ETV Bharat / state

Live- ಅತೃಪ್ತರ ರಾಜೀನಾಮೆಯನ್ನು ಸ್ಪೀಕರ್​ ಕಾಲಮಿತಿಯಲ್ಲಿ ನಿರ್ಧರಿಸಲಿ: ಸುಪ್ರೀಂ

author img

By

Published : Jul 17, 2019, 9:39 AM IST

Updated : Jul 17, 2019, 12:05 PM IST

ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್

11:17 July 17

ಡಿ.ಕೆ.ಶಿವಕುಮಾರ್ ಹೇಳಿಕೆ

  • ನ್ಯಾಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದೆಂಬುದನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ
  • ಸ್ಪೀಕರ್​ ಅಧಿಕಾರ ಏನೆಂಬುದನ್ನು ತೀರ್ಪು ಒತ್ತಿ ಹೇಳಿದೆ, ಇದನ್ನೇ ನಾವು ವಾದಿಸುತ್ತಿದ್ದೆವು ಡಿ.ಕೆ. ಶಿವಕುಮಾರ್​

11:09 July 17

ಬಿಎಸ್​ವೈ ಪ್ರತಿಕ್ರಿಯೆ

ಬಿಎಸ್​ವೈ ಪ್ರತಿಕ್ರಿಯೆ
  • ಸುಪ್ರೀಂ ಕೋರ್ಟ್​ ತೀರ್ಪು ಗೌರವಿಸುತ್ತೇನೆ
  • ಸಂವಿಧಾನ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ
  • ಬಂಡಾಯ ಶಾಸಕರಿಗೂ ಸಿಕ್ಕ ನೈತಿಕ ಜಯ
  • ಇದು ಮಧ್ಯಂತರ ತೀರ್ಪು ಅಷ್ಟೆ
  • ಸ್ಪೀಕರ್​ ಅಧಿಕಾರವನ್ನು ಭವಿಷ್ಯದಲ್ಲಿ ಸುಪ್ರೀಂ ನಿರ್ಧರಿಸಲಿದೆ ಎಂದ ಬಿ.ಎಸ್.ಯಡಿಯೂರಪ್ಪ

11:03 July 17

ರಮೇಶ್​ ಕುಮಾರ್ ಪ್ರತಿಕ್ರಿಯೆ

  • ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದ
  • ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವ ನಿರ್ವಹಿಸುತ್ತೇನೆ ಎಂದ ಸ್ಪೀಕರ್​ ರಮೇಶ್​ ಕುಮಾರ್

10:37 July 17

ಸ್ಪೀಕರ್​ ಮೇಲೆ ಒತ್ತಡ ಹೇರಬೇಡಿ:ಸುಪ್ರೀಂ

ಮುಕುಲ್ ರೋಹ್ಟಗಿ
  • ಸಂವಿಧಾನದ ಸಮತೋಲನ ಉಳಿಯುವುದು ಅತ್ಯಗತ್ಯ: ತೀರ್ಪು ಓದುತ್ತಿರುವ ಸಿಜೆಐ ರಂಜನ್​ ಗೊಗೊಯ್​
  • ರಾಜೀನಾಮೆಯ ಬಗ್ಗೆ ಸ್ಪೀಕರ್​ ಅವರೇ ಒಂದು ನಿರ್ಧಾರಕ್ಕೆ ಬರಬೇಕು: ಗೊಗೋಯಿ ಆದೇಶ
  • ರಾಜೀನಾಮೆ ಅಂಗೀಕರಿಸುವ ವರೆಗೆ ಅತೃಪ್ತರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳಲು ಒತ್ತಡ ಮಾಡುವಂತಿಲ್ಲ:
    ಸುಪ್ರೀಂ ಆದೇಶ
  • ಇಂತಿಷ್ಟೆ ಕಾಲಮಿತಿಯಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್​ ಮೇಲೆ ರಾಜಕೀಯ ಪಕ್ಷಗಳು ಒತ್ತಡ ಹೇರುವಂತಿಲ್ಲ
  • ನಾಳಿನ ವಿಶ್ವಾಸಮತದಲ್ಲಿ ಶಾಸಕರು ಪಾಲ್ಗೊಳ್ಳುವಂತೆ ಒತ್ತಡ ಹೇರುವಂತಿಲ್ಲ: ಸುಪ್ರೀಂ
  • ರಾಜೀನಾಮೆ ಇತ್ಯರ್ಥವಾಗುವ ತನಕ ವಿಶ್ವಾಸ ಮತಯಾಚನೆ ಬೇಡ: ಸುಪ್ರೀಂ

