ETV Bharat / state

ಮಹೇಶ್ ಕುಮ್ಮಟ್ಟಳ್ಳಿ ಗೆ ಅನ್ಯಾಯ ಆಗೋಕೆ ಬಿಡಲ್ಲ: ರಮೇಶ್ ಜಾರಕಿಹೊಳಿ - disqualified MLA Mahesh kumatavalli

ಅನರ್ಹ ಶಾಸಕರಾದ ರಮೇಶ್​ ಜಾರಕಿಹೊಳಿ ಹಾಗೂ ಮಹೇಶ್​ ಕುಮ್ಮಟವಳ್ಳಿ, ಇಂದು ಅಥಣಿ ತಾಲೂಕಿನ ಗ್ರಾಮವೊಂದರಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದ್ದು, ಪುನಃ ಕುಮ್ಮಟ್ಟಳ್ಳಿಯನ್ನು ಗೆಲ್ಲಿಸಿ ಕೊಡಿ. ಅವರಿಗೆ ಯಾವುದೇ ರೀತಿ ಅನ್ಯಾಯ ಆಗೋದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

ಅಭಿಮಾನಿಗಳ ಜೊತೆ ಸಭೆ ನಡೆಸಿದ ಅನರ್ಹ ಶಾಸಕರು
author img

By

Published : Sep 27, 2019, 7:28 PM IST

ಅಥಣಿ: ಅನರ್ಹ ಶಾಸಕ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇಂದು ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಮಹೇಶ್ ಕುಮ್ಮಟ್ಟಳ್ಳಿ, ಸಮ್ಮಿಶ್ರ ಸರ್ಕಾರದಲ್ಲಿ ಅಥಣಿ ಭಾಗಕ್ಕೆ ಅನ್ಯಾಯವನ್ನು ಖಂಡಿಸಿ ನಾನು ರಾಜಿನಾಮೆಗೆ ಸಿದ್ಧನಾದೆ ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಈ ವಿಷಯ ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಚರ್ಚೆ ಬೇಡ, ಅಥಣಿ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಏನು ಪರಿಹಾರ ದೊರಕಬೇಕಾಗಿದೆ ಅದನ್ನು ಖಂಡಿತವಾಗಿಯೂ ದೊರಕಿಸಿಕೊಡಲಾಗುವುದು ಎಂದರು.

ಅಭಿಮಾನಿಗಳ ಜೊತೆ ಸಭೆ ನಡೆಸಿದ ಅನರ್ಹ ಶಾಸಕರು

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಜಾರಕಿಹೊಳಿ, ನನ್ನ ನಂಬಿ ಬಂದವರಿಗೆ ದ್ರೋಹವಾಗಲು ನಾನು ಬಿಡವುದಿಲ್ಲ. ನೀವು ನನ್ನ ಮೇಲಿನ ಅಭಿಮಾನದಿಂದ 25000 ಅಂತರದಿಂದ ಮಹೇಶ್ ಕುಮಟಳ್ಳಿ ಅವರನ್ನು ಪುನಃ ಆಯ್ಕೆ ಮಾಡಿ ಕೊಡಬೇಕೆಂದು ವಿನಂತಿಸಿ ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೂ ನಾನು ಸಹಿಸೋಲ್ಲ ಎಂದರು.

ಲಕ್ಷ್ಮಣ್ ಸವದಿ ವಿಚಾರವಾಗಿ ಮಾತನಾಡಿ, ಮಹೇಶ್ ಕುಮ್ಮಟ್ಟಳ್ಳಿಗೆ ಬೈದಿದ್ದು ತಪ್ಪು. ಯಾರೇ ಆಗಲಿ ಆ ರೀತಿ ಅಸಭ್ಯ ಪದಗಳನ್ನ ಬಳಕೆ ಮಾಡಬಾರದು ಎಂದು ಹೇಳಿದರು.

