ETV Bharat / state

ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ: ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ನೆರೆ ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ, ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂಬ ಪಾದಯಾತ್ರೆಯನ್ನು ಬೆಳಗಾವಿಯ ಅಥಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

author img

By

Published : Oct 19, 2019, 5:46 AM IST

ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಅಥಣಿ: ಕೃಷ್ಣಾ ನದಿಪ್ರವಾಹ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದ್ರು ಮುಳುಗಡೆಯಾದ ಹಾಗೂ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಸಂತ್ರಸ್ತರು ಹಮ್ಮಿಕೊಂಡಿದ್ದರು.

ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ನೆರೆ ಸಂತ್ರಸ್ತರು ದರೂರ ಸೇತುವೆಯಿಂದ ಅಥಣಿ ತಹಶಿಲ್ದಾರ್​​​ ಕಚೇರಿಯವರೆಗೆ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಮಾಡಿದ್ರು.

ಅಂಬೇಡ್ಕರ್​​ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಚಾಲನೆ ನೀಡಿದರು. ಪಾದಯಾತ್ರೆಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ರೈತ ಪರ ಸಂಘಟನೆ ಸೇರಿದಂತೆ ನೂರಾರು ಮಹಿಳೆಯರು ಸೇರಿ ಐದು ನೂರಕ್ಕೂ ಅಧಿಕ ಸಂತ್ರಸ್ತರು ಭಾಗಿಯಾಗಿದ್ದರು.ಅಥಣಿ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಕೆಲಹೊತ್ತು ಮಲಗಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಇನ್ನೂ ಪಾದಯಾತ್ರೆ ಮೂಲಕ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರ್​​ ಕಚೇರಿಗೆ ತೆರಳಿ ಮನೆಗಳ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡುವುದು ವಿಳಂಬವಾಗುತ್ತಿದೆ. ಮತ್ತೊಮ್ಮೆ ಸರ್ವೇ ಕಾರ್ಯ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಅಥಣಿ ತಹಶಿಲ್ದಾರ್​​ಗೆ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣೆಯಲ್ಲಿ 14 ರ‍್ಯಾಲಿಯಲ್ಲಿ ಭಾಗವಹಿಸಲು ಸಮಯ ಇದೆ. ಅದೇ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರ ಭೇಟಿಗೆ ಸಮಯವಿಲ್ಲ ಎಂದು ಆರೋಪಿಸಿದರು. ಹಾಗೆ ಲಕ್ಷ್ಮಣ್ ಸವದಿ ಕರ್ನಾಟಕದ ಡಿಸಿಎಂ ಅಲ್ಲ, ಮಹಾರಾಷ್ಟ್ರದ ಡಿಸಿಎಂ ಎಂದರು.

ಅಥಣಿ ತಾಲೂಕಿನ ಮಾಜಿ ಶಾಸಕ ಸಹಜಾನ ಡೊಂಗರಗಾವ ಮಾತನಾಡಿ ರಾಜ್ಯ ಮತ್ತು ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಬೇಕಾಗಿದೆ. ಖಂಡಿತವಾಗಿ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕೆಂದು ಎಂದು ಹೇಳಿದರು.

ಅಥಣಿ: ಕೃಷ್ಣಾ ನದಿಪ್ರವಾಹ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದ್ರು ಮುಳುಗಡೆಯಾದ ಹಾಗೂ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಸಂತ್ರಸ್ತರು ಹಮ್ಮಿಕೊಂಡಿದ್ದರು.

ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ನೆರೆ ಸಂತ್ರಸ್ತರು ದರೂರ ಸೇತುವೆಯಿಂದ ಅಥಣಿ ತಹಶಿಲ್ದಾರ್​​​ ಕಚೇರಿಯವರೆಗೆ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಮಾಡಿದ್ರು.

ಅಂಬೇಡ್ಕರ್​​ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಚಾಲನೆ ನೀಡಿದರು. ಪಾದಯಾತ್ರೆಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ರೈತ ಪರ ಸಂಘಟನೆ ಸೇರಿದಂತೆ ನೂರಾರು ಮಹಿಳೆಯರು ಸೇರಿ ಐದು ನೂರಕ್ಕೂ ಅಧಿಕ ಸಂತ್ರಸ್ತರು ಭಾಗಿಯಾಗಿದ್ದರು.ಅಥಣಿ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಕೆಲಹೊತ್ತು ಮಲಗಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಇನ್ನೂ ಪಾದಯಾತ್ರೆ ಮೂಲಕ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರ್​​ ಕಚೇರಿಗೆ ತೆರಳಿ ಮನೆಗಳ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡುವುದು ವಿಳಂಬವಾಗುತ್ತಿದೆ. ಮತ್ತೊಮ್ಮೆ ಸರ್ವೇ ಕಾರ್ಯ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಅಥಣಿ ತಹಶಿಲ್ದಾರ್​​ಗೆ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣೆಯಲ್ಲಿ 14 ರ‍್ಯಾಲಿಯಲ್ಲಿ ಭಾಗವಹಿಸಲು ಸಮಯ ಇದೆ. ಅದೇ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರ ಭೇಟಿಗೆ ಸಮಯವಿಲ್ಲ ಎಂದು ಆರೋಪಿಸಿದರು. ಹಾಗೆ ಲಕ್ಷ್ಮಣ್ ಸವದಿ ಕರ್ನಾಟಕದ ಡಿಸಿಎಂ ಅಲ್ಲ, ಮಹಾರಾಷ್ಟ್ರದ ಡಿಸಿಎಂ ಎಂದರು.

