ETV Bharat / state

ಕಾಂಕ್ರಿಟ್ ರಸ್ತೆಯಲ್ಲೇ ಭಯಾನಕ ಧೂಳು; ಗ್ರಾಮಸ್ಥರ‌ ನರಕಯಾತನೆ - etv bharat

ಬೆಳಗಾವಿ ತಾಲೂಕಿನ ಮತನಾಳ ಗ್ರಾಮದಲ್ಲಿ ನಿರ್ಮಿಸಿದ್ದ ಸಿಮೆಂಟ್​ ರಸ್ತೆ ಜನರಿಗೆ ಧೂಳಿನ ಸ್ನಾನ ಮಾಡಿಸುತ್ತಿದೆ. 2 ತಿಂಗಳ ಹಿಂದಷ್ಟೆ ನಿರ್ಮಾಣವಾದ ಈ ರಸ್ತೆ ಬಗ್ಗೆ ಈಗ ದೂರುಗಳು ಹೆಚ್ಚಾಗಿವೆ.

ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಸಿಮೆಂಟ್ ರಸ್ತೆ ದುರಸ್ತಿಗೊಳಿಸಲು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆ ಕೂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
author img

By

Published : May 9, 2019, 5:57 PM IST

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರಿಟ್​ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.

ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಕಸ ಹೊಡೆದರೆ ಸಾಕು ಸಂಪೂರ್ಣ ಧೂಳುಮಯವಾಗುತ್ತಿದೆ. ಇನ್ನೂ ಭಾರಿ ವಾಹನಗಳ ಸಂಚಾರದಿಂದಾಗಿ ದಟ್ಟ ಹೊಗೆ ಆವರಿಸಿದಂತೆ ಧೂಳು ಮುತ್ತಿಕ್ಕಿಕೊಳ್ಳುತ್ತದೆ.

2 ತಿಂಗಳ ಹಿಂದಷ್ಟೇ ನಿರ್ಮಿಸಿದ ಸಿಮೆಂಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ಗ್ರಾಮಸ್ಥರು ಪೊರಕೆ ಹಿಡಿದು ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರಿಟ್​ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.

ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಕಸ ಹೊಡೆದರೆ ಸಾಕು ಸಂಪೂರ್ಣ ಧೂಳುಮಯವಾಗುತ್ತಿದೆ. ಇನ್ನೂ ಭಾರಿ ವಾಹನಗಳ ಸಂಚಾರದಿಂದಾಗಿ ದಟ್ಟ ಹೊಗೆ ಆವರಿಸಿದಂತೆ ಧೂಳು ಮುತ್ತಿಕ್ಕಿಕೊಳ್ಳುತ್ತದೆ.

2 ತಿಂಗಳ ಹಿಂದಷ್ಟೇ ನಿರ್ಮಿಸಿದ ಸಿಮೆಂಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ಗ್ರಾಮಸ್ಥರು ಪೊರಕೆ ಹಿಡಿದು ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.

Intro:ಕಾಂಕ್ರೀಟ್ ರಸ್ತೆಯಲ್ಲೇ ಭಯಾನಕ ದೂಳು; ಗ್ರಾಮಸ್ಥರ‌ ನರಕಯಾತನೆ

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರ ನರಕಯಾತನೆ ಅನುಭವಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ರಸ್ತೆಯಲ್ಲಿ ಕಸು ಗುಡಿಸಿದ್ರೆ ಸಾಕು ಸಂಪೂರ್ಣ ಧೂಳುಮಯ ವಾಗುತ್ತಿದೆ. ಇನ್ನೂ ವಾಹನ ಓಡಾಟದಿಂದ ದೂಳು ಆವರಿಸುತ್ತಿದ್ದು ನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕಸಗುಡಿಸುವ ಮೂಲಕ ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಗ್ರಾಮಸ್ಥರು ಪೊರಕೆ ಸಮೇತ ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ ರಸ್ತೆ ಮತ್ತೊಮ್ಮೆ ಮಾಡುವಂತೆ ಆಗ್ರಹಿಸಿದ್ದಾರೆ.
---
R_KN_BGM_Concrete_Road_Dust_Problem_Visual_AnilBody:ಕಾಂಕ್ರೀಟ್ ರಸ್ತೆಯಲ್ಲೇ ಭಯಾನಕ ದೂಳು; ಗ್ರಾಮಸ್ಥರ‌ ನರಕಯಾತನೆ

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರ ನರಕಯಾತನೆ ಅನುಭವಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ರಸ್ತೆಯಲ್ಲಿ ಕಸು ಗುಡಿಸಿದ್ರೆ ಸಾಕು ಸಂಪೂರ್ಣ ಧೂಳುಮಯ ವಾಗುತ್ತಿದೆ. ಇನ್ನೂ ವಾಹನ ಓಡಾಟದಿಂದ ದೂಳು ಆವರಿಸುತ್ತಿದ್ದು ನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕಸಗುಡಿಸುವ ಮೂಲಕ ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಗ್ರಾಮಸ್ಥರು ಪೊರಕೆ ಸಮೇತ ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ ರಸ್ತೆ ಮತ್ತೊಮ್ಮೆ ಮಾಡುವಂತೆ ಆಗ್ರಹಿಸಿದ್ದಾರೆ.
---
R_KN_BGM_Concrete_Road_Dust_Problem_Visual_AnilConclusion:ಕಾಂಕ್ರೀಟ್ ರಸ್ತೆಯಲ್ಲೇ ಭಯಾನಕ ದೂಳು; ಗ್ರಾಮಸ್ಥರ‌ ನರಕಯಾತನೆ

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರ ನರಕಯಾತನೆ ಅನುಭವಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ರಸ್ತೆಯಲ್ಲಿ ಕಸು ಗುಡಿಸಿದ್ರೆ ಸಾಕು ಸಂಪೂರ್ಣ ಧೂಳುಮಯ ವಾಗುತ್ತಿದೆ. ಇನ್ನೂ ವಾಹನ ಓಡಾಟದಿಂದ ದೂಳು ಆವರಿಸುತ್ತಿದ್ದು ನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕಸಗುಡಿಸುವ ಮೂಲಕ ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಗ್ರಾಮಸ್ಥರು ಪೊರಕೆ ಸಮೇತ ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ ರಸ್ತೆ ಮತ್ತೊಮ್ಮೆ ಮಾಡುವಂತೆ ಆಗ್ರಹಿಸಿದ್ದಾರೆ.
---
R_KN_BGM_Concrete_Road_Dust_Problem_Visual_Anil
ETV Bharat Logo

Copyright © 2025 Ushodaya Enterprises Pvt. Ltd., All Rights Reserved.