ETV Bharat / state

ಅಥಣಿ ಚುನಾವಣೆ ರಣಕಣ:  ಸ್ವಗ್ರಾಮದಲ್ಲೇ ಕೇಸರಿ ಕಲಿ ಕುಮಟಳ್ಳಿಗೆ ಶಾಕ್​​ - ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸ್ವಗ್ರಾಮದಲ್ಲೇ ಶಾಕ್​

ಉಪಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಹೇಶ್​​ ಕುಮಟಳ್ಳಿಗೆ ಸ್ವಗ್ರಾಮದಲ್ಲೇ ವಿರೋಧ ವ್ಯಕ್ತವಾಗಿದ್ದು, ಕುಮಟಳ್ಳಿಗೆ ಶಾಕ್​ ನೀಡುವಂತೆ ಬ್ಯಾನರ್​​ಗಳನ್ನು ಹಾಕಲಾಗಿದೆ.

Banner
ಕುಮಟಳ್ಳಿ ವಿರುದ್ಧ ಹಾಕಲಾದ ಬ್ಯಾನರ್​
author img

By

Published : Nov 29, 2019, 2:46 PM IST


ಅಥಣಿ: ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸ್ವಗ್ರಾಮದಲ್ಲೇ ಕುಮಟಳ್ಳಿಗೆ ಶಾಕ್​ ನೀಡುವಂತೆ ಅವರ ವಿರುದ್ಧ ಬ್ಯಾನರ್​​ಗಳನ್ನು ಹಾಕಲಾಗಿದೆ.

ಅಥಣಿ ಕ್ಷೇತ್ರದಿಂದ ಕುಮಟಳ್ಳಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದು, ತೆಲಸಂಗ ಗ್ರಾಮದಲ್ಲಿ, 'ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶ ಇಲ್ಲ.' ಎಂದು ಗ್ರಾಮಸ್ಥರು ಬ್ಯಾನರ್​ ಅಳವಡಿಸಿದ್ದಾರೆ.

ಕುಮಟಳ್ಳಿ ವಿರುದ್ಧ ಹಾಕಲಾದ ಬ್ಯಾನರ್​

ತೆಲಸಂಗ ಗ್ರಾಮದಲ್ಲಿ ಇಂದು ಗಜಾನನ ಮಂಗಸೂಳಿ ಪರ ಪ್ರಚಾರದ ಬೆನ್ನಲ್ಲೆ, ಮಹೇಶ ಕುಮಟಳ್ಳಿ ವಿರುದ್ದ ಈ ರೀತಿ ಬ್ಯಾನರ್​​ ಅಳವಡಿಸಲಾಗಿದೆ.


ಅಥಣಿ: ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸ್ವಗ್ರಾಮದಲ್ಲೇ ಕುಮಟಳ್ಳಿಗೆ ಶಾಕ್​ ನೀಡುವಂತೆ ಅವರ ವಿರುದ್ಧ ಬ್ಯಾನರ್​​ಗಳನ್ನು ಹಾಕಲಾಗಿದೆ.

ಅಥಣಿ ಕ್ಷೇತ್ರದಿಂದ ಕುಮಟಳ್ಳಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದು, ತೆಲಸಂಗ ಗ್ರಾಮದಲ್ಲಿ, 'ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶ ಇಲ್ಲ.' ಎಂದು ಗ್ರಾಮಸ್ಥರು ಬ್ಯಾನರ್​ ಅಳವಡಿಸಿದ್ದಾರೆ.

ಕುಮಟಳ್ಳಿ ವಿರುದ್ಧ ಹಾಕಲಾದ ಬ್ಯಾನರ್​

ತೆಲಸಂಗ ಗ್ರಾಮದಲ್ಲಿ ಇಂದು ಗಜಾನನ ಮಂಗಸೂಳಿ ಪರ ಪ್ರಚಾರದ ಬೆನ್ನಲ್ಲೆ, ಮಹೇಶ ಕುಮಟಳ್ಳಿ ವಿರುದ್ದ ಈ ರೀತಿ ಬ್ಯಾನರ್​​ ಅಳವಡಿಸಲಾಗಿದೆ.

Intro:Body:

hsn lover


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.