ETV Bharat / state

ಕಾಲ್ನಡಿಗೆಯಲ್ಲೇ ಗುಜರಾತ್​-ಮಧ್ಯಪ್ರದೇಶಕ್ಕೆ ಹೊರಟಿದ್ದ ಕಾರ್ಮಿಕರು ಚಿಕ್ಕೋಡಿಯಲ್ಲಿ ವಶಕ್ಕೆ - ಚಿಕ್ಕೋಡಿ ಕೊರೊನಾ ಪ್ರಕರಣ

ಲಾಕ್​​ಡೌನ್​ನಿಂದಾಗಿ ವಾಹನ ಸಂಚಾರವಿಲ್ಲದೆ ಕಾರ್ಮಿಕರು ಗುಜರಾತ್ ಹಾಗೂ ಮಧ್ಯ್ರಪ್ರದೇಶಕ್ಕೆ ಕಾಲ್ನಡಿಯಲ್ಲಿಯೇ ತರಳಲು ಸಿದ್ದರಾಗಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾನವಾಡ ಗ್ರಾಮದ ಬಳಿ ಮಧ್ಯಪ್ರದೇಶದ 56 ಹಾಗೂ ಗುಜರಾತ್​ನ 11 ಕಾರ್ಮಿಕರು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಡಲು ಸಿದ್ದರಾಗಿದ್ದರು. ಈ ವೇಳೆ ಪೊಲೀಸರು ವಶಕ್ಕೆ ಪಡೆದು ತಾಲೂಕಿನ ಸದಲಗಾ ಪಟ್ಟಣದ ಮೋರಾರ್ಜಿ ವಸತಿ ಶಾಲೆಗೆ ಕಳುಹಿಸಿದ್ದಾರೆ.

Lockdown Effect: Detained Workers Going Home on walk for Gujarat and madhya pradesh
ಲಾಕ್​​ಡೌನ್​ ಎಫೆಕ್ಟ್​: ಕಾಲ್ನಡಿಗೆಯಲ್ಲಿ ತಾಯ್ನಾಡಿಗೆ ಹೊರಟಿದ್ದ ಕಾರ್ಮಿಕರು ವಶಕ್ಕೆ
author img

By

Published : Apr 2, 2020, 10:21 PM IST

ಚಿಕ್ಕೋಡಿ: ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ ಹಾಗೂ ಗುಜರಾತ್​​​ಗೆ ಹೊರಟಿದ್ದ 62 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾನವಾಡ ಗ್ರಾಮದ ಬಳಿ ಮಧ್ಯಪ್ರದೇಶದ 56 ಹಾಗೂ ಗುಜರಾತ್​ನ 11 ಕಾರ್ಮಿಕರು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಡಲು ಸಿದ್ಧರಾಗಿದ್ದರು. ರಾಜ್ಯದಲ್ಲಿ ಕೊರೊನಾ ಭೀತಿ ಇರುವ ಹಿನ್ನೆಲೆ ಕಾರ್ಮಿಕರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಮೋರಾರ್ಜಿ ವಸತಿ ಶಾಲೆಗೆ ರವಾನೆ ಮಾಡಲಾಗಿದೆ.

ಲಾಕ್​​ಡೌನ್​ ಎಫೆಕ್ಟ್​: ಕಾಲ್ನಡಿಗೆಯಲ್ಲಿ ತಾಯ್ನಾಡಿಗೆ ಹೊರಟಿದ್ದ ಕಾರ್ಮಿಕರು ವಶಕ್ಕೆ

ಎಲ್ಲಾ ಕಾರ್ಮಿಕರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ತಾಲೂಕಾಡಳಿತ ಹಾಗೂ ಇಬ್ಬನಿ ಫೌಂಡೇಶನ್ ಮತ್ತು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಯುವ ಸಮಾಜ ಸೇವಾ ಸಂಘದ ವತಿಯಿಂದ ಊಟೋಪಚಾರ ಮಾಡಲಾಗಿದೆ.

ಚಿಕ್ಕೋಡಿ: ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ ಹಾಗೂ ಗುಜರಾತ್​​​ಗೆ ಹೊರಟಿದ್ದ 62 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾನವಾಡ ಗ್ರಾಮದ ಬಳಿ ಮಧ್ಯಪ್ರದೇಶದ 56 ಹಾಗೂ ಗುಜರಾತ್​ನ 11 ಕಾರ್ಮಿಕರು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಡಲು ಸಿದ್ಧರಾಗಿದ್ದರು. ರಾಜ್ಯದಲ್ಲಿ ಕೊರೊನಾ ಭೀತಿ ಇರುವ ಹಿನ್ನೆಲೆ ಕಾರ್ಮಿಕರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಮೋರಾರ್ಜಿ ವಸತಿ ಶಾಲೆಗೆ ರವಾನೆ ಮಾಡಲಾಗಿದೆ.

ಲಾಕ್​​ಡೌನ್​ ಎಫೆಕ್ಟ್​: ಕಾಲ್ನಡಿಗೆಯಲ್ಲಿ ತಾಯ್ನಾಡಿಗೆ ಹೊರಟಿದ್ದ ಕಾರ್ಮಿಕರು ವಶಕ್ಕೆ

ಎಲ್ಲಾ ಕಾರ್ಮಿಕರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ತಾಲೂಕಾಡಳಿತ ಹಾಗೂ ಇಬ್ಬನಿ ಫೌಂಡೇಶನ್ ಮತ್ತು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಯುವ ಸಮಾಜ ಸೇವಾ ಸಂಘದ ವತಿಯಿಂದ ಊಟೋಪಚಾರ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.