ETV Bharat / state

2ನೇ ಹಂತದ ಚುನಾವಣೆ.. 13 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಉಪ್ಪಿ ಪ್ರಜಾಕೀಯ.. - undefined

ಲೋಕಸಭೆ ಚುನಾವಣೆ ಮೊದಲ ಹಂತದ ಚುನಾವಣೆಗೆ ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ 14 ಅಭ್ಯರ್ಥಿಗಳನ್ನು ಘೋಷಿಸಿದ್ದ ನಟ ಉಪೇಂದ್ರ ಇದೀಗ ಎರಡನೇ ಹಂತದ ಚುನಾವಣೆಗೆ 13 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷ
author img

By

Published : Apr 7, 2019, 5:56 PM IST

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 18 ಹಾಗೂ ಏಪ್ರಿಲ್ 23 ಎರಡು ಹಂತದ ಚುನಾವಣೆ ನಡೆಯಲಿದೆ.

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು

ಮೊದಲ ಹಂತದಲ್ಲಿ ತಮ್ಮ ಪಕ್ಷದ 14 ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ, ಎರಡನೇ ಹಂತದ ಚುನಾವಣೆಗೆ 13 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇಂದು ಬೆಂಗಳೂರಿನ ಪ್ರೆಸ್​​​​​​ಕ್ಲಬ್​​​​​​ನಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಉಪೇಂದ್ರ ಪರಿಚಯ ಮಾಡಿಸಿದರು. ಆದರೆ, ಬಳ್ಳಾರಿ ಕ್ಷೇತ್ರದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅಲ್ಲಿ ನಮ್ಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಕೆಲಸ ನೋಡಿ ಬಳ್ಳಾರಿಯಲ್ಲಿ ಉತ್ತಮ ಅಭ್ಯರ್ಥಿ ಸಿಗುತ್ತಾರೆ ಎಂಬ ವಿಶ್ವಾಸವನ್ನ ಉಪೇಂದ್ರ ವ್ಯಕ್ತಪಡಿಸಿದರು.

ಮೊದಲ ಹಂತದ ಚುನಾವಣೆ ನಡೆಯುವ ಹತ್ತು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಳೆಯಿಂದ ಎರಡು ದಿನಗಳು ಬೆಂಗಳೂರಿನಲ್ಲಿ ಪ್ರಚಾರ ಮಾಡಿ ನಂತರ ಉತ್ತರ ಕರ್ನಾಟಕದ ಕಡೆ ಪ್ರಚಾರ ಆರಂಭಿಸುವುದಾಗಿ ಉಪೇಂದ್ರ ಹೇಳಿದರು.

ಯುಪಿಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಹೀಗಿದೆ

೧) ಚಿಕ್ಕೋಡಿ _ ಪ್ರವೀಣ್ ಕುಮಾರ ಬಾಳಿಗಟ್ಟಿ

೨) ಬೆಳಗಾವಿ _ ಮಂಜುನಾಥ ರಾಜಪ್ಪನವರ್

೩) ಬಾಗಲಕೋಟೆ _ ಶಶಿಕುಮಾರ.ಎಂ

೪) ವಿಜಯಪುರ_ ಗುರುಬಸವ ಪಿ. ರಬಕವಿ

೫) ಕಲಬುರ್ಗಿ _ ಮಹೇಶ್ ಲಂಬಾಣಿ

೬) ರಾಯಚೂರು _ ನಿರಂಜನ್ ನಾಯಕ್

೭) ಬೀದರ್ _ ಅಂಬರೀಶ್ ಕೆಂಚಾ

೮) ಕೊಪ್ಪಳ _ ಶರಣಯ್ಯ ವಿ ಬಂಡೀಮಠ್

೯) ಹಾವೇರಿ _ ಈಶ್ವರ ಪಾಟೀಲ

೧೦) ಧಾರವಾಡ _ ಸಂತೋಷ್ ನಂಡೂರ್

೧೧) ಉತ್ತರ ಕನ್ನಡ _ ಸುನಿಲ್ ಪವಾರ್

೧೨) ದಾವಣಗೆರೆ __ ಗಣೇಶ್ ಬಿ.ಎ

೧೩) ಶಿವಮೊಗ್ಗ _ ವೆಂಕಟೇಶ್​​​​​.ಆರ್

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 18 ಹಾಗೂ ಏಪ್ರಿಲ್ 23 ಎರಡು ಹಂತದ ಚುನಾವಣೆ ನಡೆಯಲಿದೆ.

