ETV Bharat / state

ಬಳ್ಳಾರಿ ವಿಭಜನೆ ಎಫೆಕ್ಟ್‌! ಅಥಣಿಯನ್ನೂ 'ಪ್ರತ್ಯೇಕ ಜಿಲ್ಲೆ' ಘೋಷಿಸಲು ಒತ್ತಾಯ - ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಳಗಾವಿ ಜಿಲ್ಲೆಯ ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕತೆಯ ಕೂಗು ಅನಿವಾರ್ಯವಾಗಿದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಲು ಒತ್ತಾಯ
author img

By

Published : Oct 6, 2019, 4:13 PM IST

ಚಿಕ್ಕೋಡಿ: ಅಥಣಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಅಥಣಿಯನ್ನು ಜಿಲ್ಲೆಯಾಗಿಸಿ ಇಲ್ಲಿನ ಜನರ ತೊಂದರೆಗಳಿಗೆ ವಿರಾಮ ಹೇಳಿ ಎಂದು ಜಿಲ್ಲಾ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.

ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಲು ಒತ್ತಾಯ

ಅಥಣಿ 109 ಹಳ್ಳಿಗಳನ್ನು ಒಳಗೊಂಡಿದೆ. ತಾಲೂಕಿನ ಕೊನೆಯ ಹಳ್ಳಿ ಕೊಟ್ಟಲಗಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ ಆಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಅಥಣಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುತುವರ್ಜಿ ವಹಿಸಿ ಮುಂದಿನ ಕ್ಯಾಬಿನೆಟ್​ನಲ್ಲಿ ಪ್ರಸ್ತಾಪಿಸಬೇಕಿದೆ. ಜೊತೆಗೆ ಇದೇ ತಾಲೂಕಿನವರಾದ ಡಿಸಿಎಂ ಲಕ್ಷ್ಮಣ ಸವದಿಯವರೂ ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಚಿಕ್ಕೋಡಿ: ಅಥಣಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಅಥಣಿಯನ್ನು ಜಿಲ್ಲೆಯಾಗಿಸಿ ಇಲ್ಲಿನ ಜನರ ತೊಂದರೆಗಳಿಗೆ ವಿರಾಮ ಹೇಳಿ ಎಂದು ಜಿಲ್ಲಾ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.

ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಲು ಒತ್ತಾಯ

ಅಥಣಿ 109 ಹಳ್ಳಿಗಳನ್ನು ಒಳಗೊಂಡಿದೆ. ತಾಲೂಕಿನ ಕೊನೆಯ ಹಳ್ಳಿ ಕೊಟ್ಟಲಗಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ ಆಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಅಥಣಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುತುವರ್ಜಿ ವಹಿಸಿ ಮುಂದಿನ ಕ್ಯಾಬಿನೆಟ್​ನಲ್ಲಿ ಪ್ರಸ್ತಾಪಿಸಬೇಕಿದೆ. ಜೊತೆಗೆ ಇದೇ ತಾಲೂಕಿನವರಾದ ಡಿಸಿಎಂ ಲಕ್ಷ್ಮಣ ಸವದಿಯವರೂ ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Intro:ಅಥಣಿ ಜಿಲ್ಲೆ ಮಾಡುವಂತೆ ಹೋರಾಟಗಾರರಿಂದ ಒತ್ತಾಯ
Body:
ಚಿಕ್ಕೋಡಿ :

ಅಥಣಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರ ಸುಮಾರು 200 ಕಿ.ಮೀ ಕ್ರಮಿಸಬೇಕಾದಂತ ಪರಸ್ಥಿತಿ ಅಥಣಿ ತಾಲೂಕಿನ ಜನತೆಯದ್ದಾಗಿದ್ದು ಇದರಿಂದ ನಾವು ಬೆಳಗಾವಿ ಜಿಲ್ಲೆಗೆ ಪ್ರಯಾಣ ಬೆಳೆಸಲು ತುಂಬಾ ತೊಂದರೆಯಾಗುತ್ತಿದೆ. ಅದಕ್ಕಾಗಿ ನಮ್ಮಗೆ ಅಥಣಿ ಜಿಲ್ಲೆಯನ್ನಾಗಿಸಿ ಇಲ್ಲಿಯ ಜನರ ತೊಂದರೆಗಳಿಗೆ ವಿರಾಮ ಹೇಳಿ ಎಂದು ಅಥಣಿ ಜಿಲ್ಲಾ ಹೋರಾಟಗಾರರು ಅಥಣಿ ಜಿಲ್ಲೆಯನ್ನಾಗಿಸಿ ಎಂದು ಕೇಳುತ್ತಿದ್ದಾರೆ.

ಈಗಾಗಲೆ ಅಥಣಿಯು 109 ಹಳ್ಳಿಗಳನ್ನು ಒಳಗೊಂಡಿದ್ದು ಭೌಗೋಳಿಕವಾಗಿ ವಿಸ್ತಾರವಾದ ಸ್ಥಳವನ್ನು ಒಳಗೊಂಡಿದೆ. ಈಗಾಗಲೇ ಅಥಣಿ ಬೆಳೆದು ನಿಂತಿದೆ. ಅಥಣಿ ತಾಲೂಕಿನ ಕೊನೆಯ ಹಳ್ಳಿ ಕೊಟ್ಟಲಗಿ ಇಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ ಆಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗಾವಿಗೆ ಪ್ರಯಾಣ ಬೆಳಸಿ ಮತ್ತೆ ಊರಿಗೆ ಬರಬೇಕಾದರೆ ಒಂದು ದಿನ ಕಳೆಯುತ್ತದೆ. ಅದಕ್ಕಾಗಿ‌ ನಮ್ಮಗೆ ಅಥಣಿಯನ್ನು ಜಿಲ್ಲೆಯನ್ನಾಗಿಸಿ ಎಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.

ಈ ಅಥಣಿ ಜಿಲ್ಲೆಯ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುತುರ್ವಜಿ ವಹಿಸಿ ಮುಂದಿನ ಕ್ಯಾಬಿನೆಟ್ ನಲ್ಲಿ ಪ್ರಸ್ತಾವಿಸಿ ಅಥಣಿಯನ್ನು ಜಿಲ್ಲೆಯನ್ನಾಗಿಸಬೇಕು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿ ಜಿಲ್ಲೆ ಮಾಡಿಸಿ ಈ ಭಾಗದ ಜನರ ತೊಂದರೆಗಳನ್ನು ಆಗದಂತೆ ಅವರಿಗೆ ನ್ಯಾಯ ಒದಗಿಸಿ ಆದಷ್ಟು ಬೇಗ ಅಥಣಿ ಜಿಲ್ಲೆ ಮಾಡಬೇಕೆಂದು ಅಥಣಿ ಜಿಲ್ಲಾ ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ.

ಬೈಟ್ 1 : ಪುಟ್ಟು ಹಿರೇಮಠ - ಅಥಣಿ ಜಿಲ್ಲಾ ಹೋರಾಟಗಾರರು - ಬಿಳಿ ಅಂಗಿ ಧರಿಸಿದ್ದಾರೆ.

ಬೈಟ್ 2 : ಪ್ರಶಾಂತ ತೊಡಕರ - ಅಥಣಿ ಜಿಲ್ಲಾ ಹೋರಾಟಗಾರರು - ನೀಲಿ ಅಂಗಿ ಧರಸಿದ್ದಾರೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.