ETV Bharat / state

ಸುಮಲತಾ ಅವರಿಗೆ ಸೂಕ್ತ ಭದ್ರತೆ ನೀಡಲಾಗಿದೆ: ಕಮಲ್​​ ಪಂಥ್ - undefined

ಕರ್ನಾಟಕದಲ್ಲಿ ಚುನಾವಣೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸರ್ವರೀತಿಯಲ್ಲೂ ಕ್ರಮ ತೆಗೆದುಕೊಂಡಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್​ಪಂಥ್​​ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಕಮಲ್​​ ಪಂಥ್
author img

By

Published : Apr 16, 2019, 8:30 PM IST

Updated : Apr 16, 2019, 8:37 PM IST

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಪೂರ್ವತಯಾರಿಯನ್ನು ರಾಜ್ಯಾದ್ಯಂತ ಮಾಡಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್​​ ಪಂಥ್​​ ಈಟಿವಿ ಭಾರತ್​​​ಗೆ ತಿಳಿಸಿದ್ದಾರೆ.

ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಾಗೆ ಪೊಲೀಸ್ ಇಲಾಖೆ ಕ್ರಮವನ್ನು ಕೈಗೊಂಡಿದೆ. ಮತದಾನ ಪೂರ್ವ ಚುನಾವಣಾ ಪ್ರಕ್ರಿಯೆಗಳು ಶಾಂತಿಯುತವಾಗಿವೆ. ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಗಂಭೀರ ಸ್ವರೂಪದ ಘಟನೆಗಳು ಸಂಭವಿಸಿಲ್ಲ ಎಂದರು.

ಕಮಲ್​​ ಪಂಥ್ ಜೊತೆ ಚಿಟ್‌ಚಾಟ್

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರಿಗೆ ನೀಡಿರುವ ಭದ್ರತೆಯ ಬಗ್ಗೆ ಮಾಹಿತಿ ನೀಡಿದ ಅವರು, ಎರಡು ಪಿಎಸ್​​ಐ, ಇನ್​​​ಸ್ಪೆಕ್ಟರ್​​​, ಮೂರು ಜನ ಸಿಬ್ಬಂದಿಯನ್ನು ಅವರ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಯುವ ಮತದಾರರಿಗೆ ಮತ ಹಾಕುವಂತೆ ಕರೆ ಕೊಟ್ಟ ಕಮಲ್ ಪಂತ್, ಚುನಾವಣೆಯಲ್ಲಿ ಮತದಾನ ಎನ್ನುವುದು ಒತ್ತಾಯದ ವಿಚಾರವಾಗಬಾರದು. ಮತದಾನವನ್ನು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಪೂರ್ವತಯಾರಿಯನ್ನು ರಾಜ್ಯಾದ್ಯಂತ ಮಾಡಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್​​ ಪಂಥ್​​ ಈಟಿವಿ ಭಾರತ್​​​ಗೆ ತಿಳಿಸಿದ್ದಾರೆ.

ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಾಗೆ ಪೊಲೀಸ್ ಇಲಾಖೆ ಕ್ರಮವನ್ನು ಕೈಗೊಂಡಿದೆ. ಮತದಾನ ಪೂರ್ವ ಚುನಾವಣಾ ಪ್ರಕ್ರಿಯೆಗಳು ಶಾಂತಿಯುತವಾಗಿವೆ. ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಗಂಭೀರ ಸ್ವರೂಪದ ಘಟನೆಗಳು ಸಂಭವಿಸಿಲ್ಲ ಎಂದರು.

ಕಮಲ್​​ ಪಂಥ್ ಜೊತೆ ಚಿಟ್‌ಚಾಟ್

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರಿಗೆ ನೀಡಿರುವ ಭದ್ರತೆಯ ಬಗ್ಗೆ ಮಾಹಿತಿ ನೀಡಿದ ಅವರು, ಎರಡು ಪಿಎಸ್​​ಐ, ಇನ್​​​ಸ್ಪೆಕ್ಟರ್​​​, ಮೂರು ಜನ ಸಿಬ್ಬಂದಿಯನ್ನು ಅವರ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಯುವ ಮತದಾರರಿಗೆ ಮತ ಹಾಕುವಂತೆ ಕರೆ ಕೊಟ್ಟ ಕಮಲ್ ಪಂತ್, ಚುನಾವಣೆಯಲ್ಲಿ ಮತದಾನ ಎನ್ನುವುದು ಒತ್ತಾಯದ ವಿಚಾರವಾಗಬಾರದು. ಮತದಾನವನ್ನು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