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು

ಮೊದಲ ಹಂತದಲ್ಲಿ ತಮ್ಮ ಪಕ್ಷದ 14 ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ, ಎರಡನೇ ಹಂತದ ಚುನಾವಣೆಗೆ 13 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇಂದು ಬೆಂಗಳೂರಿನ ಪ್ರೆಸ್​​​​​​ಕ್ಲಬ್​​​​​​ನಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಉಪೇಂದ್ರ ಪರಿಚಯ ಮಾಡಿಸಿದರು. ಆದರೆ, ಬಳ್ಳಾರಿ ಕ್ಷೇತ್ರದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅಲ್ಲಿ ನಮ್ಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಕೆಲಸ ನೋಡಿ ಬಳ್ಳಾರಿಯಲ್ಲಿ ಉತ್ತಮ ಅಭ್ಯರ್ಥಿ ಸಿಗುತ್ತಾರೆ ಎಂಬ ವಿಶ್ವಾಸವನ್ನ ಉಪೇಂದ್ರ ವ್ಯಕ್ತಪಡಿಸಿದರು.

ಮೊದಲ ಹಂತದ ಚುನಾವಣೆ ನಡೆಯುವ ಹತ್ತು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಳೆಯಿಂದ ಎರಡು ದಿನಗಳು ಬೆಂಗಳೂರಿನಲ್ಲಿ ಪ್ರಚಾರ ಮಾಡಿ ನಂತರ ಉತ್ತರ ಕರ್ನಾಟಕದ ಕಡೆ ಪ್ರಚಾರ ಆರಂಭಿಸುವುದಾಗಿ ಉಪೇಂದ್ರ ಹೇಳಿದರು.

ಯುಪಿಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಹೀಗಿದೆ

೧) ಚಿಕ್ಕೋಡಿ _ ಪ್ರವೀಣ್ ಕುಮಾರ ಬಾಳಿಗಟ್ಟಿ

೨) ಬೆಳಗಾವಿ _ ಮಂಜುನಾಥ ರಾಜಪ್ಪನವರ್

೩) ಬಾಗಲಕೋಟೆ _ ಶಶಿಕುಮಾರ.ಎಂ

೪) ವಿಜಯಪುರ_ ಗುರುಬಸವ ಪಿ. ರಬಕವಿ

೫) ಕಲಬುರ್ಗಿ _ ಮಹೇಶ್ ಲಂಬಾಣಿ

೬) ರಾಯಚೂರು _ ನಿರಂಜನ್ ನಾಯಕ್

೭) ಬೀದರ್ _ ಅಂಬರೀಶ್ ಕೆಂಚಾ

೮) ಕೊಪ್ಪಳ _ ಶರಣಯ್ಯ ವಿ ಬಂಡೀಮಠ್

೯) ಹಾವೇರಿ _ ಈಶ್ವರ ಪಾಟೀಲ

೧೦) ಧಾರವಾಡ _ ಸಂತೋಷ್ ನಂಡೂರ್

೧೧) ಉತ್ತರ ಕನ್ನಡ _ ಸುನಿಲ್ ಪವಾರ್

೧೨) ದಾವಣಗೆರೆ __ ಗಣೇಶ್ ಬಿ.ಎ

೧೩) ಶಿವಮೊಗ್ಗ _ ವೆಂಕಟೇಶ್​​​​​.ಆರ್

Intro:೨೦೧೯ ರ ಲೋಕಸಭಾ ಎರಡನೇ ಹಂತದ ಚುನಾವಣೆಗೆ ರೆಡಿಯಾದ ಉತ್ತಮ ಪ್ರಜಾಕೀಯ ಪಕ್ಷ. ಇದೇ ತಿಂಗಳ ೨೩ ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ ೧೩ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅನೌನ್ಸ್ ಮಾಡಿದ್ದ ಸ್ಯಾಂಡಲ್ ವುಡ್ ನ ಬುದ್ದಿವಂತ.


