ETV Bharat / state

ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ವಿಡಿಯೋ ಮೂಲಕ ಅಣ್ಣ ರಮೇಶ್ ಕಾಲೆಳೆದ ಸತೀಶ್‌.. - Ramesh Jarkiholi holi ourtage against Satish Jarkiholi holi

ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ‌ ವಾರ್ ಮುಂದುವರೆದಿದೆ. ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಹುಕರ್ ರಮೇಶ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಗಮೇಶ್ವರದಲ್ಲಿ 1 ಕಿ ಮೀ ದೂರದಲ್ಲಿ ಶೌಚಾಲಯ ನಿರ್ಮಾಣ
author img

By

Published : Nov 24, 2019, 4:49 PM IST

ಗೋಕಾಕ(ಬೆಳಗಾವಿ) : ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗಮೇಶ್ವರದಲ್ಲಿ ನಡೆದಿದೆ ಎನ್ನಲಾದ ಅವೈಜ್ಞಾನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಹಂಗಿಸುವ
ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲಗಮೇಶ್ವರದಲ್ಲಿ 1 ಕಿ.ಮೀ ದೂರದಲ್ಲಿ ಶೌಚಾಲಯ ನಿರ್ಮಾಣ..

ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ‌ ವಾರ್ ಮುಂದುವರೆದಿದೆ. ರಮೇಶ್ ಜಾರಕಿಹೊಳಿ ಅಧಿಕಾರದ ಬಗ್ಗೆ ಲೇವಡಿ ಮಾಡುವ ವಿಡಿಯೋ ಇದಾಗಿದೆ. ‌ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ಎಂಬ ಹಾಡಿನ ಮೂಲಕ ಅವೈಜ್ಞಾನಿಕವಾಗಿ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾದ ಶೌಚಾಲಯಗಳ ಕಾಮಗಾರಿಯ ಬಗ್ಗೆ ವಿಡಿಯೋ ಮಾಡಲಾಗಿದೆ.

ಗೋಕಾಕ(ಬೆಳಗಾವಿ) : ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗಮೇಶ್ವರದಲ್ಲಿ ನಡೆದಿದೆ ಎನ್ನಲಾದ ಅವೈಜ್ಞಾನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಹಂಗಿಸುವ
ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲಗಮೇಶ್ವರದಲ್ಲಿ 1 ಕಿ.ಮೀ ದೂರದಲ್ಲಿ ಶೌಚಾಲಯ ನಿರ್ಮಾಣ..

ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ‌ ವಾರ್ ಮುಂದುವರೆದಿದೆ. ರಮೇಶ್ ಜಾರಕಿಹೊಳಿ ಅಧಿಕಾರದ ಬಗ್ಗೆ ಲೇವಡಿ ಮಾಡುವ ವಿಡಿಯೋ ಇದಾಗಿದೆ. ‌ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ಎಂಬ ಹಾಡಿನ ಮೂಲಕ ಅವೈಜ್ಞಾನಿಕವಾಗಿ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾದ ಶೌಚಾಲಯಗಳ ಕಾಮಗಾರಿಯ ಬಗ್ಗೆ ವಿಡಿಯೋ ಮಾಡಲಾಗಿದೆ.

Intro:ಅವೈಜ್ಞಾನಿಕ ಶೌಚಾಲಯ ನಿರ್ಮಾಣ ವಿಡಿಯೋ ವೈರಲ್Body:ಗೋಕಾಕ: ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಲಗಮೇಶ್ವರದಲ್ಲಿ ನಡೆದಿದ್ದ  ಅವೈಜ್ಞಾನಿಕ ಶೌಚಾಲಯ ನಿರ್ಮಾಣ ಕಾಮಗಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ‌ ವಾರ್ ಮುಂದುವರಿದಿದ್ದು ಅವ್ಯವಹಾರ ಬಗ್ಗೆ ವಿಡಿಯೋ ಸಾಂಗ್ ಮಾಡಿ ರಿಲೀಸ್ ಮಾಡಿದ್ದಾರೆ.

ಹರದಾರಿ ಟಾಯ್ಲೆಟ್‌ಗೆ ಹೋಗೂದು ಆಯ್ತೋ, ಇದೆಂತ ಕರ್ಮ ನಮಗ ಬಂತೋ, ಸ್ವಚ್ಛ ಭಾರತ್ ಯೋಜನೆಯಡಿ ದೇಶದಲ್ಲೆಡೆ ಶೌಚಾಲಯಗಳ ನಿರ್ಮಾಣ, ಆದರೆ ಲಗಮೇಶ್ವರದಲ್ಲಿನ ಶೌಚಾಲಯಗಳ ವಿಶೇಷ ಕಥೆ ಹೇಳ್ತೇವೆ, ಲಗಮೇಶ್ವರದಲ್ಲಿ ಕಟ್ಟ ಬೇಕಾದ ಶೌಚಾಲಯ ಒಂದು ಕಿ.ಮೀ.ದೂರ ನಿರ್ಮಾಣ, ಫಲಾನುಭವಿಗಳ ದುಡ್ಡು ಪಡೆಯಲು ಹರಸಾಹಸ ಮಾಡಿದ್ದಾರೆ, ಅದನ್ನು ಹಾಡಿನ ಮೂಲಕ, ದೃಶ್ಯದ‌ ಮೂಲಕ ತೋರಿಸುತ್ತಿದ್ದೇವೆ, ಶೌಚಾಲಯಕ್ಕೆ ಹೋಗಲು 1 ಕಿ.ಮೀ‌‌ ನಡೆಯಬೇಕು, ಶೌಚಾಲಯಕ್ಕೆ ಹೋಗಿ ಮತ್ತೆ ವಾಪಸ್ 1 ಕಿ.ಮೀ. ಬರಬೇಕು, ಇಂತಹ ಪರಿಸ್ಥಿತಿ ಭಾರತದಲ್ಲಿ ಇದೆ ಮೊದಲು ಇರಬೇಕು, ಇಷ್ಟವಾದ್ರೆ ವಿಡಿಯೋ ಶೇರ್ ಮಾಡಿ ಸತೀಶ್ ಜಾರಕಿಹೊಳಿ‌ ಎಂದಿದ್ದಾರೆ.

ಈ ಹಿಂದೆ ರಮೇಶ ಜಾರಕಿಹೊಳಿ ಗೋಕಾಕ ಕ್ಷೇತ್ರದ ನಗರಸಭೆ ಕರ್ಮಕಾಂಡ ಮತ್ತು ರಮೇಶ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು ಎಂಬ ಹಾಡನ್ನು ಬಿಡುಗಡೆ ಗೊಳಿಸಿದ್ದರು.

KN_GKK_01_24_SATISH_SONG_RELEASE_VSL_KAC10009Conclusion:ಗೋಕಾಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.