ಅಥಣಿ: ಅನರ್ಹ ಶಾಸಕ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇಂದು ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಮಹೇಶ್ ಕುಮ್ಮಟ್ಟಳ್ಳಿ, ಸಮ್ಮಿಶ್ರ ಸರ್ಕಾರದಲ್ಲಿ ಅಥಣಿ ಭಾಗಕ್ಕೆ ಅನ್ಯಾಯವನ್ನು ಖಂಡಿಸಿ ನಾನು ರಾಜಿನಾಮೆಗೆ ಸಿದ್ಧನಾದೆ ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಈ ವಿಷಯ ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಚರ್ಚೆ ಬೇಡ, ಅಥಣಿ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಏನು ಪರಿಹಾರ ದೊರಕಬೇಕಾಗಿದೆ ಅದನ್ನು ಖಂಡಿತವಾಗಿಯೂ ದೊರಕಿಸಿಕೊಡಲಾಗುವುದು ಎಂದರು.

ಅಭಿಮಾನಿಗಳ ಜೊತೆ ಸಭೆ ನಡೆಸಿದ ಅನರ್ಹ ಶಾಸಕರು

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಜಾರಕಿಹೊಳಿ, ನನ್ನ ನಂಬಿ ಬಂದವರಿಗೆ ದ್ರೋಹವಾಗಲು ನಾನು ಬಿಡವುದಿಲ್ಲ. ನೀವು ನನ್ನ ಮೇಲಿನ ಅಭಿಮಾನದಿಂದ 25000 ಅಂತರದಿಂದ ಮಹೇಶ್ ಕುಮಟಳ್ಳಿ ಅವರನ್ನು ಪುನಃ ಆಯ್ಕೆ ಮಾಡಿ ಕೊಡಬೇಕೆಂದು ವಿನಂತಿಸಿ ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೂ ನಾನು ಸಹಿಸೋಲ್ಲ ಎಂದರು.

ಲಕ್ಷ್ಮಣ್ ಸವದಿ ವಿಚಾರವಾಗಿ ಮಾತನಾಡಿ, ಮಹೇಶ್ ಕುಮ್ಮಟ್ಟಳ್ಳಿಗೆ ಬೈದಿದ್ದು ತಪ್ಪು. ಯಾರೇ ಆಗಲಿ ಆ ರೀತಿ ಅಸಭ್ಯ ಪದಗಳನ್ನ ಬಳಕೆ ಮಾಡಬಾರದು ಎಂದು ಹೇಳಿದರು.

Intro:ಮಹೇಶ್ ಕುಮ್ಟಳ್ಳಿ ಗೆ ಯಾವುದೇ ರೀತಿ ಅನ್ಯಾಯಗಳನ್ನು ಬಿಡಲ್ಲ ರಮೇಶ್ ಜಾರಕಿಹೊಳಿBody:
ಅಥಣಿ

ಅನರ್ಹರಾದ ಶಾಸಕರು ರಮೇಶ ಜಾರಕಿಹೊಳಿ ಮಹೇಶ್ ಕುಮಟಳ್ಳಿ ಇಂದು ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದ ರು


ಮೊದಲನೇ ಬಾರಿ ಮಾತನಾಡಿದ ಮಹೇಶ್ ಕುಮ್ಟಳ್ಳಿ ಮಾತನಾಡಿ ಸಮ್ಮಿಶ್ರ ಸರ್ಕಾರದಲ್ಲಿ ಅಥಣಿ ಭಾಗಕ್ಕೆ ಅನ್ಯಾಯವನ್ನು ಖಂಡಿಸಿ ನಾನು ರಾಜಿನಾಮೆಗೆ ಸಿದ್ಧನಾದೆ ಆದರೆ ಮಾಜಿ ಸ್ಪೀಕರ್ ಆದಂತ ರಮೇಶ್ ಕುಮಾರ್ ಅನರ್ಹ ಮಾಡಿದರು ಈ ವಿಷಯ ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಚರ್ಚೆ ಬೇಡ
ಅಥಣಿ ಭಾಗದಲ್ಲಿ ಏನು ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಬೇಕಾಗಿದೆ ಖಂಡಿತವಾಗಿ ನಮ್ಮ ಮುಖಂಡರು ರಮೇಶ ಜಾರಕಿಹೊಳಿ ಅವರು ಮಾತನಾಡಿ ನೆರೆ ಸಂತ್ರಸ್ತರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ನನಗೆ ಸಂತೋಷ ತಂದಿದೆ ಅಂತ ಈ ಸಂದರ್ಭದಲ್ಲಿ ಹೇಳಿದರು