Body:ಉತ್ತಮ ಪ್ರಜಾಕೀಯ ಪಕ್ಷದ ೧೩ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಉಪೇಂದ್ರ.ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಕರೆದು ಅಭ್ಯರ್ಥಿಗಳ ಪರಿಚಯ ಮಾಡಿಸಿದ ಉಪ್ಪಿ. ಮೊದಲ ಹಂತದ ಚುನಾವಣೆಗೆ ೧೪ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಉಪ್ಪಿ ಎರಡನೇ ಹಂತದಲ್ಲಿ ೧೩ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸುತ್ತಿರುವುದಾಗಿ ತಿಳಿಸಿದ್ರು. ಬಳ್ಳಾರಿ ಕ್ಷೇತ್ರದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಬಳ್ಳಾರಿಯಲ್ಲಿ ನಮ್ಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.ಮುಂದಿನ ದಿನಗಳಲ್ಲಿ ನಮ್ಮ ಕೆಲಸ ನೋಡಿ ಉತ್ತಮ ಅಭ್ಯರ್ಥಿ ಬಳ್ಳಾರಿಯಲ್ಲಿ ಸಿಗುತ್ತಾರೆ ಎಂದು ಉಪೇಂದ್ರ ತಿಳಿಸಿದ್ರು.


Conclusion:ಅಲ್ಲದೆ ಮೊದಲ ಹಂತದ ಚುನಾವಣೆ ನಡೆಯುವ ಹತ್ತು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೀನಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಹಾಗೂ ನಾಳೆಯಿಂದ ಎರಡು ದಿನ ಬೆಂಗಳೂರಿನಲ್ಲಿ ಪ್ರಚಾರ ಮಾಡಿ ನಂತ್ರ ಉತ್ತರ ಕರ್ನಾಟಕದ ಕಡೆ ಪ್ರಚಾರ ಶುರು ಮಾಡುವುದಾಗಿ ಉಪೇಂದ್ರ ತಿಳಿಸಿದ್ರು.

ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ.

ಕ್ರೇತ್ರ. ___ ಅಭ್ಯರ್ಥಿ

೧)ಚಿಕ್ಕೋಡಿ _ ಪ್ರವೀಣ್ ಕುಮಾರ ಬಾಳಿಗಟ್ಟಿ

೨)ಬೆಳಗಾವಿ _ ಮಂಜುನಾಥ ರಾಜಪ್ಪನವರ್

೩)ಬಾಗಲಕೋಟೆ _ ಶಶಿಕುಮಾರ ಎಂ

೪) ವಿಜಯಪುರ. _ ಗುರುಬಸವ ಪಿ ರಬಕವಿ

೫) ಕಲಬುರ್ಗಿ _ ಮಹೇಶ್ ಲಂಬಾಣಿ

೬) ರಾಯಚೂರು _ ನಿರಂಜನ್ ನಾಯಕ್

೭) ಬೀದರ್ _ ಅಂಬರೀಶ್ ಕೆಂಚಾ

೮) ಕೊಪ್ಪಳ. _ ಶರಣಯ್ಯಾ ವಿ ಬಂಡೀಮಠ್

೯). ಹಾವೇರಿ _ ಈಶ್ವರ ಪಾಟೀಲ

೧೦)ಧಾರವಾಡ. _ ಸಂತೋಷ್ ನಂಡೂರ್

೧೧) ಉತ್ತರ ಕನ್ನಡ. _ ಸುನೀಲ್ ಪವಾರ್

೧೨) ದಾವಣಗೆರೆ __ ಗಣೇಶ್ ಬಿ.ಎ

೧೩). ಶಿವಮೊಗ್ಗ. _ ವೆಂಕಟೇಶ್ ಆರ್.





ಸತೀಶ ಎಂಬಿ



For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.