ETV Bharat / state

ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ: ಅಧಿಕಾರಿಗಳಿಂದ ವೇಗವಾಗಿ ಸಾಗಿದ ಕಾರ್ಯ

ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವುದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು, ಈ ಕುರಿತು ಚರ್ಚಿಸಲಾಯಿತು.

author img

By

Published : Sep 16, 2019, 10:53 AM IST

ನೆರೆಸಂತ್ರಸ್ತರ ಹಳ್ಳಿಗಳ ಸ್ಥಳಾಂತರ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲವು ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವುದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು ಒಕ್ಕೊರಲ ಅಭಿಪ್ರಾಯ ಸಂಗ್ರಹಿಸಲಾಯಿತು.

ಸಭೆಯಲ್ಲಿ ಸಪ್ತಸಾಗರ ಗ್ರಾಮ ಸ್ಥಳಾಂತರ ಮಾಡುವ ವಿಷಯ ಪ್ರಸ್ತಾಪಿಸಿದ ನೋಡಲ್ ಅಧಿಕಾರಿಗಳು, ಎರಡು ಸ್ಥಳಗಳಾದ ಚಿಕ್ಕಟ್ಟಿ ಹಾಗೂ ಕರಿಮಸೂತಿ ಗ್ರಾಮಗಳು ನಿಮಗೆ ಸ್ಥಳಾಂತರವಾಗಲು ಯೋಗ್ಯ ಸ್ಥಳ ಇದೆ ಎಂದು ಹೇಳಿದರು.

ನೆರೆಸಂತ್ರಸ್ತರ ಹಳ್ಳಿಗಳ ಸ್ಥಳಾಂತರ

ಗ್ರಾಮದ ಎಲ್ಲ ಜನರೂ ಆದಷ್ಟು ಬೇಗ ಸ್ಥಳಾಂತರ ಆಗುವಂತೆ ತಿಳಿಸಿದರು. ಈಗ ಆ ಕಾರ್ಯ ಚುರುಕುಗೊಂಡು ಸ್ಥಳಾಂತರ ಸ್ಥಳವಾದ ಚಿಕ್ಕಟ್ಟಿ ಗ್ರಾಮದ ಹಿರಿಯರೆಲ್ಲ ಸೇರಿ ಸ್ಥಳ ಪರಿಶೀಲನೆ ಮಾಡಿದರು. ಹಿರಿಯರೆಲ್ಲರೂ ಸ್ಥಳ ಪರಿಶೀಲನೆ ಮಾಡಿದ ಬಳಿಕ ಚಿಕ್ಕಟ್ಟಿ ಗ್ರಾಮದ ಜಮೀನು ವಾಸಿಸಲು ಯೋಗ್ಯವಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲವು ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವುದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು ಒಕ್ಕೊರಲ ಅಭಿಪ್ರಾಯ ಸಂಗ್ರಹಿಸಲಾಯಿತು.

ಸಭೆಯಲ್ಲಿ ಸಪ್ತಸಾಗರ ಗ್ರಾಮ ಸ್ಥಳಾಂತರ ಮಾಡುವ ವಿಷಯ ಪ್ರಸ್ತಾಪಿಸಿದ ನೋಡಲ್ ಅಧಿಕಾರಿಗಳು, ಎರಡು ಸ್ಥಳಗಳಾದ ಚಿಕ್ಕಟ್ಟಿ ಹಾಗೂ ಕರಿಮಸೂತಿ ಗ್ರಾಮಗಳು ನಿಮಗೆ ಸ್ಥಳಾಂತರವಾಗಲು ಯೋಗ್ಯ ಸ್ಥಳ ಇದೆ ಎಂದು ಹೇಳಿದರು.

ನೆರೆಸಂತ್ರಸ್ತರ ಹಳ್ಳಿಗಳ ಸ್ಥಳಾಂತರ

ಗ್ರಾಮದ ಎಲ್ಲ ಜನರೂ ಆದಷ್ಟು ಬೇಗ ಸ್ಥಳಾಂತರ ಆಗುವಂತೆ ತಿಳಿಸಿದರು. ಈಗ ಆ ಕಾರ್ಯ ಚುರುಕುಗೊಂಡು ಸ್ಥಳಾಂತರ ಸ್ಥಳವಾದ ಚಿಕ್ಕಟ್ಟಿ ಗ್ರಾಮದ ಹಿರಿಯರೆಲ್ಲ ಸೇರಿ ಸ್ಥಳ ಪರಿಶೀಲನೆ ಮಾಡಿದರು. ಹಿರಿಯರೆಲ್ಲರೂ ಸ್ಥಳ ಪರಿಶೀಲನೆ ಮಾಡಿದ ಬಳಿಕ ಚಿಕ್ಕಟ್ಟಿ ಗ್ರಾಮದ ಜಮೀನು ವಾಸಿಸಲು ಯೋಗ್ಯವಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