Intro:ಭವ್ಯ
ಬ್ಯಾಕ್ ಪ್ಯಾಕ್ ಚಿಟ್ ಚ್ಯಾಟ್

ಯುವ ಮತದಾರರು ಎಲ್ಲಾರು ಮತವನ್ನು ಜಾತ್ರೆಯರೀತಿ ಸಂಭ್ರಮ ಮಾಡಿ
ಈಟಿವಿ ಭಾರತ್ ಜೊತೆ ಕಾನೂನುಸುವ್ಯವಸ್ಥೆ ಎಡಿಜಿಪಿ ಕಮಲ್ ಪಂಥ್ ಮಾತುಕತೆ

ಲೋಕ ಸಭೆ ಎಲೆಕ್ಷನ್ಗೆ ಇನ್ನು ಎರಡು ದಿವಸ ಮಾತ್ರ ಬಾಕಿ ಇದೆ. ಪೊಲೀಸ್ ಅಧಿಕಾರಿಗಳು 1ವರೆ ತಿಂಗಳಿನಿಂದ ಪೂರ್ವ ತಯಾರಿ ನಡೆಸಿ ಕರ್ನಾಟಕದಾಂತ್ಯಂತ ಖಾಕಿ ಕಣ್ಗಾವಲು ಇಟ್ಟಿದ್ದಾರೆ. ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ‌ ಕಮಲ್ ಪಂಥ್ ಈ ಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ್ರು

ಕರ್ನಾಟಕದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ನಾವು ಪೂರ್ವ ತಯಾರಿ ನಡೆಸಿ ಪೊಲಿಸ್ ಇಲಾಖೆ ಈಗಾಗ್ಲೇ ಅಖಾಡಕ್ಕೆ ಇಳಿದಿದ್ದಿವಿ. ಇಲ್ಲಿಯವರೆಗೆ ಕರ್ನಾಟಕ ಬಹಳಷ್ಟು ಶಾಂತಿಯುತವಾಗಿದೆ. ಕೆಲವೊಂದು ಸಣ್ಣಪುಟ್ಟ ಘಟನೆಗಳು ಬಿಟ್ಡರೆ ಬೇರೆ ದೊಡ್ಡ‌ಮಟ್ಟದಲ್ಲಿ ಘಟನೆಗಳು ನಡೆದಿಲ್ಲ ಹಾಗೆ ಕರ್ನಾಟಕದಲ್ಲಿ ನಕ್ಷಲೇಟ್ ಕಳೆದ _8ವರ್ಷಗಳಿಂದ ಯಾವುದೆ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲೆಂದ್ರು

ಹಾಗೆ ಮಂಡ್ಯ ಅನ್ನೋದು ಈಗಾಗ್ಲೇ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ರಂಗೆರ್ತಿದೆ. ಇದ್ರ ಬಗ್ಗೆ ಮಾತಾಡಿದ ಕಮಲ್ ಪಂಥ್ ಮಂಡ್ಯದಲ್ಲಿ ಸುಮಲತಾ ಪೊಲೀಸರು ಸರಿಯಾಗಿ ಭದ್ರತೆ ನೀಡಿಲ್ಲ ಎಂದಿದ್ರು. ಆದ್ರೆ ಇದನ್ನ ಅಲ್ಲಗಳೆದು ನಾವು ಈಗಾಗ್ಲೇ ಅವ್ರಿಗೆ 2psi ಹಾಗೆ ಇನ್ಸ್ಪೆಕ್ಟರ್3ಜನ ಸಿಬ್ಬಂದಿಗಳು ಅವ್ರ ಜೊತೆ ಹಗಲು ರಾತ್ರಿ ಇದ್ದಾರೆ ಮಂಡ್ಯದಲ್ಲಿ ಅಹಿತಕರ ಘಟನೆ ನಡೆಯದ ರೀತಿ ಜಾಗೃತೆ ವಹಿಸಿದ್ದಿವಿ

ಹಾಗೆ ಈ ಸಲ ಕರ್ನಾಟಕದಲ್ಲಿ ಯುವ ಮತದಾರರು ಇದ್ದು ಎಲ್ಲಾರು ಮತವನ್ನು ಜಾತ್ರೆಯ ರೀತಿ ಸಂಭ್ರಮ ಮಾಡಬೇಕು. ಹೆಚ್ಚು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ, ಹಾಗೆ ಯುವ ಮತದಾರರ ಸ್ನೇಹಿತರು ಬಂಧುಬಳಗ ಮತದಾನ ಮಾಡಿ ಮದದಾನ ಎಂಜಾಯ್ ಮಾಡಿ ಎಂದ್ರುBody:ಭವ್ಯ
ಬ್ಯಾಕ್ ಪ್ಯಾಕ್ ಚಿಟ್ ಚ್ಯಾಟ್

