ETV Bharat / state

ನಿಮ್ಮ ಮನೆಗೆ ಕಲ್ಲು ಹೊಡೆಯೋಕೆ ಬಂದ್ರೆ ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ?: ಸುರೇಶ ಅಂಗಡಿ

author img

By

Published : Dec 20, 2019, 5:17 PM IST

ಪೌರತ್ವ ಕಾಯ್ದೆ ವಿಚಾರವಾಗಿ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದರೆ ಅಂತವರ ವಿರುದ್ಧ ಆಯಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದ್ದಾರೆ.

Suresh Angadi
ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

ಬೆಳಗಾವಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗು ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ‌ಪ್ರಚೋದನೆ ನೀಡುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದರೆ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಮನೆಗೆ ಯಾರಾದ್ರು ಕಲ್ಲು ಹೊಡೆಯೋಕೆ ಬಂದ್ರೆ ನೀವು ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ? ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಗರಂ ಆಗಿ ಪ್ರತಿಕ್ರಿಯಿಸಿದ್ರು.

ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಬೆಳಗಾವಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗು ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ‌ಪ್ರಚೋದನೆ ನೀಡುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದರೆ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಮನೆಗೆ ಯಾರಾದ್ರು ಕಲ್ಲು ಹೊಡೆಯೋಕೆ ಬಂದ್ರೆ ನೀವು ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ? ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಗರಂ ಆಗಿ ಪ್ರತಿಕ್ರಿಯಿಸಿದ್ರು.

ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

Intro:ರಿವಾಲ್ವರ್ ಇರುವುದು ಪೂಜೆ ಮಾಡುವುದಕ್ಕಲ್ಲ; ಕೇಂದ್ರ ಸಚಿವ ಸುರೇಶ ಅಂಗಡಿ

ಬೆಳಗಾವಿ:
ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ‌ಪ್ರಚೋಧಿಸುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದ್ರೆ ಸುಮ್ಮನೆ ಕೂಡಲು ಆಗಲ್ಲ.‌ರಿವಾಲ್ವರ್ ಇರುವುದು ಪೂಜೆ ಮಾಡಲಿಕ್ಕಲ್ಲ ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು.
ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಹೆಸರಿಗೆ ಚ್ಯುತಿ ತರುವ ಪ್ರಯತ್ನ ಮಾಡುತ್ತಿವೆ. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆದಾಗ ನೂರು ಜನ ಬಾಂಗ್ಲಾದೇಶಿಗರು ಇದ್ದರು ಎಂದು ದೂರಿದರು.
ರೈಲ್ವೆ ಆಸ್ತಿಪಾಸ್ತಿ ಹಾನಿ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಳ್ಳಬೇಕು ಎಂಬ ಹೇಳಿಕೆಗೆ ಈಗಲೂ ಬದ್ದ. ಆಯಾ ರಾಜ್ಯ ಸರ್ಕಾರಗಳಿಗೆ ರೈಲ್ವೆ ಆಸ್ತಿಪಾಸ್ತಿ ಕಾಪಾಡಲು ಹೇಳಿದ್ದೇನೆ. ನಮ್ಮ ಆಸ್ತಿ ಹಾಳು ಮಾಡಲು ಬಂದ್ರೆ ಆಗ ಸುಮ್ಮನೆ ಕುಡಬೇಕಾ. ನಮ್ಮ ಬಳಿ ರಿವಾಲ್ವಾರ್ ಇರುವುದು ಪೂಜೆಗಲ್ಲ ಎಂದರು.
---
KN_BGM_05_20_Suresh_Angadi_Controversy_Statement_7201786Body:ರಿವಾಲ್ವರ್ ಇರುವುದು ಪೂಜೆ ಮಾಡುವುದಕ್ಕಲ್ಲ; ಕೇಂದ್ರ ಸಚಿವ ಸುರೇಶ ಅಂಗಡಿ

