ETV Bharat / state

ಅಪಘಾತಕ್ಕೆ ಬಲಿಯಾದ ಬಾಲಕಿ ನೆನೆದು ಕಣ್ಣೀರಿಟ್ಟ ಮಹಿಳಾ ಪಿಸಿ!

ಹೆಬ್ಬಾಳ ಪೊಲೀಸ್ ಠಾಣೆ‌ ಮುಂಭಾಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕಿಯನ್ನು ಕಂಡು ಮಹಿಳಾ ಕಾನ್ಸ್​​ಟೇಬಲ್​​​ ಕಣ್ಣೀರಿಟ್ಟ ಘಟನೆ ನಡೆದಿದೆ.

author img

By

Published : Mar 22, 2022, 10:43 AM IST

Woman constable was cried when girl died in road accident
ಅಪಘಾತಕ್ಕೆ ಬಲಿಯಾದ ಬಾಲಕಿ ನೆನೆದು ಕಣ್ಣೀರಿಟ್ಟ ಮಹಿಳಾ ಪಿಸಿ

ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಮೃತಳಾದ ಬಾಲಕಿಯನ್ನು ನೆನೆದು ಟ್ರಾಫಿಕ್‌ ಮಹಿಳಾ ಕಾನ್ಸ್​​​ಟೇಬಲ್​ ಕಣ್ಣೀರಿಟ್ಟಿದ್ದಾರೆ.

ಅಪಘಾತಕ್ಕೆ ಬಲಿಯಾದ ಬಾಲಕಿ ನೆನೆದು ಕಣ್ಣೀರಿಟ್ಟ ಮಹಿಳಾ ಪಿಸಿ

ನಿನ್ನೆ ಹೆಬ್ಬಾಳ ಬಳಿ 13 ವರ್ಷದ ಬಾಲಕಿ ಅಕ್ಷತಾ ಡಿವೈಡರ್ ಮೂಲಕ‌ ರಸ್ತೆ ದಾಟುತ್ತಿದ್ದ ವೇಳೆ ಬಿಬಿಎಂಪಿ‌ ಕಸದ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಈ ದೃಶ್ಯವನ್ನು ಕಣ್ಣಾರೆ ಕಂಡ ಆರ್​ಟಿ ನಗರ ಸಂಚಾರಿ ಕಾನ್ಸ್​ಟೇಬಲ್​​​ ಮಾಧುರಿ ಬಿಕ್ಕಿ ಬಿಕ್ಕಿ ಅತ್ತರು. ಈ ದೃಶ್ಯ ಪೊಲೀಸರು ಅಂದ್ರೆ ಕನಿಕರ‌ ಇಲ್ಲದವರು ಎಂಬ ಮಾತಿಗೆ ವಿರುದ್ಧವಾಗಿತ್ತು.

ಘಟನೆ ನಡೆದಾಗ ಸ್ಥಳದಲ್ಲಿದ್ದ ಮಾಧುರಿ ಅವರು ಡಿವೈಡರ್ ಕ್ರಾಸ್ ಮಾಡಿ ರಸ್ತೆ ದಾಟುವವರಿಗೆ ಎಚ್ಚರಿಕೆ ನೀಡುತ್ತಿದ್ದರು.‌

ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು.. 6ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಮೃತಳಾದ ಬಾಲಕಿಯನ್ನು ನೆನೆದು ಟ್ರಾಫಿಕ್‌ ಮಹಿಳಾ ಕಾನ್ಸ್​​​ಟೇಬಲ್​ ಕಣ್ಣೀರಿಟ್ಟಿದ್ದಾರೆ.

ಅಪಘಾತಕ್ಕೆ ಬಲಿಯಾದ ಬಾಲಕಿ ನೆನೆದು ಕಣ್ಣೀರಿಟ್ಟ ಮಹಿಳಾ ಪಿಸಿ

ನಿನ್ನೆ ಹೆಬ್ಬಾಳ ಬಳಿ 13 ವರ್ಷದ ಬಾಲಕಿ ಅಕ್ಷತಾ ಡಿವೈಡರ್ ಮೂಲಕ‌ ರಸ್ತೆ ದಾಟುತ್ತಿದ್ದ ವೇಳೆ ಬಿಬಿಎಂಪಿ‌ ಕಸದ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಈ ದೃಶ್ಯವನ್ನು ಕಣ್ಣಾರೆ ಕಂಡ ಆರ್​ಟಿ ನಗರ ಸಂಚಾರಿ ಕಾನ್ಸ್​ಟೇಬಲ್​​​ ಮಾಧುರಿ ಬಿಕ್ಕಿ ಬಿಕ್ಕಿ ಅತ್ತರು. ಈ ದೃಶ್ಯ ಪೊಲೀಸರು ಅಂದ್ರೆ ಕನಿಕರ‌ ಇಲ್ಲದವರು ಎಂಬ ಮಾತಿಗೆ ವಿರುದ್ಧವಾಗಿತ್ತು.

ಘಟನೆ ನಡೆದಾಗ ಸ್ಥಳದಲ್ಲಿದ್ದ ಮಾಧುರಿ ಅವರು ಡಿವೈಡರ್ ಕ್ರಾಸ್ ಮಾಡಿ ರಸ್ತೆ ದಾಟುವವರಿಗೆ ಎಚ್ಚರಿಕೆ ನೀಡುತ್ತಿದ್ದರು.‌

ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು.. 6ಕ್ಕೂ ಅಧಿಕ ಮಂದಿಗೆ ಗಾಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.