ ನೆಚ್ಚಿನ ನಟನ ಮದುವೆ ನಿಮಿತ್ತ ಬಳ್ಳಾರಿಯಲ್ಲಿ ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಿಸಿದ್ದಾರೆ.

ಹಣ್ಣು, ಹಂಪಲು ವಿತರಣೆ
author img

By

Published : Nov 24, 2019, 10:08 AM IST

ಬಳ್ಳಾರಿ: ಕನ್ನಡ ಸಿನಿಮಾ ರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ವಿವಾಹ ಮಹೋತ್ಸವದ ನಿಮಿತ್ತ ಗಣಿನಗರಿಯ ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಿಸಿ ಸಂಭ್ರಮಿಸಿದರು.

ಧ್ರುವ ಸರ್ಜಾ ವಿವಾಹದ ನಿಮಿತ್ತ ವೃದ್ಧರಿಗೆ ಹಣ್ಣು, ಹಂಪಲು ವಿತರಣೆ

ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದ ಆದರ್ಶ ವೃದ್ಧಾಶ್ರಮದಲ್ಲಿಂದು ನೆಲೆಸಿದ್ದ ನೂರಾರು ವೃದ್ಧರಿಗೆ, ಧ್ರುವ ಸರ್ಜಾ ಅಭಿಮಾನಿ ಹಾಗೂ ಎಂ.ಜಿ. ಕನಕ ಅವರ ನೇತೃತ್ವದ ಸದಸ್ಯರು ಬ್ರೆಡ್, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಭೋಜನ ವ್ಯವಸ್ಥೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಬಳ್ಳಾರಿ: ಕನ್ನಡ ಸಿನಿಮಾ ರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ವಿವಾಹ ಮಹೋತ್ಸವದ ನಿಮಿತ್ತ ಗಣಿನಗರಿಯ ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಿಸಿ ಸಂಭ್ರಮಿಸಿದರು.

ಧ್ರುವ ಸರ್ಜಾ ವಿವಾಹದ ನಿಮಿತ್ತ ವೃದ್ಧರಿಗೆ ಹಣ್ಣು, ಹಂಪಲು ವಿತರಣೆ

ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದ ಆದರ್ಶ ವೃದ್ಧಾಶ್ರಮದಲ್ಲಿಂದು ನೆಲೆಸಿದ್ದ ನೂರಾರು ವೃದ್ಧರಿಗೆ, ಧ್ರುವ ಸರ್ಜಾ ಅಭಿಮಾನಿ ಹಾಗೂ ಎಂ.ಜಿ. ಕನಕ ಅವರ ನೇತೃತ್ವದ ಸದಸ್ಯರು ಬ್ರೆಡ್, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಭೋಜನ ವ್ಯವಸ್ಥೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

Intro:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿವಾಹ ಮಹೋತ್ಸವದ ಸಂಭ್ರಮ: ಅಭಿಮಾನಿಯೊಬ್ಬರಿಂದ ವೃದ್ಧರಿಗೆ ಹಣ್ಣು, ಹಂಪಲು ವಿತರಣೆ!
ಬಳ್ಳಾರಿ: ಕನ್ನಡ ಸಿನಿಮಾ ರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ವಿವಾಹ ಮಹೋತ್ಸವ ಸಂಭ್ರಮದ ನಿಮಿತ್ತ ಗಣಿನಗರಿಯ ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಿಸಿ ಸಂಭ್ರಮಿಸಿದ್ರು.
Body:ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದ ಆದರ್ಶ ವೃದ್ಧಾಶ್ರಮದಲ್ಲಿಂದು ನೆಲೆಸಿದ್ದ ನೂರಾರು ವೃದ್ಧರಿಗೆ ಜೈ ಆಂಜನೇಯ ಜೈ ಧ್ರುವ ಸರ್ಜಾ ಬಾಸ್ ಅಭಿಮಾನಿ ಎಂ.ಜಿ. ಕನಕ ಅವರ ನೇತೃತ್ವದ ಸದಸ್ಯರು ಬ್ರೆಡ್, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಸಹಭೋಜನ ಮಾಡಿಸೊ ಮುಖೇನ ಸಂಭ್ರಮಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_DRUVA_SARJA_ABHIMANI_FRUITS_DISTB_VSL_7203310

KN_BLY_5e_DRUVA_SARJA_ABHIMANI_FRUITS_DISTB_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.