ETV Bharat / state

ಡಿ.9ರಂದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ.. ಸಿದ್ದರಾಮಯ್ಯ ವಿಶ್ವಾಸ

author img

By

Published : Nov 29, 2019, 7:10 PM IST

ಡಿ.9 ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು.

athani
ಸಿದ್ದರಾಮಯ್ಯ ಹೇಳಿಕೆ

ಅಥಣಿ/ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್​​​ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ಅಥಣಿ ವಿಧಾನಸಭಾ ಕ್ಷೇತ್ರದ ತೇಲಸಂಗ ಹೋಬಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಬಂದಿದೆ. ಈ ಚುನಾವಣೆಯಿಂದ ಮಹೇಶ್ ಕುಮಟಳ್ಳಿ ಹಾಗೂ ಶ್ರಿಮಂತ ಪಾಟೀಲ್​​ಗೆ ಮಾತ್ರ ಲಾಭ ಇನ್ಯಾರಿಗೂ ಲಾಭವಿಲ್ಲ ಎಂದ್ರು. ಹಸಿ ಸುಳ್ಳು ಹೇಳಿ ಅಥಣಿ ಮತದಾರರಿಗೆ ಮೋಸ ಮಾಡಿದ್ದಾರೆ. ನಿಮ್ಮೊಂದಿಗೆ ಏನಾದರೂ ಬಿಜೆಪಿಗೆ ಹೋಗುತ್ತೇನೆ ಎಂದು ಕೇಳಿದ್ರಾ?ನಿಮಗೆ ಮೋಸ ಮಾಡಿ ಅವಮಾನ ಮಾಡಿದ್ದಾರೆ ಎಂದು ಗುಡುಗಿದ್ರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ..

ಈಗ ಮತ್ತೆ ಅವರಿಗೆ ಪಾಠ ಕಲಿಸಲು ಅವಕಾಶ ಸಿಕ್ಕಿದೆ. ಅವರಿಗೆ ತಕ್ಕ ಪಾಠ ಕಲಿಸಲು ಮರೆಯಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು. ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕುಮಟಳ್ಳಿ ವಿಧಾನಸಭಾ ಕಲಾಪಕ್ಕೆ ಬರಲ್ಲ ಅಥಣಿ ಹೇಗೆ ಅಭಿವೃದ್ಧಿ ಆಗುತ್ತೆ.. ಎರಡು ತಿಂಗಳುಗಳ ಕಾಲ ಮುಂಬೈನಲ್ಲಿ ಇದ್ದಾರೆ. ಈ ಅನರ್ಹ ಶಾಸಕರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ರು.

ಕಾಂಗ್ರೆಸ್ ಸರ್ಕಾರ ಹೇಳಿದ್ದನ್ನು ಮಾಡುವ ಸರ್ಕಾರ, ಅನ್ನಭಾಗ್ಯ ಯೋಜನೆಯಂತೆ ಹಲವು ಯೋಜನೆಗಳನ್ನು ನೀಡಿದೆ. ಯಡಿಯೂರಪ್ಪ ಬರೀ ಸುಳ್ಳು ಹೇಳುವ ಮೂಲಕ ನರೇಂದ್ರ ಮೋದಿ ಹೇಸರು ಹೇಳುತ್ತಾರೆ. ಇನ್ನು, ಯಡಿಯೂರಪ್ಪ ಆಪರೇಶನ್​​ ಕಮಲ ಮಾಡಿದ್ದು ಬಿಟ್ರೆ ಮತ್ತೇನು ಮಾಡಿಲ್ಲ ಎಂದು ಆರೋಪಿಸಿದ್ರು. ಮಿಸ್ಟರ್ ನರೇಂದ್ರ ಮೋದಿ ಗುಜರಾತ್​​​ನಲ್ಲಿ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೆ ಇಲ್ಲ..? ಎಂದು ಪ್ರಶ್ನಿಸಿದ್ರು.