10:28 July 17

ಆದೇಶಕ್ಕೆ ಕ್ಷಣಗಣನೆ

  • ಕೋರ್ಟ್​ಗೆ ಆಗಮಿಸಿದ ವಕೀಲರು- ಎರಡೂ ಕಡೆಯ ವಕೀಲರ ಹಾಜರಿ

10:22 July 17

  • ಚಂದ್ರಗ್ರಹಣ ಪ್ರಯುಕ್ತ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕೆ.ಎಸ್​ ಈಶ್ವರಪ್ಪ ಪೂಜೆ
  • ಶಂಕರಮಠದಲ್ಲಿ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ರೇವಣ್ಣ ವಾಗ್ವಾದ

09:49 July 17

ಶಂಕರ ಮಠಕ್ಕೆ ಸಿಎಂ ಭೇಟಿ, ರೇವಣ್ಣ ಸಾಥ್

HD Reavanna
ಲೋಕೋಪಯೋಗಿ ಸಚಿವ ರೇವಣ್ಣ (ಸಂಗ್ರಹ ಚಿತ್ರ)
  • ಚಾಮರಾಜಪೇಟೆಯ ಶಂಕರ ಮಠಕ್ಕೆ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಭೇಟಿ 
  • ಲೋಕೋಪಯೋಗಿ ಸಚಿವ ರೇವಣ್ಣ ಸಾಥ್​

09:43 July 17

ಬಿಎಸ್​ವೈ ರಾಜಕೀಯ ಭವಿಷ್ಯ

07:25 July 17

ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್​..!

Supreme Court
ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್ (ಸಂಗ್ರಹ ಚಿತ್ರ) ​

ಬೆಂಗಳೂರು: ಮೈತ್ರಿ ಪಕ್ಷದ 15 ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಇಂದು ನೀಡಲಿರುವ ತೀರ್ಪು ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್​ ಕೊಡಲಿದೆ. ಹಾಗಾಗಿ ಇಡೀ ದೇಶದ ದೃಷ್ಟಿ ಈಗ ಸುಪ್ರೀಂ ಕೋರ್ಟ್​ ಮೇಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ನಿನ್ನೆ ಅತೃಪ್ತ ಶಾಸಕರ ಪರವಾಗಿ ವಕೀಲ ಮುಕುಲ್​ ರೋಹ್ಟಗಿ, ಸ್ಪೀಕರ್​ ಪರವಾಗಿ ಅಭಿಷೇಕ್​ ಮನು ಸಿಂಗ್ವಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ರಾಜೀವ್​ ಧವನ್​ ವಾದ ಮಂಡಿಸಿದರು.

ಸುದೀರ್ಘ ವಿಚಾರಣೆಯ ನಂತರ ತೀರ್ಪನ್ನು ಇಂದು ಬೆಳಗ್ಗೆ 10.30ಕ್ಕೆ ಕಾಯ್ದಿರಿಸಲಾಗಿದೆ.

11:17 July 17

ಡಿ.ಕೆ.ಶಿವಕುಮಾರ್ ಹೇಳಿಕೆ

  • ನ್ಯಾಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದೆಂಬುದನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ
  • ಸ್ಪೀಕರ್​ ಅಧಿಕಾರ ಏನೆಂಬುದನ್ನು ತೀರ್ಪು ಒತ್ತಿ ಹೇಳಿದೆ, ಇದನ್ನೇ ನಾವು ವಾದಿಸುತ್ತಿದ್ದೆವು ಡಿ.ಕೆ. ಶಿವಕುಮಾರ್​

11:09 July 17

ಬಿಎಸ್​ವೈ ಪ್ರತಿಕ್ರಿಯೆ

ಬಿಎಸ್​ವೈ ಪ್ರತಿಕ್ರಿಯೆ
  • ಸುಪ್ರೀಂ ಕೋರ್ಟ್​ ತೀರ್ಪು ಗೌರವಿಸುತ್ತೇನೆ
  • ಸಂವಿಧಾನ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ
  • ಬಂಡಾಯ ಶಾಸಕರಿಗೂ ಸಿಕ್ಕ ನೈತಿಕ ಜಯ
  • ಇದು ಮಧ್ಯಂತರ ತೀರ್ಪು ಅಷ್ಟೆ
  • ಸ್ಪೀಕರ್​ ಅಧಿಕಾರವನ್ನು ಭವಿಷ್ಯದಲ್ಲಿ ಸುಪ್ರೀಂ ನಿರ್ಧರಿಸಲಿದೆ ಎಂದ ಬಿ.ಎಸ್.ಯಡಿಯೂರಪ್ಪ

11:03 July 17

ರಮೇಶ್​ ಕುಮಾರ್ ಪ್ರತಿಕ್ರಿಯೆ

  • ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದ
  • ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವ ನಿರ್ವಹಿಸುತ್ತೇನೆ ಎಂದ ಸ್ಪೀಕರ್​ ರಮೇಶ್​ ಕುಮಾರ್