ಅಥಣಿ ತಾಲೂಕಿನ ಮಾಜಿ ಶಾಸಕ ಸಹಜಾನ ಡೊಂಗರಗಾವ ಮಾತನಾಡಿ ರಾಜ್ಯ ಮತ್ತು ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಬೇಕಾಗಿದೆ. ಖಂಡಿತವಾಗಿ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕೆಂದು ಎಂದು ಹೇಳಿದರು.

Intro:ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣೆ ಯಲ್ಲಿ ೧೪ ರ್ಯಾಲಿಯಲ್ಲಿ ಭಾಗವಹಿಸಲು ಸಮಯ ಇದೆ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರ ಭೇಟಿ ಗೆ ಸಮಯವಿಲ್ಲ ಎಂದು ಆರೋಪಿಸಿದರು ಹಾಗೆ ಲಕ್ಷ್ಮಣ್ ಸವದಿ ಕರ್ನಾಟಕ ಡಿಸಿಎಂ ಅಲ್ಲ ಮಹಾರಾಷ್ಟ್ರದ ಡಿಸಿಎಂ ಎಂದು ಹೇಳಿದರು.Body:ಅಥಣಿ:

ಕೃಷ್ಣಾ ನದಿ
ಪ್ರವಾಹ ಬಂದು ಎರಡು ತಿಂಗಳು ಕಳೆಯುತ್ತ ಬಂದರೂ ಮುಳುಗಡೆಯಾದ ಹಾಗೂ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ತಾರತಮ್ಯ ಹಾಗೂ ವಿಳಂಬ ನೀತಿ ಖಂಡಿಸಿ... ಮತ್ತು ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ,ಮತ್ತು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ನೇರೆ ಸಂತ್ರಸ್ತರು ಇಂದು ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ ಕಛೇರಿಯವರೆಗೆ *''ಬದುಕಿಸಿ ಇಲ್ಲವೇ ಮುಳುಗಿಸಿ''* ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು

ಅಂಬೆಡ್ಕರ ಹಾಗೂ ಗಾಂಧಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಚಾಲನೆ ನೀಡಿದರು

ಪಾದಯಾತ್ರೆಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ರೈತ ಪರ ಸಂಘಟನೆ ಸೇರಿದಂತೆ ನೂರಾರು ಮಹಿಳೆಯರು ಸೇರಿದಂತೆ ಐದು ನೂರಕ್ಕೂ ಅಧಿಕ ಸಂತ್ರಸ್ತರು ಭಾಗಿಯಾಗಿದ್ದರು

ಅಥಣಿ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಕೆಲವತ್ತು ಮನಗಿ ಪ್ರತಿಭಟನೆ ನಡೆಸಿದರು

ಇನ್ನೂ ಪಾದಯಾತ್ರೆ ಮೂಲಕ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಛೇರಿಗೆ ತೆರಳಿ ಮನೆಗಳ ಸರ್ವೇ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಮತ್ತು ನಿಜವಾದ ಫಲಾನುಭವಿಗಳಿಗೆ ಪರಿಹಾರ ವಿಳಂಬ ಕೂಡಲೆ ಮತ್ತೂಮ್ಮೆ ಸರ್ವೇ ಕಾರ್ಯ ಮಾಡಿ ಸಂತ್ರಸ್ತರಿಗೆ ನ್ಯಾಯ ವದಗಿಸುವಂತೆ ಅಥಣಿ ತಹಶೀಲ್ದಾರ್ ಮನವಿ ಪತ್ರ ಸಲ್ಲಿಸಿದರು

ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣೆ ಯಲ್ಲಿ ೧೪ ರ್ಯಾಲಿಯಲ್ಲಿ ಭಾಗವಹಿಸಲು ಸಮಯ ಇದೆ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರ ಭೇಟಿ ಗೆ ಸಮಯವಿಲ್ಲ ಎಂದು ಆರೋಪಿಸಿದರು ಹಾಗೆ ಲಕ್ಷ್ಮಣ್ ಸವದಿ ಕರ್ನಾಟಕ ಡಿಸಿಎಂ ಅಲ್ಲ ಮಹಾರಾಷ್ಟ್ರದ ಡಿಸಿಎಂ ಎಂದು ಹೇಳಿದರು.

ಹಾಗೆ ಅಥಣಿ ತಾಲೂಕಿನ ಮಾಜಿ ಶಾಸಕ ಸಹಜಾನ ಡೊಂಗರಗಾವ ಮಾತನಾಡಿ ರಾಜ್ಯ ಮತ್ತು ಜಿಲ್ಲಾ ಆಡಳಿತ ನೆರೆ ಸಂತ್ರಸ್ತರ ಶಾಶ್ವತ ಪರಿಹಾರ ದೊರಕಬೇಕಾಗಿದೆ ಖಂಡಿತವಾಗಿ ಜಿಲ್ಲಾ ಆಡಳಿತ ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕೆಂದು ಎಂದು ಹೇಳಿದರು









Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.