ಅಥಣಿ/ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್​​​ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ಅಥಣಿ ವಿಧಾನಸಭಾ ಕ್ಷೇತ್ರದ ತೇಲಸಂಗ ಹೋಬಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಬಂದಿದೆ. ಈ ಚುನಾವಣೆಯಿಂದ ಮಹೇಶ್ ಕುಮಟಳ್ಳಿ ಹಾಗೂ ಶ್ರಿಮಂತ ಪಾಟೀಲ್​​ಗೆ ಮಾತ್ರ ಲಾಭ ಇನ್ಯಾರಿಗೂ ಲಾಭವಿಲ್ಲ ಎಂದ್ರು. ಹಸಿ ಸುಳ್ಳು ಹೇಳಿ ಅಥಣಿ ಮತದಾರರಿಗೆ ಮೋಸ ಮಾಡಿದ್ದಾರೆ. ನಿಮ್ಮೊಂದಿಗೆ ಏನಾದರೂ ಬಿಜೆಪಿಗೆ ಹೋಗುತ್ತೇನೆ ಎಂದು ಕೇಳಿದ್ರಾ?ನಿಮಗೆ ಮೋಸ ಮಾಡಿ ಅವಮಾನ ಮಾಡಿದ್ದಾರೆ ಎಂದು ಗುಡುಗಿದ್ರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ..

ಈಗ ಮತ್ತೆ ಅವರಿಗೆ ಪಾಠ ಕಲಿಸಲು ಅವಕಾಶ ಸಿಕ್ಕಿದೆ. ಅವರಿಗೆ ತಕ್ಕ ಪಾಠ ಕಲಿಸಲು ಮರೆಯಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು. ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕುಮಟಳ್ಳಿ ವಿಧಾನಸಭಾ ಕಲಾಪಕ್ಕೆ ಬರಲ್ಲ ಅಥಣಿ ಹೇಗೆ ಅಭಿವೃದ್ಧಿ ಆಗುತ್ತೆ.. ಎರಡು ತಿಂಗಳುಗಳ ಕಾಲ ಮುಂಬೈನಲ್ಲಿ ಇದ್ದಾರೆ. ಈ ಅನರ್ಹ ಶಾಸಕರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ರು.

ಕಾಂಗ್ರೆಸ್ ಸರ್ಕಾರ ಹೇಳಿದ್ದನ್ನು ಮಾಡುವ ಸರ್ಕಾರ, ಅನ್ನಭಾಗ್ಯ ಯೋಜನೆಯಂತೆ ಹಲವು ಯೋಜನೆಗಳನ್ನು ನೀಡಿದೆ. ಯಡಿಯೂರಪ್ಪ ಬರೀ ಸುಳ್ಳು ಹೇಳುವ ಮೂಲಕ ನರೇಂದ್ರ ಮೋದಿ ಹೇಸರು ಹೇಳುತ್ತಾರೆ. ಇನ್ನು, ಯಡಿಯೂರಪ್ಪ ಆಪರೇಶನ್​​ ಕಮಲ ಮಾಡಿದ್ದು ಬಿಟ್ರೆ ಮತ್ತೇನು ಮಾಡಿಲ್ಲ ಎಂದು ಆರೋಪಿಸಿದ್ರು. ಮಿಸ್ಟರ್ ನರೇಂದ್ರ ಮೋದಿ ಗುಜರಾತ್​​​ನಲ್ಲಿ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೆ ಇಲ್ಲ..? ಎಂದು ಪ್ರಶ್ನಿಸಿದ್ರು.

Intro:
ಇದೆ ೯ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ,೧೦ಕೆಜಿ ಅಕ್ಕಿ ನಿಡುತ್ತೇವೆ, ಮೋದಿಗೆ ಟಾಂಗ್ ನಿಡಿದ ಟಗರು...ಅಥಣಿ ತೇಲಸಂಗ್ ಗ್ರಾಮದಲ್ಲಿ ಗುಡುಗಿದ ಸಿದ್ದರಾಮಯ್ಯBody:ಅಥಣಿ ವರದಿ:

ಇದೆ ೯ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ,೧೦ಕೆಜಿ ಅಕ್ಕಿ ನಿಡುತ್ತೇವೆ, ಮೋದಿಗೆ ಟಾಂಗ್ ನಿಡಿದ ಟಗರು...ಅಥಣಿ ತೇಲಸಂಗ್ ಗ್ರಾಮದಲ್ಲಿ ಗುಡುಗಿದ ಸಿದ್ದರಾಮಯ್ಯ

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕೈ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ನವರು ಅಥಣಿ ವಿಧಾನಸಭಾ ಕ್ಷೇತ್ರದ ತೇಲಸಂಗ ಹೋಬಳಿಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ...