10:37 July 17

ಸ್ಪೀಕರ್​ ಮೇಲೆ ಒತ್ತಡ ಹೇರಬೇಡಿ:ಸುಪ್ರೀಂ

ಮುಕುಲ್ ರೋಹ್ಟಗಿ
  • ಸಂವಿಧಾನದ ಸಮತೋಲನ ಉಳಿಯುವುದು ಅತ್ಯಗತ್ಯ: ತೀರ್ಪು ಓದುತ್ತಿರುವ ಸಿಜೆಐ ರಂಜನ್​ ಗೊಗೊಯ್​
  • ರಾಜೀನಾಮೆಯ ಬಗ್ಗೆ ಸ್ಪೀಕರ್​ ಅವರೇ ಒಂದು ನಿರ್ಧಾರಕ್ಕೆ ಬರಬೇಕು: ಗೊಗೋಯಿ ಆದೇಶ
  • ರಾಜೀನಾಮೆ ಅಂಗೀಕರಿಸುವ ವರೆಗೆ ಅತೃಪ್ತರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳಲು ಒತ್ತಡ ಮಾಡುವಂತಿಲ್ಲ:
    ಸುಪ್ರೀಂ ಆದೇಶ
  • ಇಂತಿಷ್ಟೆ ಕಾಲಮಿತಿಯಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್​ ಮೇಲೆ ರಾಜಕೀಯ ಪಕ್ಷಗಳು ಒತ್ತಡ ಹೇರುವಂತಿಲ್ಲ
  • ನಾಳಿನ ವಿಶ್ವಾಸಮತದಲ್ಲಿ ಶಾಸಕರು ಪಾಲ್ಗೊಳ್ಳುವಂತೆ ಒತ್ತಡ ಹೇರುವಂತಿಲ್ಲ: ಸುಪ್ರೀಂ
  • ರಾಜೀನಾಮೆ ಇತ್ಯರ್ಥವಾಗುವ ತನಕ ವಿಶ್ವಾಸ ಮತಯಾಚನೆ ಬೇಡ: ಸುಪ್ರೀಂ

10:28 July 17

ಆದೇಶಕ್ಕೆ ಕ್ಷಣಗಣನೆ

  • ಕೋರ್ಟ್​ಗೆ ಆಗಮಿಸಿದ ವಕೀಲರು- ಎರಡೂ ಕಡೆಯ ವಕೀಲರ ಹಾಜರಿ

10:22 July 17

  • ಚಂದ್ರಗ್ರಹಣ ಪ್ರಯುಕ್ತ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕೆ.ಎಸ್​ ಈಶ್ವರಪ್ಪ ಪೂಜೆ
  • ಶಂಕರಮಠದಲ್ಲಿ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ರೇವಣ್ಣ ವಾಗ್ವಾದ

09:49 July 17

ಶಂಕರ ಮಠಕ್ಕೆ ಸಿಎಂ ಭೇಟಿ, ರೇವಣ್ಣ ಸಾಥ್

HD Reavanna
ಲೋಕೋಪಯೋಗಿ ಸಚಿವ ರೇವಣ್ಣ (ಸಂಗ್ರಹ ಚಿತ್ರ)
  • ಚಾಮರಾಜಪೇಟೆಯ ಶಂಕರ ಮಠಕ್ಕೆ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಭೇಟಿ 
  • ಲೋಕೋಪಯೋಗಿ ಸಚಿವ ರೇವಣ್ಣ ಸಾಥ್​

09:43 July 17

ಬಿಎಸ್​ವೈ ರಾಜಕೀಯ ಭವಿಷ್ಯ

07:25 July 17

ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್​..!

Supreme Court
ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್ (ಸಂಗ್ರಹ ಚಿತ್ರ) ​

ಬೆಂಗಳೂರು: ಮೈತ್ರಿ ಪಕ್ಷದ 15 ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಇಂದು ನೀಡಲಿರುವ ತೀರ್ಪು ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್​ ಕೊಡಲಿದೆ. ಹಾಗಾಗಿ ಇಡೀ ದೇಶದ ದೃಷ್ಟಿ ಈಗ ಸುಪ್ರೀಂ ಕೋರ್ಟ್​ ಮೇಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ನಿನ್ನೆ ಅತೃಪ್ತ ಶಾಸಕರ ಪರವಾಗಿ ವಕೀಲ ಮುಕುಲ್​ ರೋಹ್ಟಗಿ, ಸ್ಪೀಕರ್​ ಪರವಾಗಿ ಅಭಿಷೇಕ್​ ಮನು ಸಿಂಗ್ವಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ರಾಜೀವ್​ ಧವನ್​ ವಾದ ಮಂಡಿಸಿದರು.

ಸುದೀರ್ಘ ವಿಚಾರಣೆಯ ನಂತರ ತೀರ್ಪನ್ನು ಇಂದು ಬೆಳಗ್ಗೆ 10.30ಕ್ಕೆ ಕಾಯ್ದಿರಿಸಲಾಗಿದೆ.

Intro:Body:

Karnataka Political issue


Conclusion:
Last Updated : Jul 17, 2019, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.