ETV Bharat / state

ಕವನ ಬರೆದು ಹತ್ತು ಸಾವಿರ ರೂ. ಬಹುಮಾನ ಗೆಲ್ಲಿ - ಕವನ ಬರೆಯಿರಿ ಹತ್ತು ಸಾವಿರ ಗೆಲ್ಲಿ

ಬಹುಭಾರತಿ ಸಾಹಿತ್ಯ ಸಂಘ ರಾಜ್ಯ ಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದೆ.

write-poetry-winten-thousand
ಕವನ ಬರೆಯಿರಿ ಹತ್ತು ಸಾವಿರ ಗೆಲ್ಲಿ
author img

By

Published : Jan 6, 2020, 3:13 PM IST

ಬೆಂಗಳೂರು: ಬಹುಭಾರತಿ ಸಾಹಿತ್ಯ ಸಂಘ ರಾಜ್ಯ ಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದೆ.

ಬಹುಭಾರತಿ ಸಾಹಿತ್ಯ ಸಂಘದ ವತಿಯಿಂದ 'ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ' ಹೆಸರಿನಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದ್ದು, 'ಭಾರತದ ಸಂವಿಧಾನ' ಎಂಬ ವಿಷಯದಲ್ಲಿ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

ಕವನ ಬರೆಯಲು ಇಚ್ಛಿಸುವವರು ಇದೇ ತಿಂಗಳ 26ರ ಒಳಗೆ ಅಂಚೆ ಅಥವಾ ಇ ಮೇಲ್​ ಮುಖಾಂತರ ಕಳುಹಿಸಬಹುದಾಗಿದೆ.

ಬೆಂಗಳೂರು: ಬಹುಭಾರತಿ ಸಾಹಿತ್ಯ ಸಂಘ ರಾಜ್ಯ ಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದೆ.

ಬಹುಭಾರತಿ ಸಾಹಿತ್ಯ ಸಂಘದ ವತಿಯಿಂದ 'ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ' ಹೆಸರಿನಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದ್ದು, 'ಭಾರತದ ಸಂವಿಧಾನ' ಎಂಬ ವಿಷಯದಲ್ಲಿ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

ಕವನ ಬರೆಯಲು ಇಚ್ಛಿಸುವವರು ಇದೇ ತಿಂಗಳ 26ರ ಒಳಗೆ ಅಂಚೆ ಅಥವಾ ಇ ಮೇಲ್​ ಮುಖಾಂತರ ಕಳುಹಿಸಬಹುದಾಗಿದೆ.

Intro:Body:

ಕವನ ಬರೆದು 10 000 ಸಾವಿರ ಗೆಲ್ಲಿ: ಬಹುಭಾರತಿ ಸಾಹಿತ್ಯ ಸಂಘದಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ





ಬೆಂಗಳೂರು: ಬಹುಭಾರತಿ ಸಾಹಿತ್ಯ ಸಂಘ ರಾಜ್ಯ ಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದೆ. 



ಬೆಂಗಳೂರಿನ ಬಹುಭಾರತಿ ಸಾಹಿತ್ಯ ಸಂಘದ ವತಿಯಿಂದ  'ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ' ಹೆಸರಿನಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದ್ದು, 'ಭಾರತದ ಸಂವಿಧಾನ' ಎಂಬ ವಿಷಯದಲ್ಲಿ ಕವನ ಸ್ಪರ್ಧೆ ಏರ್ಪಡಿಸಿದೆ. 



ಕವನ ಬರೆಯಲು ಇಚ್ಚಿಸುವವರು ಈ ತಿಂಗಳ 26 ರ ಒಳಗೆ ಅಂಚೆ ಅಥವಾ ಈಮೇಲ್​ ಮುಖಾಂತರ ಕಳುಹಿಸಬಹುದಾಗಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.