ಕೈ ಕಾರ್ಯಕರ್ತರ ಸಾರ್ವಜನಿಕ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ....ಹಿಂತಾ ಊರಿ ಬಿಸಿನಲ್ಲಿ ಕುಳಿತು ನಮ್ಮ ಭಾಷನ ಕೆಳುತ್ತಿದ್ದಿರಾ
ಸಾರ್ವಜನಿಕರಿಗೆ ನಾನು ಮೋದಲು ಧನ್ಯವಾದ ಹೆಳುತ್ತೆನೆ ಎಂದು ಹೇಳಿದರು...

ನಿಮಗೆ ನಮಗೆ ಬೆಡವಾದ ಚುಣಾವಣೆ ಆದರೆ ಮಹೇಶ್ ಕುಮಟ್ಟಳ್ಳಿ ಇಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ಇಂದ ಅನಿವಾರ್ಯ ವಾಗಿ ಚುನಾವಣೆ ಬಂದಿದೆ, ಬೆಳಗಾವಿಯಲ್ಲಿ ಮೂರು ಕಡೆ ಚುಣಾವಣೆ, ಇದರಲ್ಲಿ ಜನರಿಗೆ ಯಾವುದೇ ಲಾಭ ಇಲ್ಲ, ಈ ಚುಣಾವಣೆ ಮಹೇಶ್ ಕುಮ್ಟಳ್ಳಿ,ಶ್ರಿಮಂತ ಪಾಟೀಲ ಗೆ ಲಾಭ..

ಇರುವರು ಹಸಿ ಸುಳ್ಳು ಹೆಳುತ್ತಾರೆ, ಅಥಣಿ ಮತದಾರರಿಗೆ ಮೋಸ ಮಾಡಿದ್ದಾರೆ ನಿಮ್ಮೊಂದಿಗೆ ಏನಾದರೂ ಬಿಜೆಪಿ ಗೆ ಹೋಗುತ್ತೇನೆ ಎಂದು ಕೆಳಿದ್ದರಾ...? ನಿಮಗೆ ಮೋಸ ಮಾಡಿ ಅವಮಾನ ಮಾಡಿದ್ದಾರೆ..ಮರಿಯಾದೆ ಕಳದಿದ್ದಾರೆ..ಅಥಣಿ ಜನತೆಯದು...
ಈಗ ಮತ್ತೆ ಅವರಿಗೆ ಪಾಠ ಕಲಿಸಲು ಅವಕಾಶ ಸಿಕ್ಕಿದೆ. ಅವರಿಗೆ ತಕ್ಕ ಪಾಠ ಕಲಿಸಬೇಕು ನಿವು ಮುರಿಯಬೇಡಿ ನಿಮ್ಮಲ್ಲಿ ಕೈ ಮುಗಿದು ಕೆಳುತ್ತೆನೆ..

೧೫ ಶಾಸಕರು ಗಳು ಪಕ್ಷಾಂತರ ಮಾಡಿದರು, ಬೆಳಗಾವಿ ಮೂರು ಜನ ಕಾಂಗ್ರೆಸ್ ನವರು, ಪಕ್ಷಾಂತರ ಮಾಡಿದ ಮೇಲೆ ನಾನು ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುಡಿ ಸ್ಪೀಕರ್ ಗೆ ಇವರ ಮೇಲೆ ಕ್ರಮ ತೇಗೆದು ಕೊಳ್ಳಿ ಎಂದು ಅರ್ಚಿ ಕೊಟ್ಟೇವು,...

ಅನರ್ಹ ಎಂದರೆ ಏನು...? ಶಾಸಕ ನಾಗೂರು ಅಯೋಗ್ಯ ರು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.. ಎಂದರು.. ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕುಮಟ್ಟಳ್ಳಿ ವಿಧಾನಸಭಾ ಕಲಾಪಕ್ಕೆ ಬರಲ್ಲ ಅಥಣಿ ಹೇಗೆ ಅಭಿವೃದ್ಧಿ ಆಗುತ್ತೆ...ಎರೆಡು ತಿಂಗಳ ಮುಂಬೈ ನಲ್ಲಿ ಇದ್ದಾರೆ ಈ ಅನರ್ಹ ಶಾಸಕರು... ನಾಚಿಕೆ ಆಗಬೇಕು ಅವರಿಗೆ ಎಂದು ಗುಡೂಗಿದರು

*ಮಹಾರಾಷ್ಟ್ರದ ವಿಚಾರ*
ಯಾರಾ ಯಾರು ಕಾಂಗ್ರೆಸ್ ಬಿಟ್ಟು ಹೋಗಿದ್ದರು ಅವರನ್ನೇ ಅಲ್ಲಿ ಸೋಲಿಸಿದ್ದಾರೆ ...

