ETV Bharat / state

ಪೌರ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್​ ವಿತರಿಸಿದ ಅಬ್ಬಾಸ ಮುಲ್ಲಾ..

ಪಟ್ಟಣದ ಕೂಲಿ ಕಾರ್ಮಿಕರು, ಶಿಕ್ಕಲಗಾರ, ಅಲೆಮಾರಿ, ಬಹುರೂಪಿ ಸಮುದಾಯ ಹಾಗೂ ಬಡ ಕುಟುಂಬಗಳಿಗೆ ಅಬ್ಬಾಸ ಮುಲ್ಲಾ ಅವರು 5 ಕೆಜಿ ಗೋದಿ ಹಿಟ್ಟು, ಸಕ್ಕರೆ, ಬೇಳೆ, ಎಣ್ಣೆ, ರವೆ ಸೇರಿ ಇತರೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

author img

By

Published : May 10, 2020, 2:15 PM IST

Abbasa Mulla distributed groceries to civilian workers and poor families
ಪೌರ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ

ಚಿಕ್ಕೋಡಿ : ಬೆಳಗಾವಿ ಜಿಲ್ಲೆ ಚಿಂಚಲಿ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಒಂದು ಸಾವಿರ ಬಡ ಕುಟುಂಬಗಳಿಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ರಾಜ್ಯಾದ್ಯಕ್ಷ ಅಬ್ಬಾಸ ಮುಲ್ಲಾ ಆಹಾರ ಸಾಮಾಗ್ರಿಗಳ ಕಿಟ್​ ವಿತರಿಸಿದರು.

ಪೌರ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ..

ಪಟ್ಟಣದ ಕೂಲಿ ಕಾರ್ಮಿಕರು, ಶಿಕ್ಕಲಗಾರ, ಅಲೆಮಾರಿ, ಬಹುರೂಪಿ ಸಮುದಾಯ ಹಾಗೂ ಬಡ ಕುಟುಂಬಗಳಿಗೆ ಅಬ್ಬಾಸ ಮುಲ್ಲಾ ಅವರು 5 ಕೆಜಿ ಗೋದಿ ಹಿಟ್ಟು, ಸಕ್ಕರೆ, ಬೇಳೆ, ಎಣ್ಣೆ, ರವೆ ಸೇರಿ ಇತರೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

ಅಲ್ಲದೆ ಪೌರ ಕಾರ್ಮಿಕರಿಗೆ, ಪಟ್ಟಣ ಪಂಚಾಯತ್‌ನ ಎಲ್ಲ ಸಿಬ್ಬಂದಿಯನ್ನ ‌ಸನ್ಮಾನಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಸುಮಾರು 2 ಸಾವಿರ ಜನರಿಗೆ ಆಹಾರ ವಿತರಿಸಿದ್ದರು. ಅಬ್ಬಾಸ ಮುಲ್ಲಾ ಅವರ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಚಿಕ್ಕೋಡಿ : ಬೆಳಗಾವಿ ಜಿಲ್ಲೆ ಚಿಂಚಲಿ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಒಂದು ಸಾವಿರ ಬಡ ಕುಟುಂಬಗಳಿಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ರಾಜ್ಯಾದ್ಯಕ್ಷ ಅಬ್ಬಾಸ ಮುಲ್ಲಾ ಆಹಾರ ಸಾಮಾಗ್ರಿಗಳ ಕಿಟ್​ ವಿತರಿಸಿದರು.

ಪೌರ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ..

ಪಟ್ಟಣದ ಕೂಲಿ ಕಾರ್ಮಿಕರು, ಶಿಕ್ಕಲಗಾರ, ಅಲೆಮಾರಿ, ಬಹುರೂಪಿ ಸಮುದಾಯ ಹಾಗೂ ಬಡ ಕುಟುಂಬಗಳಿಗೆ ಅಬ್ಬಾಸ ಮುಲ್ಲಾ ಅವರು 5 ಕೆಜಿ ಗೋದಿ ಹಿಟ್ಟು, ಸಕ್ಕರೆ, ಬೇಳೆ, ಎಣ್ಣೆ, ರವೆ ಸೇರಿ ಇತರೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

ಅಲ್ಲದೆ ಪೌರ ಕಾರ್ಮಿಕರಿಗೆ, ಪಟ್ಟಣ ಪಂಚಾಯತ್‌ನ ಎಲ್ಲ ಸಿಬ್ಬಂದಿಯನ್ನ ‌ಸನ್ಮಾನಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಸುಮಾರು 2 ಸಾವಿರ ಜನರಿಗೆ ಆಹಾರ ವಿತರಿಸಿದ್ದರು. ಅಬ್ಬಾಸ ಮುಲ್ಲಾ ಅವರ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.