ETV Bharat / state

ವಿಶ್ವಾಸ ಮತದಲ್ಲಿ ಸೋಲು ಕಂಡ ಸಿಎಂ: ಪುಣೆಯಲ್ಲಿದ್ದ ಅತೃಪ್ತರ ಶಾಸಕರ ದಿಲ್ ಖುಷ್! - undefined

ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಅತೃಪ್ತ ಶಾಸಕರು
author img

By

Published : Jul 23, 2019, 8:55 PM IST

ಮುಂಬೈ: ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ‌ ಸೋಲು ಕಂಡಿದ್ದೇ ತಡ ಅತೃಪ್ತ ಶಾಸಕರು ನಿಟ್ಟುಸಿರು ಬಿಟ್ಟಿದ್ದಾರೆ.

bgfl
ಅತೃಪ್ತ ಶಾಸಕರು

ಕೆಲವು ದಿನಗಳಿಂದ ಅಜ್ಞಾತ ವಾಸದಲ್ಲಿರುವ ಅತೃಪ್ತರು, ದೋಸ್ತಿ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಾಣುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಖಾಸಗಿ ಸುದ್ದಿವಾಹಿನಿಗೆ ಕರೆ ಮಾಡಿದ ಶಾಸಕರೊಬ್ಬರು ತಾವು ಪುಣೆಯಲ್ಲಿನ ಹೋಟೆಲ್​ನಲ್ಲಿ ಇರುವುದಾಗಿ ಹೇಳಿದ್ದಾರೆ.

18 ದಿನ ಮುಂಬೈನ ರಿನಾಯ್ಸನ್ಸ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದು ಅತೃಪ್ತರು ಪುಣೆಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಂದಲೇ ಕಲಾಪ ವೀಕ್ಷಿಸುತ್ತಿದ್ದರು ಎನ್ನಲಾಗಿದೆ. 12 ಅತೃಪ್ತ ಶಾಸಕರು ಸಭೆ ನಡೆಸಿ ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮುಂಬೈ: ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ‌ ಸೋಲು ಕಂಡಿದ್ದೇ ತಡ ಅತೃಪ್ತ ಶಾಸಕರು ನಿಟ್ಟುಸಿರು ಬಿಟ್ಟಿದ್ದಾರೆ.

bgfl
ಅತೃಪ್ತ ಶಾಸಕರು

ಕೆಲವು ದಿನಗಳಿಂದ ಅಜ್ಞಾತ ವಾಸದಲ್ಲಿರುವ ಅತೃಪ್ತರು, ದೋಸ್ತಿ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಾಣುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಖಾಸಗಿ ಸುದ್ದಿವಾಹಿನಿಗೆ ಕರೆ ಮಾಡಿದ ಶಾಸಕರೊಬ್ಬರು ತಾವು ಪುಣೆಯಲ್ಲಿನ ಹೋಟೆಲ್​ನಲ್ಲಿ ಇರುವುದಾಗಿ ಹೇಳಿದ್ದಾರೆ.

18 ದಿನ ಮುಂಬೈನ ರಿನಾಯ್ಸನ್ಸ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದು ಅತೃಪ್ತರು ಪುಣೆಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಂದಲೇ ಕಲಾಪ ವೀಕ್ಷಿಸುತ್ತಿದ್ದರು ಎನ್ನಲಾಗಿದೆ. 12 ಅತೃಪ್ತ ಶಾಸಕರು ಸಭೆ ನಡೆಸಿ ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Intro:GgBody:KN_BNG_06_REBELMLAS_PUNEEXITED_SCRIPT_7201951

ವಿಶ್ವಾಸ ಮತದಲ್ಲಿ ಸಿಎಂಗೆ ಸೋಲು: ಪುಣೆಯಲ್ಲಿ ಅತೃಪ್ತರ ವಾಸ್ತವ್ಯ; ಅತೃಪ್ತರು ಫುಲ್ ಖುಷ್!

ಮುಂಬೈ: ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ‌ ಸೋಲು ಕಂಡಿದ್ದೇ ತಡ ಅತೃಪ್ತ ಶಾಸಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಜ್ಞಾತ ವಾಸದಲ್ಲಿರುವ ಅತೃಪ್ತರು ಇಂದೂ ಕೂಡ ದಿನಪೂರ್ತಿ ಕಲಾಪವನ್ನು ವೀಕ್ಷಿಸಿದರು.‌ ಪುಣೆಯಲ್ಲಿ ಅತ್ತ ವಿಶ್ವಾಸಮತ ನಿರ್ಣಯದಲ್ಲಿ ದೋಸ್ತಿಗಳು ಸೋಲು ಕಂಡ ಕೂಡಲೇ ಇತ್ತ ಅತೃಪ್ತರು ಫುಲ್ ಕುಷಿಯಾದರು. ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಾಣುತ್ತಿದ್ದ ಹಾಗೇ ಅತೃಪ್ತರು ತಮ್ಮ ವಾಸ್ತವ್ಯದ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಪುಣೆಯಲ್ಲಿ ತಾವು ವಾಸ್ತವ್ಯ ಹೂಡಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಸುಮಾರು 18 ದಿನಗಳ ಮುಂಬೈನ ರಿನಾಯ್ಸನ್ಸ್ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತರು ಪುಣೆಗೆ ಶಿಫ್ಟ್ ಆಗಿದ್ದು, ಅಲ್ಲಿಂದಲೇ ಕಲಾಪವನ್ನು ನೋಡಿ ನಿಟ್ಟುಸಿರು ಬಿಟ್ಟರು.

ಇಷ್ಟು ದಿನ ಏನಾಗುತ್ತೋ ಎಂಬ ಆತಂಕದಲ್ಲಿ ಇದ್ದ 12 ಅತೃಪ್ತರು ಇಂದು ವಿಶ್ವಾಸ ಮತಯಾಚನೆಯಲ್ಲಿ ಕುಮಾರಸ್ವಾಮಿ ಸೋಲುತ್ತಿದ್ದ ಹಾಗೇ ಅನಿಶ್ಚಿತತೆ, ಆತಂಕದಿಂದ ಹೊರಬಂದರು. ಪರಸ್ಪರ ಶುಭಾಶಯ ಹೇಳಿ, ಅತೃಪ್ತರು ತಮ್ಮ ಸಂತೋಷವನ್ನು ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ.

ತಮ್ಮ ಮುಂದಿನ ನಡೆ ಬಗ್ಗೆ ಅತೃಪ್ತರು ಸಭೆ ನಡೆಸಿ ಬಳಿಕ ಒಂದು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಆದಷ್ಟು ಬೇಗ ರಾಜ್ಯಕ್ಕೆ ವಾಪಸಾಗುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.Conclusion:Bbb

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.