ETV Bharat / state

ಗಾಳಿಪಟದ ದಾರಕ್ಕೆ ಸಿಲುಕಿದ ಹದ್ದು: ರಕ್ಷಣೆ ಮಾಡಿ ಮಾನವೀಯತೆ ಮೆರೆದ ಹಲಸೂರು ಗೇಟ್ ಪೊಲೀಸರು - ಹಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ

ದಾರದಿಂದ ಬಿಡಿಸಿಕೊಳ್ಳಲು ಹದ್ದು ಸಾಕಷ್ಟು ಒದ್ದಾಡುತ್ತಿತ್ತು. ಅದನ್ನು ನೋಡಲಾಗದೆ ರಕ್ಷಿಸಲು ಮುಂದಾದೆವು ಎಂದು ಹಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ulsoor-gate-police
ಗಾಳಿಪಟದ ದಾರಕ್ಕೆ ಸಿಲುಕಿದ ಹದ್ದು, ರಕ್ಷಣೆ
author img

By

Published : May 11, 2021, 3:08 PM IST

ಬೆಂಗಳೂರು: ಗಾಳಿಪಟದ ದಾರಕ್ಕೆ ಸಿಲುಕಿ ಹಾರಲಾಗದೆ ಒದ್ದಾಡುತ್ತಿದ್ದ ಹದ್ದನ್ನು ಹಲಸೂರ್ ಗೇಟ್ ಪೊಲೀಸರು ಕ್ರೇನ್ ಮೂಲಕ ರಕ್ಷಣೆ ಮಾಡಿದ್ದಾರೆ.

ಗಾಳಿಪಟದ ದಾರಕ್ಕೆ ಸಿಲುಕಿದ್ದ ಹದ್ದು ರಕ್ಷಣೆ

ಓದಿ: ಎರಡನೇ ಬಾರಿಯೂ ಕೆಜಿಎಫ್​ ಚಾಪ್ಟರ್​-2 ಬಿಡುಗಡೆ ಮುಂದೂಡಿಕೆ?

ಮರದ ತುದಿಯಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯಿಂದ ಅಮಾಯಕ ಜೀವಿಯ ಪ್ರಾಣ ರಕ್ಷಣೆಯಾಗಿದೆ. ದಾರದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿತ್ತು. ನೋಡಲಾಗದೆ ರಕ್ಷಿಸಲು ಮುಂದಾದೆವು ಎಂದು ಹಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಈ ಘಟನೆ ನಗರದ ಹೃದಯ ಭಾಗವಾದ ಕಾರ್ಪೋರೇಷನ್ ಸರ್ಕಲ್ ಬಳಿ ನಡೆದಿದ್ದು, ಮರದಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ರಕ್ಷಿಸಿದ್ದಕ್ಕೆ ಸುತ್ತಮುತ್ತಲಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು: ಗಾಳಿಪಟದ ದಾರಕ್ಕೆ ಸಿಲುಕಿ ಹಾರಲಾಗದೆ ಒದ್ದಾಡುತ್ತಿದ್ದ ಹದ್ದನ್ನು ಹಲಸೂರ್ ಗೇಟ್ ಪೊಲೀಸರು ಕ್ರೇನ್ ಮೂಲಕ ರಕ್ಷಣೆ ಮಾಡಿದ್ದಾರೆ.

ಗಾಳಿಪಟದ ದಾರಕ್ಕೆ ಸಿಲುಕಿದ್ದ ಹದ್ದು ರಕ್ಷಣೆ

ಓದಿ: ಎರಡನೇ ಬಾರಿಯೂ ಕೆಜಿಎಫ್​ ಚಾಪ್ಟರ್​-2 ಬಿಡುಗಡೆ ಮುಂದೂಡಿಕೆ?

ಮರದ ತುದಿಯಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯಿಂದ ಅಮಾಯಕ ಜೀವಿಯ ಪ್ರಾಣ ರಕ್ಷಣೆಯಾಗಿದೆ. ದಾರದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿತ್ತು. ನೋಡಲಾಗದೆ ರಕ್ಷಿಸಲು ಮುಂದಾದೆವು ಎಂದು ಹಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಈ ಘಟನೆ ನಗರದ ಹೃದಯ ಭಾಗವಾದ ಕಾರ್ಪೋರೇಷನ್ ಸರ್ಕಲ್ ಬಳಿ ನಡೆದಿದ್ದು, ಮರದಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ರಕ್ಷಿಸಿದ್ದಕ್ಕೆ ಸುತ್ತಮುತ್ತಲಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.