ETV Bharat / state

ಬೀದಿಗೆ ಬಿದ್ದ ಜನರ ಬದುಕು: ಕೇಳೋರಿಲ್ಲ ಇವರ ಗೋಳು - Krishna River Flood

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರು ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಬೀದಿಗೆ ಬಿದ್ದ ಜನರ ಬದುಕು
author img

By

Published : Aug 25, 2019, 7:32 PM IST

ಚಿಕ್ಕೋಡಿ: ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ಸಾಗಿಸುತ್ತಿರುವ ನಿರಾಶ್ರಿತರ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರಿಗೆ ಬೀದಿಯೇ ಮನೆಯಾಗಿದೆ. ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಕಾತ್ರಾಳ ಗ್ರಾಮಸ್ಥರು, ಈಗ ವಿಧಿ ಇಲ್ಲದೆ ರಸ್ತೆಯ ಮಧ್ಯೆಯೇ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ.

ಬೀದಿಗೆ ಬಿದ್ದ ಜನರ ಬದುಕು

ಈಗಾಗಲೇ ಗ್ರಾಮಕ್ಕೆ ಸರ್ವೆ ಅಧಿಕಾರಿಗಳು ಬಂದು ಸರ್ವೆ ನಡೆಸಿದ್ದಾರೆ. ಆದರೆ ಅದರ ಪ್ರಯೋಜನ ಇನ್ನೂ ಲಭ್ಯವಾಗಿಲ್ಲ. ಮನೆಗಳೆಲ್ಲ ಬಿದ್ದು ಹೋಗಿದ್ದು, ಪರಿಹಾರ ಕೇಂದ್ರಗಳನ್ನು ಸಹ ಬಂದ್​​ ಮಾಡಲಾಗಿದೆ. ಸದ್ಯ, ಸರ್ಕಾರ ಈ ಗ್ರಾಮದ ಜನರನ್ನು ಆದಷ್ಟು ಬೇಗ ಬೇರೆ ಕಡೆ ಶಿಫ್ಟ್​ ಮಾಡಿ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಚಿಕ್ಕೋಡಿ: ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ಸಾಗಿಸುತ್ತಿರುವ ನಿರಾಶ್ರಿತರ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರಿಗೆ ಬೀದಿಯೇ ಮನೆಯಾಗಿದೆ. ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಕಾತ್ರಾಳ ಗ್ರಾಮಸ್ಥರು, ಈಗ ವಿಧಿ ಇಲ್ಲದೆ ರಸ್ತೆಯ ಮಧ್ಯೆಯೇ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ.

ಬೀದಿಗೆ ಬಿದ್ದ ಜನರ ಬದುಕು

ಈಗಾಗಲೇ ಗ್ರಾಮಕ್ಕೆ ಸರ್ವೆ ಅಧಿಕಾರಿಗಳು ಬಂದು ಸರ್ವೆ ನಡೆಸಿದ್ದಾರೆ. ಆದರೆ ಅದರ ಪ್ರಯೋಜನ ಇನ್ನೂ ಲಭ್ಯವಾಗಿಲ್ಲ. ಮನೆಗಳೆಲ್ಲ ಬಿದ್ದು ಹೋಗಿದ್ದು, ಪರಿಹಾರ ಕೇಂದ್ರಗಳನ್ನು ಸಹ ಬಂದ್​​ ಮಾಡಲಾಗಿದೆ. ಸದ್ಯ, ಸರ್ಕಾರ ಈ ಗ್ರಾಮದ ಜನರನ್ನು ಆದಷ್ಟು ಬೇಗ ಬೇರೆ ಕಡೆ ಶಿಫ್ಟ್​ ಮಾಡಿ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

Intro:ಬೀದಿಗೆ ಬಿದ್ದ ಜನರ ಬದುಕು ಹೇಳವರಿಲ್ಲ ಕೇಳವರಿಲ್ಲBody:

ಚಿಕ್ಕೋಡಿ :
ಪ್ಯಾಕೇಜ್

ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ತೆಗೆಯುತ್ತಿರುವ ನಿರಾಶ್ರಿತರು ಸುಮಾರು 21 ದಿನ ಬೀದಿಯಲ್ಲೆ ಕಳೆದರೂ ಈ ಕಡೆ ಗಮನ ಹರಿಸದ ರಾಜಕಾರಣಿಗಳು, ಅಧಿಕಾರಿಗಳು

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರಿಗೆ ಬೀದಿಯೇ ಬೆಡ್ ರೂಮ್ ರೆಸ್ತೆಯೇ ಅಡುಗೆ ಮನೆ, ನಡುರಸ್ತೆಯಲ್ಲೆ ವಾಸವಿರುವ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು,

ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಕಾತ್ರಾಳ ಗ್ರಾಮಸ್ಥರು, ಈಗ ವಿಧಿ ಇಲ್ಲದೆ ರಸ್ತೆಯ ಮಧ್ಯೆವೇ ಟೆಂಟ್ ಹಾಕಿ ಜನರ ವಾಸ ಮಾಡುತ್ತಿದ್ದಾರೆ.