ಕಳೆದ ಬಾರಿ ನಾನು ಅಥಣಿಗಯಲ್ಲಿ ದೋಡ್ಡ ಸಭೆ ಗೆ ಸೇರಿದ್ದಿವಿ ಅವತ್ತು ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದಿದ್ದೆ, ಮನುಷ್ಯತ್ವ ಇಲ್ಲದ ಈ ಮಹೇಶ್ ಕುಮ್ಮಟಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು...

ಶ್ರೀಮಂತ ಪಾಟೀಲ ಹೇಂಗೆ ಅಂದ್ರೆ ನಮ್ಮ ಕಡೆ ಕಬ್ಬಿನ ಕಾರ್ಖಾನೆ ಕೆಲಸ ಮಾಡಿಸಿಕೋಂಡು ೫ನಿಮೀಸದಲ್ಲಿ ಗೇಟ್ ಚಿಗಿದು ಬಾಂಬೆ ಸೇರಿದ ಆ ಮಹಾನುಭಾವ..

೯ ರಂದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಯಡಿಯೂರಪ್ಪ ಎಷ್ಟು ರೌಂಡ್ ಹೋಡಿಯಲಿ ಕಾಂಗ್ರೆಸ್ ೧೫ ಕ್ಷೇತ್ರದ ಗೆಲ್ಲುತ್ತೆವೆ....

ಕಾಂಗ್ರೆಸ್ ಸರ್ಕಾರ ಹೆಳಿದ ಹಾಗೆ ಮಾಡುವ ಸರ್ಕಾರ ಅನ್ನಭಾಗ್ಯ ಯೋಜನೆ ಹಾಗೆ ಹಲವು ಯೋಜನೆಗಳನ್ನು ನಿಡಿದೆ. ಯಡಿಯೂರಪ್ಪ ಬರೆ ಸುಳ್ಳು ಹೇಳುವ ಮೂಲಕ ನರೇಂದ್ರ ಮೋದಿ ಹೇಸರು ಹೆಳುತ್ತಾರೆ ಮಿಸ್ಟರ್ ನರೇಂದ್ರ ಮೋದಿ ನಿವು ಯಾಕೆ ಗುಜರಾತ್ ನಲ್ಲಿ ಅನ್ನಭಾಗ್ಯ ಯೋಜನೆ ಇಲ್ಲ...?

ಸಾಲ ಮನ್ನಾ ಮಾಡಿ ಎಂದು ಯಡಿಯೂರಪ್ಪ ಅವರನ್ನು ಕೆಳಿದಾಗ ನಮ್ಮ ಹತ್ತಿರಾ ಏನು ನೋಟ್ ಮುದ್ರೀಸುವ ಮಿಸೀನ ಇದಿಯಾ ಅಂತ್ ಕೆಳುತ್ತಾರೆ...

ಯಡಿಯೂರಪ್ಪ ಪ್ರಯಾಣ ವಚನ ಸ್ವೀಕಾರ ಸಮಯದಲ್ಲಿ ಹಸಿರು ಸ್ಯಾಲು ಹಾಕುತ್ತಾರೆ ಅವರು ಅಷ್ಟೇ ರೈತರ ಮಕ್ಕಳಾ...? ನಾವು ರೈತರು ಹೋಲದಲ್ಲಿ ಕೆಲಸ ಮಾಡಿ ಬಂದವರು ಮಿಸ್ಟರ್ ಯಡಿಯೂರಪ್ಪ....

ನರೇಂದ್ರ ಮೋದಿ ಅಚ್ಚೇ ದಿನ ಆಯೇಗಾ ಅಂತಾರಲ್ಲಾ ಅಚ್ಚೇ ದೀನ್ ಭಂದಿಯಾ...? ಎಂದರು ಬಿಜೆಪಿ ರೈತರು ಪರ ಕೆಲಸ ಮಾಡಲ್ಲ....

ಯಡಿಯೂರಪ್ಪ ಮಾಡಿದ್ದು ಏನು ಗೋತ್ತಾ? ಅದು ಆಪ್ರೇಷೇನ್ ಕಮಲ್ ಮಾಡಿದ್ದು ಮತ್ತೇನು ಮಾಡಿಲ್ಲ ಎಂದರು....






Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.