ETV Bharat / state

ಕುಮಟಳ್ಳಿ ಹಾಗೆ ನಾನೆಂದೂ ಪಾರ್ಟಿ ಬಿಟ್ಟು ಹೋಗಲ್ಲ... ಶಿವಯೋಗಿಗಳ ಮೇಲೆ ಅಥಣಿ ಕೈ ಅಭ್ಯರ್ಥಿ ಪ್ರಮಾಣ

author img

By

Published : Nov 27, 2019, 7:54 AM IST

ಬೇರೆಯ ರಾಜಕಾರಣಿಗಳ ಹಾಗೆ ಪಕ್ಷಾಂತರ ಮಾಡಬಾರದು ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ಮಾಡಿಸಿದರು.

atn
ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ಮಾಡಿಸಿದರು.

ಅಥಣಿ: ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ಮಾಡಿಸಿಕೊಂಡರು.

ಅಥಣಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಥಣಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರಿಗೆ ಗಜಾನನ ಮಂಗಸೂಳಿ ಕಡೆಯಿಂದಿ ಪ್ರಮಾಣ ಮಾಡಿಸಿದರು.

ಅಥಣಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಅನರ್ಹ ಶಾಸಕ ಮಹೇಶ ಕುಮಟಳ್ಳಿ ಹಾಗೆ ನಮಗೆ ಮತ್ತು ಮತದಾರರಿಗೆ ಕೈ ಕೊಟ್ಟು ಹೊಗಬಾರದು ಎಂಬ ಕಾರಣಕ್ಕೆ ಎಲ್ಲರ ಎದುರು ಪ್ರಮಾಣ ಮಾಡು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭ್ಯರ್ಥಿ ಗಜಾನನ ಅವರಿಗೆ ಹೇಳಿದ ನಂತರ ಗಜಾನನ ಅವರು ಶಿವಯೋಗಿಗಳ ಮೇಲೆ ಪ್ರಮಾಣ ಮಾಡಿದರು.

ಅಥಣಿ: ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ಮಾಡಿಸಿಕೊಂಡರು.

ಅಥಣಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಥಣಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರಿಗೆ ಗಜಾನನ ಮಂಗಸೂಳಿ ಕಡೆಯಿಂದಿ ಪ್ರಮಾಣ ಮಾಡಿಸಿದರು.

ಅಥಣಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಅನರ್ಹ ಶಾಸಕ ಮಹೇಶ ಕುಮಟಳ್ಳಿ ಹಾಗೆ ನಮಗೆ ಮತ್ತು ಮತದಾರರಿಗೆ ಕೈ ಕೊಟ್ಟು ಹೊಗಬಾರದು ಎಂಬ ಕಾರಣಕ್ಕೆ ಎಲ್ಲರ ಎದುರು ಪ್ರಮಾಣ ಮಾಡು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭ್ಯರ್ಥಿ ಗಜಾನನ ಅವರಿಗೆ ಹೇಳಿದ ನಂತರ ಗಜಾನನ ಅವರು ಶಿವಯೋಗಿಗಳ ಮೇಲೆ ಪ್ರಮಾಣ ಮಾಡಿದರು.

Intro:ಇನ್ನು ಕಾಂಗ್ರೆಸ್ ಗೆ ಕಾಡು ತಿದೀಯಾ ಅಪರೇಷನ್ ಕಮಲದ ಭಯ್..!? , ಗಜಾನನ ಮಂಗಸೂಳಿ ಮೇಲೆ ಇಲ್ಲ ಎಂಬಿ ಪಾಟೀಲ್ ನಂಬಿಕೆ...!?
Body:ಅಥಣಿ ವರದಿ: (ಇದು ನಮ್ಮಲಿ ಮಾತ್ರ)

ಇನ್ನು ಕಾಂಗ್ರೆಸ್ ಗೆ ಕಾಡು ತಿದೀಯಾ ಅಪರೇಷನ್ ಕಮಲದ ಭಯ್..!? , ಗಜಾನನ ಮಂಗಸೂಳಿ ಮೇಲೆ ಇಲ್ಲ ಎಂಬಿ ಪಾಟೀಲ್ ನಂಬಿಕೆ...!?

ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಕಡೆ ಇಂದ ಆನೆ ಪ್ರಮಾಣ ಮಾಡಿಸಿದ ಎಂಬಿ ಪಾಟೀಲ್..

ಅಥಣಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಥಣಿ ಪಟ್ಟನದ ಕಾಂಗ್ರೆಸ್ ಕಾರ್ಯಕರ್ತರ ಸಭೇಯಲ್ಲಿ... ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರಿಗೆ ಗಜಾನನ ಮಂಗಸೂಳಿ ಕಡೆಯಿಂದಿ ಆನೆ ಪ್ರಮಾಣ ಮಾಡಿಸಿದರು.

ಅನರ್ಹ ಶಾಸಕ ಮಹೇಶ ಕುಮಟಳ್ಳಿ ತರ್ ನಿನು ನಮಗೇ ಮತ್ತು ಮತದಾರರಿಗೆ ಕೈ ಕೊಟ್ಟು ಹೊದಿಯಪ್ಶ ಎಂದ ಎಂಬಿ ಪಾಟೀಲ್ ಇದಕ್ಕೆ ತಕ್ಷಣವೇ ಇಲ್ಲ ಸರ ಹಾಗೆ ಎಲ್ಲ ಮಾಡಲ ಎಂದ ಗಜಾನನ ಮಂಗಸೂಳಿ, ಎಂಬಿಬಿ ತಿರುಗಿ ಮಾತನಾಡಿ ಅದಕ್ಕೆ ನಿನು ಶಿವಯೋಗಿಗಳ ಮೇಲೆ ಪ್ರಮಾಣ ಮಾಡು ಎಂದು ಹೇಳಿದಳು

ತಕ್ಷಣ ಗಜಾನನ ಮಂಗಸೂಳಿ ತುಂಬಿದ ಸಭೆ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರಿಗೆ ಗಜಾನನ ಮಂಗಸೂಳಿ ಶಿವಯೋಗಿಗಳ ಮೇಲೆ ಪ್ರಮಾಣ ಮಾಡಿದರು....Conclusion:ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.