ಅಥಣಿ ಐನಾಪುರ ರಸ್ತೆಯ ದಾರಿ ಮಧ್ಯೆ ಕಲ್ಲು ಹಾಕಿ ಜನರ ವಾಸ, ಸರ್ಕಾರ ಅಧಿಕಾರಿಗಳು ಇದ್ದರೂ ಸಹ ಬೀದಿಗೆ ಬಂದ ನೂರಕ್ಕೂ ಹೆಚ್ಚು ಕುಟುಂಬಗಳು, ರಸ್ತೆಯ ಎರಡು ಬದಿ ಟೆಂಟ್ ಹಾಕಿ ನೂರಕ್ಕೂ ಹೆಚ್ಚು ದನಗಳೊಂದಿಗೆ ಗ್ರಾಮಸ್ಥರ ವಾಸ ಮಾಡುತ್ತಿದ್ದಾರೆ.

ಈಗಾಗಲೇ ಗ್ರಾಮಕ್ಕೆ ಸರ್ವೆ ಅಧಿಕಾರಿಗಳು ಬಂದು ಸರ್ವೆ ನಡೆಸುತ್ತಿದ್ದಾರೆ. ಆದರೆ, ಅದು ಯಾವುದಕ್ಕೂ ಪ್ರಯೋಜನಕ್ಕೆ ಬರುತ್ತಿಲ್ಲ ಮನೆಗಳೆಲ್ಲ ಬಿದ್ದು ಹೋಗಿವೆ. ದನಗಳಿಗೆ ಮೂರು ದಿನಕ್ಕೊಮ್ಮೆ ಮೇವು ಕೊಡುತ್ತಿದ್ದಾರೆ. ಈಗಾಗಲೇ ಗಂಜಿ ಕೇಂದ್ರ ಬಂದ ಮಾಡಲಾಗಿದೆ. ಈಗ ನಾವು ಭೀಕ್ಷೆ ಬೇಡುವುದಷ್ಟೆ ಉಳದಿದೆ.

ಈಗಾಗಲೇ ಕೆಲ ಕುಟುಂಬಗಳು ರಸ್ತೆ ಮಧ್ಯದಲ್ಲಿ ಟೆಂಟ್ ಹಾಕಿ ಜೀವನ ನಡೆಸುತ್ತಿದ್ದಾರೆ. ಕೆಲ ಜನರು ಸಂಭಂಧಿಕರ ಮನೆಗೆ ಹೋಗಿದ್ದಾರೆ. ಈಗ ಕಾತ್ರಾಳ ಗ್ರಾಮ ನೋಡಿದರೆ ಸ್ಮಶಾನದಂತೆ ಬಾಸವಾಗುತ್ತಿದೆ. ಇದ್ದ ಮನೆಗಳೆಲ್ಲ ಬಿದ್ದು ಹಾಳಾಗಿವೆ ಇದು 4, 10 ತವರ್ದಕ್ಕೆ ಪ್ರವಾಹ ಬರುವುದು ಹೀಗೆ ಮತ್ತೆ ನಮ್ಮ ಮನೆಗಳು, ಬೆಳೆಗಳು ಹಾಳಾಗುತ್ತವೆ. ಅದಕ್ಕಾಗಿ ಸರ್ಕಾರ ಆದಷ್ಟು ಬೇಗ ಗ್ರಾಮವನ್ನು ಬೇರೆ ಕಡೆ ಶಿಪ್ಟ ಮಾಡಿ ಎಂದು ಸಂತ್ರಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.


ಬೈಟ್ 1 : ವಿಠ್ಠಲ ಶಂಕರ ಕಾಂಬಳೆ - ಸಂತ್ರಸ್ತ

ಬೈಟ್ 2 : ಸಂಜಯ ನಾರಾಯಣ ವಗರೆ - ಸಂತ್ರಸ್ತ

ಬೈಟ್ 3 : ಸದಾಶಿವ ಮಾರುತಿ ವಾಘಮೋರೆ - ಸಂತ್ರಸ್ತ


Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.