ಬೆಳಗಾವಿ:
ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ‌ಪ್ರಚೋಧಿಸುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದ್ರೆ ಸುಮ್ಮನೆ ಕೂಡಲು ಆಗಲ್ಲ.‌ರಿವಾಲ್ವರ್ ಇರುವುದು ಪೂಜೆ ಮಾಡಲಿಕ್ಕಲ್ಲ ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು.
ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಹೆಸರಿಗೆ ಚ್ಯುತಿ ತರುವ ಪ್ರಯತ್ನ ಮಾಡುತ್ತಿವೆ. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆದಾಗ ನೂರು ಜನ ಬಾಂಗ್ಲಾದೇಶಿಗರು ಇದ್ದರು ಎಂದು ದೂರಿದರು.
ರೈಲ್ವೆ ಆಸ್ತಿಪಾಸ್ತಿ ಹಾನಿ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಳ್ಳಬೇಕು ಎಂಬ ಹೇಳಿಕೆಗೆ ಈಗಲೂ ಬದ್ದ. ಆಯಾ ರಾಜ್ಯ ಸರ್ಕಾರಗಳಿಗೆ ರೈಲ್ವೆ ಆಸ್ತಿಪಾಸ್ತಿ ಕಾಪಾಡಲು ಹೇಳಿದ್ದೇನೆ. ನಮ್ಮ ಆಸ್ತಿ ಹಾಳು ಮಾಡಲು ಬಂದ್ರೆ ಆಗ ಸುಮ್ಮನೆ ಕುಡಬೇಕಾ. ನಮ್ಮ ಬಳಿ ರಿವಾಲ್ವಾರ್ ಇರುವುದು ಪೂಜೆಗಲ್ಲ ಎಂದರು.
---
KN_BGM_05_20_Suresh_Angadi_Controversy_Statement_7201786Conclusion:ರಿವಾಲ್ವರ್ ಇರುವುದು ಪೂಜೆ ಮಾಡುವುದಕ್ಕಲ್ಲ; ಕೇಂದ್ರ ಸಚಿವ ಸುರೇಶ ಅಂಗಡಿ

ಬೆಳಗಾವಿ:
ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ‌ಪ್ರಚೋಧಿಸುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದ್ರೆ ಸುಮ್ಮನೆ ಕೂಡಲು ಆಗಲ್ಲ.‌ರಿವಾಲ್ವರ್ ಇರುವುದು ಪೂಜೆ ಮಾಡಲಿಕ್ಕಲ್ಲ ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು.
ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಹೆಸರಿಗೆ ಚ್ಯುತಿ ತರುವ ಪ್ರಯತ್ನ ಮಾಡುತ್ತಿವೆ. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆದಾಗ ನೂರು ಜನ ಬಾಂಗ್ಲಾದೇಶಿಗರು ಇದ್ದರು ಎಂದು ದೂರಿದರು.
ರೈಲ್ವೆ ಆಸ್ತಿಪಾಸ್ತಿ ಹಾನಿ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಳ್ಳಬೇಕು ಎಂಬ ಹೇಳಿಕೆಗೆ ಈಗಲೂ ಬದ್ದ. ಆಯಾ ರಾಜ್ಯ ಸರ್ಕಾರಗಳಿಗೆ ರೈಲ್ವೆ ಆಸ್ತಿಪಾಸ್ತಿ ಕಾಪಾಡಲು ಹೇಳಿದ್ದೇನೆ. ನಮ್ಮ ಆಸ್ತಿ ಹಾಳು ಮಾಡಲು ಬಂದ್ರೆ ಆಗ ಸುಮ್ಮನೆ ಕುಡಬೇಕಾ. ನಮ್ಮ ಬಳಿ ರಿವಾಲ್ವಾರ್ ಇರುವುದು ಪೂಜೆಗಲ್ಲ ಎಂದರು.
---
KN_BGM_05_20_Suresh_Angadi_Controversy_Statement_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.