ತದನಂತರ ರಮೇಶ್ ಜಾರಕಿಹೊಳಿ ಮಾತನಾಡಿ ರಾಜಕೀಯ ವಿಷಯಗಳು ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಯಾವುದೇ ರಾಜಕೀಯ ವಿಷಯ ಈಗ ಪ್ರಸ್ತಾಪ ಮಾಡೋದು ಬೇಡ ಎಂದು ಹೇಳಿದರು

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾ ರಮೇಶ್ ಜಾರಕಿಹೊಳಿ ನನ್ನ ನಂಬಿ ಬಂದವರಿಗೆ ದ್ರೋಹ ವಾಗಲು ನಾನು ಬಿಡಲ್ಲ ಮತ್ತೆ ನೀವು ನನ್ಮೇಲೆ ಅಭಿಮಾನದಿಂದ 25000 ಅಂತರದಿಂದ ಮಹೇಶ್ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿ ಕೊಡಬೇಕೆಂದು ವಿನಂತಿಸಿದರು

ಹಿಂದಿನ ವಾರದಲ್ಲಿ ಏನು ಮಹೇಶ್ ಗೆ ಟಿಕೆಟ್ ತಪ್ಪುತ್ತೆ ಅಂತ ಮಾಧ್ಯಮದಲ್ಲಿ ಹರಡುವುದನ್ನು ನೋಡಿ ನನ್ನ 13 ಜನ ಅನರ್ಹ ಶಾಸಕರು ನಾನು ಅನ್ಯಾಯವಾಗಲು ಖಂಡಿಸಿ ನನಗಿಂತ ಹೆಚ್ಚಲು ನಂಮ ಜೊತೆಗೆ ಗಿಂದ 13 ಶಾಸಕರು ನಮ್ಮ ಮುಖಂಡರ ಜೊತೆ ಕೂತುಕೊಂಡು ಮಹೇಶ್ ಅನ್ಯಾಯವಾದರೆ ನಾವು ಸಹಿಸುವುದಿಲ್ಲ ಎಂದು ಮುನಿರತ್ನ ಅವರು ಕಣ್ಣೀರಿಟ್ಟರಂತೆ ಆದಕಾರಣ ನನ್ನ ಅಭಿಮಾನಿಗಳು ಕೇಳುವುದೆಂದರೆ ಯಾವುದೇ ರೀತಿಯಿಂದ ಮಹೇಶ್ ಕುಮ್ಟಳ್ಳಿ ದ್ರೋಹ ವಾಗಲು ನಾನು ಬಿಡುವುದಿಲ್ಲ ಎಂದು ಹೇಳಿದರು ಇಂಥ ಮನುಷ್ಯ ನನಗೆ ಎಂದು ಸಿಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು

ನಂತರ ಲಕ್ಷ್ಮಣ್ ಸವದಿ ವಿಚಾರವಾಗಿ ಮಾತನಾಡಿ ಮಹೇಶ್ ಕುಮ್ಟಳ್ಳಿ ಗೆ ಬೈದಿದ್ದು ತಪ್ಪು ಯಾರೇ ಆಗಲಿ ಆ ರೀತಿ ಅಸಭ್ಯ ಪದಗಳನ್ನ ಬಳಕೆ ಮಾಡಬಾರದು ಎಂದು ಹೇಳಿದರು

ನೆರೆ ಸಂತ್ರಸ್ತರ ವಿಚಾರ

ಈ ಭಾಗದ ನೆರೆ ಸಂತ್ರಸ್ತರಿಗೆ ತುಂಬಾ ಅನ್ಯಾಯವಾಗಿದೆ ನಮ್ಮ ಲೀಡರ್ ಜೊತೆ ನಾವು ಮಾತಾಡಿದ್ದೇವೆ ಯಾವುದೇ ರೀತಿಯಾಗಿ ಅನ್ಯಾಯವಾಗಲು ಬಿಡುವುದಿಲ್ಲ ಪ್ರಮುಖವಾಗಿ ಜುಂಜರವಾಡ್ ಮತ್ತು ಕೊಟ್ಟಲಗಿ ನೀರಾವರಿ ಯೋಜನೆಯನ್ನು ಕೈಗೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.