ETV Bharat / state

'ಮಾನ್ಯ ಸವದಿಯವರೇ, ಸಂತ್ರಸ್ತರಾಗಿ ಯಾವ ಗಂಜಿ ಕೇಂದ್ರದಲ್ಲಿದ್ರಿ?' - Belagavi latest news

ನಾನು ಸಹ ನೆರೆಸಂತ್ರಸ್ತ. ನನ್ನದು 80 ಎಕರೆ ಜಮೀನು ಮುಳುಗಡೆಯಾಗಿದೆ ಎಂದು ಹೇಳಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಸೋಷಿಯಲ್​ ಮಿಡಿಯಾದಲ್ಲಿ ಟೀಕೆಗಳ ಸುರಿಮಳೆಯಾಗ್ತಿದೆ.

ಡಿಸಿಎಂ ಲಕ್ಷ್ಮಣ ಸವದಿ
author img

By

Published : Oct 4, 2019, 11:43 PM IST

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಜೊತೆ ಭೇಟಿ ನೀಡಿದ ಲಕ್ಷ್ಮಣ ಸವದಿ, ನಾನು ಸಹ ನೆರೆಸಂತ್ರಸ್ತ. ನನ್ನದು 80 ಎಕರೆ ಜಮೀನು ಮುಳುಗಡೆಯಾಗಿದೆ. ನನಗೂ ಎಕರೆಗೆ ಒಂದು ಲಕ್ಷ ಅಂದರೆ 80 ಲಕ್ಷ ಆಯ್ತು ಎಂದು ಹೇಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

LAXMAN SAVADI CONGRESS TANG
ಕೈ ಟಾಂಗ್​

ಈ ಕುರಿತು ಕಾಂಗ್ರೆಸ್​ ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಜೊತೆ ಭೇಟಿ ನೀಡಿದ ಲಕ್ಷ್ಮಣ ಸವದಿ, ನಾನು ಸಹ ನೆರೆಸಂತ್ರಸ್ತ. ನನ್ನದು 80 ಎಕರೆ ಜಮೀನು ಮುಳುಗಡೆಯಾಗಿದೆ. ನನಗೂ ಎಕರೆಗೆ ಒಂದು ಲಕ್ಷ ಅಂದರೆ 80 ಲಕ್ಷ ಆಯ್ತು ಎಂದು ಹೇಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

LAXMAN SAVADI CONGRESS TANG
ಕೈ ಟಾಂಗ್​

ಈ ಕುರಿತು ಕಾಂಗ್ರೆಸ್​ ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

Intro:ಮಾನ್ಯ ಸವದಿಯವರೇ ತಾವು ಸಂತ್ರಸ್ತರಾಗಿ ಯಾವ ಗಂಜಿ ಕೇಂದ್ರದಲ್ಲಿ ಇದ್ರಿ ? ತಾತ್ಕಾಲಿಕ ಹತ್ತು ಸಾವಿರ ಪರಿಹಾರ ಧನ ಪಡೆದಿರುವಿರೋ ಹೇಗೆ ?Body:

ಅಥಣಿ

ಅಥಣಿ ತಾಲೂಕಿನ ಕೃಷ್ಣಾನದಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಮಾರಂಭಕ್ಕೆ ಆಗಮಿಸಿ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ್ ಸವದಿ

ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ ಕೃಷ್ಣಾನದಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಲಕ್ಷ್ಮಣ್ ಸವದಿ ಬೇಳೆ ಪರಿಹಾರ ಒಂದು ಎಕರೆಗೆ ಒಂದು ಲಕ್ಷ ನಿಡಿ ಎಂಬ ರೈತರು ಮತ್ತು ವಿಪಕ್ಷಗಳ ಮಾತಿಗೆ ಲಕ್ಷ್ಮಣ್ ಸವದಿ ಮಾತನಾಡಿ ನಾನು ಕುಡ ನೆರೆ ಸಂತ್ರಸ್ತರ ನಂದು ೮೦ ಎಕರೆ ಜಮೀನು ಮುಳುಗಡೆ ಯಾಗಿದೆ ನನಗು ಎಕರೆ ಒಂದು ಲಕ್ಷ ಆದರೆ ೮೦ಲಕ್ಷ ಆಯ್ತು ಎಂದು ಉಡಾಫೆ ಮಾತನ್ನು ಆಡಿದ್ದರು, ಈ ಭಾಗದ ರೈತರು ಪರವಾಗಿ ನಿಲ್ಲಬೇಕಿದ್ದ ಡಿಸಿಎಂ ಸವದಿ ಅವರು ಒಂದು ಎಕರೆ ಕಬ್ಬು ಬೆಳೆಯಲಿಕ್ಕೆ ಕನಿಷ್ಠ ಯಷ್ಟು ಖರ್ಚು ಆಗುತ್ತದೆ ಎಂಬುದು ಗೋತ್ತಿಲ್ಲ ಎಂಬ ಕಾರಣಕ್ಕೆ ರೈತರಿಗೆ ಆಸರೆ ಆಗಬೇಕಿದ್ದ ಡಿಸಿಎಂ ರೈತರ ಕೋಪಕ್ಕೆ ಆ ಒಂದು ಮಾತು ಕಾರಣವಾಗಿತ್ತು

ಆದರೆ ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಎಂ ಸವದಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಬರುತ್ತಿದೆ

ಮಾನ್ಯ ಸವದಿಯವರೇ ತಾವು ಸಂತ್ರಸ್ತರಾಗಿ ಯಾವ ಗಂಜಿ ಕೇಂದ್ರದಲ್ಲಿ ಇದ್ರಿ ? ತಾತ್ಕಾಲಿಕ ಹತ್ತು ಸಾವಿರ ಪರಿಹಾರ ಧನ ಪಡೆದಿರುವಿರೋ ಹೇಗೆ ? ಅಂದ್ಹಾಗೆ ನಿಮಗೀಗ ಸಂದಾಯವಾಗಬೇಕಾಗಿರುವ ಬೆಳೆ ಹಾನಿ ಪರಿಹಾರ ಒಂದು ಕೋಟಿಯೋ? ಎಂಬತ್ತು ಲಕ್ಷ ರೂಪಾಯಿಯೋ ? ತಾಳ್ಮೆಯಿಂದ ಯೋಚಿಸಿ ಹೇಳಿ ಎಂದು ಸಿದ್ದಾರ್ಥ್ ಸಿಂಗೆ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರು ಸವದಿ ಸಾಯಬ್ರರಿಗೆ ಪ್ರಶ್ನೆ ಮಾಡುತ್ತಿದ್ದಾರೆ....Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.