ಯುವ ಮತದಾರರು ಎಲ್ಲಾರು ಮತವನ್ನು ಜಾತ್ರೆಯರೀತಿ ಸಂಭ್ರಮ ಮಾಡಿ
ಈಟಿವಿ ಭಾರತ್ ಜೊತೆ ಕಾನೂನುಸುವ್ಯವಸ್ಥೆ ಎಡಿಜಿಪಿ ಕಮಲ್ ಪಂಥ್ ಮಾತುಕತೆ

ಲೋಕ ಸಭೆ ಎಲೆಕ್ಷನ್ಗೆ ಇನ್ನು ಎರಡು ದಿವಸ ಮಾತ್ರ ಬಾಕಿ ಇದೆ. ಪೊಲೀಸ್ ಅಧಿಕಾರಿಗಳು 1ವರೆ ತಿಂಗಳಿನಿಂದ ಪೂರ್ವ ತಯಾರಿ ನಡೆಸಿ ಕರ್ನಾಟಕದಾಂತ್ಯಂತ ಖಾಕಿ ಕಣ್ಗಾವಲು ಇಟ್ಟಿದ್ದಾರೆ. ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ‌ ಕಮಲ್ ಪಂಥ್ ಈ ಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ್ರು

ಕರ್ನಾಟಕದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ನಾವು ಪೂರ್ವ ತಯಾರಿ ನಡೆಸಿ ಪೊಲಿಸ್ ಇಲಾಖೆ ಈಗಾಗ್ಲೇ ಅಖಾಡಕ್ಕೆ ಇಳಿದಿದ್ದಿವಿ. ಇಲ್ಲಿಯವರೆಗೆ ಕರ್ನಾಟಕ ಬಹಳಷ್ಟು ಶಾಂತಿಯುತವಾಗಿದೆ. ಕೆಲವೊಂದು ಸಣ್ಣಪುಟ್ಟ ಘಟನೆಗಳು ಬಿಟ್ಡರೆ ಬೇರೆ ದೊಡ್ಡ‌ಮಟ್ಟದಲ್ಲಿ ಘಟನೆಗಳು ನಡೆದಿಲ್ಲ ಹಾಗೆ ಕರ್ನಾಟಕದಲ್ಲಿ ನಕ್ಷಲೇಟ್ ಕಳೆದ _8ವರ್ಷಗಳಿಂದ ಯಾವುದೆ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲೆಂದ್ರು

ಹಾಗೆ ಮಂಡ್ಯ ಅನ್ನೋದು ಈಗಾಗ್ಲೇ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ರಂಗೆರ್ತಿದೆ. ಇದ್ರ ಬಗ್ಗೆ ಮಾತಾಡಿದ ಕಮಲ್ ಪಂಥ್ ಮಂಡ್ಯದಲ್ಲಿ ಸುಮಲತಾ ಪೊಲೀಸರು ಸರಿಯಾಗಿ ಭದ್ರತೆ ನೀಡಿಲ್ಲ ಎಂದಿದ್ರು. ಆದ್ರೆ ಇದನ್ನ ಅಲ್ಲಗಳೆದು ನಾವು ಈಗಾಗ್ಲೇ ಅವ್ರಿಗೆ 2psi ಹಾಗೆ ಇನ್ಸ್ಪೆಕ್ಟರ್3ಜನ ಸಿಬ್ಬಂದಿಗಳು ಅವ್ರ ಜೊತೆ ಹಗಲು ರಾತ್ರಿ ಇದ್ದಾರೆ ಮಂಡ್ಯದಲ್ಲಿ ಅಹಿತಕರ ಘಟನೆ ನಡೆಯದ ರೀತಿ ಜಾಗೃತೆ ವಹಿಸಿದ್ದಿವಿ

ಹಾಗೆ ಈ ಸಲ ಕರ್ನಾಟಕದಲ್ಲಿ ಯುವ ಮತದಾರರು ಇದ್ದು ಎಲ್ಲಾರು ಮತವನ್ನು ಜಾತ್ರೆಯ ರೀತಿ ಸಂಭ್ರಮ ಮಾಡಬೇಕು. ಹೆಚ್ಚು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ, ಹಾಗೆ ಯುವ ಮತದಾರರ ಸ್ನೇಹಿತರು ಬಂಧುಬಳಗ ಮತದಾನ ಮಾಡಿ ಮದದಾನ ಎಂಜಾಯ್ ಮಾಡಿ ಎಂದ್ರುConclusion:ಭವ್ಯ
ಬ್ಯಾಕ್ ಪ್ಯಾಕ್ ಚಿಟ್ ಚ್ಯಾಟ್

