ETV Bharat / state

ವಿಶ್ವಕೌಶಲ್ಯ ದಿನಾಚರಣೆ ಪ್ರಯುಕ್ತ ಬಳ್ಳಾರಿಯಲ್ಲಿ ಬೃಹತ್​​ ಉದ್ಯೋಗ ಮೇಳ - undefined

ಬಳ್ಳಾರಿಯ ವೀರಶೈವ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಶ್ವಕೌಶಲ್ಯ ದಿನಾಚರಣೆ ಪ್ರಯುಕ್ತವಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.

ಬೃಹತ್​​ ಉದ್ಯೋಗ ಮೇಳ
author img

By

Published : Jul 16, 2019, 5:50 AM IST

ಬಳ್ಳಾರಿ: ವೀರಶೈವ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು, ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಉದ್ಘಾಟಿಸಿದರು.

ಗೋನಾಳ ರಾಜಶೇಖರ ಗೌಡ ಅವರು ಮಾತನಾಡಿ ದುಡಿಯುವ ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗದೇ ಇರುವುದು ಹಲವು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಬದುಕನ್ನು ರೂಪಿಸಿಕೊಡುವ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಯೋಗಿಕ ಮತ್ತು ವ್ಯವಹಾರಿಕವಾಗಿ ಉಪಯುಕ್ತವಾಗುವ ಜ್ಞಾನ ಮತ್ತು ಕೌಶಲಗಳ ಬೆಳೆವಣಿಗೆಗೆ ಶಿಕ್ಷಣ ಸಂಸ್ಥೆಗಳು ಹೆಚ್ಚು ಮಹತ್ವ ಕೊಡಬೇಕೆಂದರು.

ಬಳ್ಳಾರಿಯಲ್ಲಿ ಬೃಹತ್​​ ಉದ್ಯೋಗ ಮೇಳ

ಬಳ್ಳಾರಿ: ವೀರಶೈವ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು, ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಉದ್ಘಾಟಿಸಿದರು.

ಗೋನಾಳ ರಾಜಶೇಖರ ಗೌಡ ಅವರು ಮಾತನಾಡಿ ದುಡಿಯುವ ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗದೇ ಇರುವುದು ಹಲವು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಬದುಕನ್ನು ರೂಪಿಸಿಕೊಡುವ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಯೋಗಿಕ ಮತ್ತು ವ್ಯವಹಾರಿಕವಾಗಿ ಉಪಯುಕ್ತವಾಗುವ ಜ್ಞಾನ ಮತ್ತು ಕೌಶಲಗಳ ಬೆಳೆವಣಿಗೆಗೆ ಶಿಕ್ಷಣ ಸಂಸ್ಥೆಗಳು ಹೆಚ್ಚು ಮಹತ್ವ ಕೊಡಬೇಕೆಂದರು.

ಬಳ್ಳಾರಿಯಲ್ಲಿ ಬೃಹತ್​​ ಉದ್ಯೋಗ ಮೇಳ
Intro:ಉದ್ಯೋಗ ಮೇಳದಲ್ಲಿ 17 ಕಂಪನಿಗಳು ಬಂದಿದೆ, ಅದರಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ 880 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಉದ್ಯೋಗಾಧಿಕಾರಿ ಹಟ್ಟಪ್ಪ ಈಟಿವಿ ಭಾರತ ನೊಂದಿಗೆ ಮಾತನಾಡಿದರು‌‌.




Body:ನಗರದ ಹೊರವಲಯದ ವೀರಶೈವ ಮಹಾವಿದ್ಯಾಲಯ ಮತ್ತುಬಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಶ್ವ‌ಕೌಶಲ್ಯ ದಿನಾಚರಣೆ ಪ್ರಯುಕ್ತವಾಗಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಅವರು ಮಾತನಾಡಿ ದುಡಿಯುವ ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗದೇ ಇರುವುದು ಹಲವು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.

ಬದುಕನ್ನು ರೂಪಿಸಿ ಕೊಡುವ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಯೋಗಿಕ ಮತ್ತು ವ್ಯವಹಾರಿಕವಾಗಿ ಉಪಯುಕ್ತ ವಾಗುವ ಜ್ಞಾನ ಮತ್ತು ಕೌಶಲಗಳ ಬೆಳೆವಣೆಗೆಗೆ ಶಿಕ್ಣ ಸಂಸ್ಥೆಗಳು ಹೆಚ್ಚು ಮಹತ್ವ ಕೊಡಬೇಕೆಂದರು.


ಉದ್ಯೋಗ ಮೇಳಕ್ಕೆ ಬಂದ ಯುವಕ ಯುವತಿಯ ಸಂಖ್ಯೆ :


ನೋಂದಣಿ ಮಾಡಿಸಿದವರು 880 ಯುವಕ ಯುವತಿಯರು.
ಯುವಕರು : 644
ಯುವತಿಯರು : 236
ಉದ್ಯೋಗ ಪಡೆದವರು : 18
ಉದ್ಯೋಗಕ್ಕೆ ಆಯ್ಕೆ ಯಾದವರು ( ತರಬೇತಿ ) : 317
ಶಾಟ್ ಲೀಸ್ಟ್ ನಲ್ಲಿ : 46




Conclusion:ಈ ಕಾರ್ಯಕ್ರಮದಲ್ಲಿ ಸಿದ್ದರಾಮ ಮುಳಜೆ, ಉದ್ಯೋಗಾಧಿಕಾರಿ ಹಟ್ಟಪ್ಪ, ಸಂತೋಷ, ದೀಪ ಮತ್ತು ನೂರಾರು ಯುವಕ ಯುವತಿಯರು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.