Intro:
ಅಥಣಿ ತಾಲೂಕು ಆಡಳಿತ ಎಚ್ಚೆತ್ತುಕೊಂಡು
ನೆರೆಸಂತ್ರಸ್ಥರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವದರಿಂದ ಸಪ್ತಸಾಗರ ಗ್ರಾಮ ಚಿಕ್ಕಟ್ಟಿ ಮಡ್ಡಿ ಗ್ರಾಮಕ್ಕೆ ಸ್ಥಳಾಂತರ
Body:
ಅಥಣಿ ತಾಲೂಕು ಆಡಳಿತ ಎಚ್ಚೆತ್ತುಕೊಂಡು
ನೆರೆಸಂತ್ರಸ್ಥರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವದರಿಂದ ಸಪ್ತಸಾಗರ ಗ್ರಾಮ ಚಿಕ್ಕಟ್ಟಿ ಮಡ್ಡಿ ಗ್ರಾಮಕ್ಕೆ ಸ್ಥಳಾಂತರ

ಅಥಣಿ:

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಲವು ನೆರೆಸಂತ್ರಸ್ಥರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು ಒಕ್ಕೊರಲ ಅಭಿಪ್ರಾಯ ಸಂಗ್ರಹಿಸಲಾಯಿತು

ಸಭೆಯಲ್ಲಿ ಸಪ್ತಸಾಗರ ಗ್ರಾಮದ ಸ್ಥಳಾಂತರ ಬಗ್ಗೆ ವಿಷಯ ಪ್ರಸ್ತಾಪಿಸಿದ ನೂಡಲ್ ಅಧಿಕಾರಿಗಳು ಎರಡು ಸ್ಥಳಗಳಾದ ಚಿಕ್ಕಟ್ಟಿ ಹಾಗೂ ಕರಿಮಸೂತಿ ಗ್ರಾಮಗಳು ನಿಮಗೆ ಸ್ಥಳಾಂತರವಾಗಲು ಯೋಗ್ಯ ಸ್ಥಳ ಇದೆ ಎಂದು ಹೇಳಿದರು.

ಗ್ರಾಮದ ಎಲ್ಲ ಜನರೂ ಆದಷ್ಟು ಬೇಗ ಸ್ಥಳಾಂತರ ಕಾರ್ಯಮಾಡಿ ಎಂದರು.ಈಗ ಆ ಕಾರ್ಯ ಚುರುಕುಗೊಂಡು ಸ್ಥಳಾಂತರ ಸ್ಥಳವಾದ ಚಿಕ್ಕಟ್ಟಿ ಮಡ್ಡಿ ಗ್ರಾಮದ ಹಿರಿಯರೆಲ್ಲ ಸೇರಿ ಸ್ಥಳ ಪರಿಶಿಲನೆ ಮಾಡಿದರು .

ಹಿರಿಯರೆಲ್ಲರೂ ಸ್ಥಳ ಪರಿಶೀಲನೆ ಮಾಡಲಾಗಿ ಒಪ್ಪಿಗೆ ಮೇರೆಗೆ ಚಿಕ್ಕಟ್ಟಿ ಗ್ರಾಮದ ಜಮೀನು ವಾಸಿಸಲು ಯೋಗ್ಯವಾಗಿದೆ ಎಂದು ಅಭಿಪ್ರಾಯಕ್ಕೆ ಬರಲಾಯಿತು.

ಈ ವಿಶೇಷ ಸಭೆಯ ನೂಡಲ್ ಅಧಿಕಾರಿಯಾಗಿ ವಾಲಗಟಿ ಹಾಗೂ ದಯಾನಂದ ಕಾಂಬಳೆ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಜೇಂದ್ರ ವಾಲಿಕಾರ ಪಂಚಾಯತಿಯ ಅಧ್ಯಕ್ಷ ಹಾಗೂ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಠರಾವ( ಒಪ್ಪಂದದ ಪತ್ರ) ಮಾಡಲಾಯಿತು.

Conclusion:ಶಿವರಾಜ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.