ಯುವ ಮತದಾರರು ಎಲ್ಲಾರು ಮತವನ್ನು ಜಾತ್ರೆಯರೀತಿ ಸಂಭ್ರಮ ಮಾಡಿ
ಈಟಿವಿ ಭಾರತ್ ಜೊತೆ ಕಾನೂನುಸುವ್ಯವಸ್ಥೆ ಎಡಿಜಿಪಿ ಕಮಲ್ ಪಂಥ್ ಮಾತುಕತೆ

ಲೋಕ ಸಭೆ ಎಲೆಕ್ಷನ್ಗೆ ಇನ್ನು ಎರಡು ದಿವಸ ಮಾತ್ರ ಬಾಕಿ ಇದೆ. ಪೊಲೀಸ್ ಅಧಿಕಾರಿಗಳು 1ವರೆ ತಿಂಗಳಿನಿಂದ ಪೂರ್ವ ತಯಾರಿ ನಡೆಸಿ ಕರ್ನಾಟಕದಾಂತ್ಯಂತ ಖಾಕಿ ಕಣ್ಗಾವಲು ಇಟ್ಟಿದ್ದಾರೆ. ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ‌ ಕಮಲ್ ಪಂಥ್ ಈ ಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ್ರು

ಕರ್ನಾಟಕದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ನಾವು ಪೂರ್ವ ತಯಾರಿ ನಡೆಸಿ ಪೊಲಿಸ್ ಇಲಾಖೆ ಈಗಾಗ್ಲೇ ಅಖಾಡಕ್ಕೆ ಇಳಿದಿದ್ದಿವಿ. ಇಲ್ಲಿಯವರೆಗೆ ಕರ್ನಾಟಕ ಬಹಳಷ್ಟು ಶಾಂತಿಯುತವಾಗಿದೆ. ಕೆಲವೊಂದು ಸಣ್ಣಪುಟ್ಟ ಘಟನೆಗಳು ಬಿಟ್ಡರೆ ಬೇರೆ ದೊಡ್ಡ‌ಮಟ್ಟದಲ್ಲಿ ಘಟನೆಗಳು ನಡೆದಿಲ್ಲ ಹಾಗೆ ಕರ್ನಾಟಕದಲ್ಲಿ ನಕ್ಷಲೇಟ್ ಕಳೆದ _8ವರ್ಷಗಳಿಂದ ಯಾವುದೆ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲೆಂದ್ರು

ಹಾಗೆ ಮಂಡ್ಯ ಅನ್ನೋದು ಈಗಾಗ್ಲೇ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ರಂಗೆರ್ತಿದೆ. ಇದ್ರ ಬಗ್ಗೆ ಮಾತಾಡಿದ ಕಮಲ್ ಪಂಥ್ ಮಂಡ್ಯದಲ್ಲಿ ಸುಮಲತಾ ಪೊಲೀಸರು ಸರಿಯಾಗಿ ಭದ್ರತೆ ನೀಡಿಲ್ಲ ಎಂದಿದ್ರು. ಆದ್ರೆ ಇದನ್ನ ಅಲ್ಲಗಳೆದು ನಾವು ಈಗಾಗ್ಲೇ ಅವ್ರಿಗೆ 2psi ಹಾಗೆ ಇನ್ಸ್ಪೆಕ್ಟರ್3ಜನ ಸಿಬ್ಬಂದಿಗಳು ಅವ್ರ ಜೊತೆ ಹಗಲು ರಾತ್ರಿ ಇದ್ದಾರೆ ಮಂಡ್ಯದಲ್ಲಿ ಅಹಿತಕರ ಘಟನೆ ನಡೆಯದ ರೀತಿ ಜಾಗೃತೆ ವಹಿಸಿದ್ದಿವಿ

ಹಾಗೆ ಈ ಸಲ ಕರ್ನಾಟಕದಲ್ಲಿ ಯುವ ಮತದಾರರು ಇದ್ದು ಎಲ್ಲಾರು ಮತವನ್ನು ಜಾತ್ರೆಯ ರೀತಿ ಸಂಭ್ರಮ ಮಾಡಬೇಕು. ಹೆಚ್ಚು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ, ಹಾಗೆ ಯುವ ಮತದಾರರ ಸ್ನೇಹಿತರು ಬಂಧುಬಳಗ ಮತದಾನ ಮಾಡಿ ಮದದಾನ ಎಂಜಾಯ್ ಮಾಡಿ ಎಂದ್ರು
Last Updated : Apr 16, 2019, 8:37 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.