ETV Bharat / state

'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ: ಆರೋಪಿಗಳ ಹುಡುಕಾಟಕ್ಕೆ ವಿಶೇಷ ಪೊಲೀಸ್ ತಂಡ

author img

By

Published : Jan 17, 2020, 5:03 PM IST

ಈ ಗೋಡೆ ಬರಹ ಬರೆದವರ ವಿರುದ್ಧ ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದಾರೆ.

'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ, Special team formation for the search of accused who wrote in wall
'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಕಿಚ್ಚು ದೇಶಾದ್ಯಂತ ದಿನೇ ದಿನೇ ಹೆಚ್ಚಾಗ್ತಿದೆ. ಮೊನ್ನೆ ತಾನೆ ಚರ್ಚ್ ಸ್ಟ್ರೀಟ್ ಬಳಿ ಇರುವ ಗೋಡೆಗಳ ಮೇಲೆ 'ಫ್ರೀ ಕಾಶ್ಮೀರ, ನೋ ಸಿಎಎ, ನೋ ಎನ್‌ಆರ್‌ಸಿ' ಎಂದು ಬರೆಯಲಾಗಿತ್ತು. ಈ ಹಿನ್ನೆಲೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ

ಆರೋಪಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯ‌‌ವನ್ನು ಹೊರ ರಾಜ್ಯದವರು ನಡೆಸಿರಬಹುದು ಎಂಬ ಅನುಮಾನ ಪೊಲೀಸರದ್ದು. ಹೀಗಾಗಿ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಕಿಚ್ಚು ದೇಶಾದ್ಯಂತ ದಿನೇ ದಿನೇ ಹೆಚ್ಚಾಗ್ತಿದೆ. ಮೊನ್ನೆ ತಾನೆ ಚರ್ಚ್ ಸ್ಟ್ರೀಟ್ ಬಳಿ ಇರುವ ಗೋಡೆಗಳ ಮೇಲೆ 'ಫ್ರೀ ಕಾಶ್ಮೀರ, ನೋ ಸಿಎಎ, ನೋ ಎನ್‌ಆರ್‌ಸಿ' ಎಂದು ಬರೆಯಲಾಗಿತ್ತು. ಈ ಹಿನ್ನೆಲೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ

ಆರೋಪಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯ‌‌ವನ್ನು ಹೊರ ರಾಜ್ಯದವರು ನಡೆಸಿರಬಹುದು ಎಂಬ ಅನುಮಾನ ಪೊಲೀಸರದ್ದು. ಹೀಗಾಗಿ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

Intro:ಫ್ರೀ ಕಾಶ್ಮೀರ ಗೋಡೆ ಬರಹ ಪ್ರಕರಣ
ಪ್ರಕರಣದ ಆರೋಪಿಗಳ ಹುಡುಕಾಟಕ್ಕೆ ವಿಶೇಷ ತಂಡ

ಪೌರತ್ವ ಕಾಯ್ದೆ ಕಿಚ್ಚು ದೇಶಾದ್ಯಂತ ದಿನೇ ದಿನೇ ಹೆಚ್ಚಾಗ್ತಿದೆ. ಮೊನ್ನೆ ತಾನೆ ಚರ್ಚ್ ಸ್ಟ್ರೀಟ್ ಬಳಿ ಇರುವ ಗೋಡೆಗಳ ಮೇಲೆ ಫ್ರೀ ಕಾಶ್ಮೀರ, ನೋ ಸಿಎಎ, ನೋ ಎನ್ ಆರ್ ಸಿ ಎಂದು ಗೋಡೆ ಬರಹ ಬರೆಯಲಾಗಿತ್ತು.

ಹೀಗಾಗಿ ಗೋಡೆ ಬರಹ ಬರೆದವರ ವಿರುದ್ದ ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಹುಡುಕಾಟ ಮಾಡಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಯಾಕಂದ್ರೆ ಈಗಾಗ್ಲೇ ಆರೋಪಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ರು ಕೂಡ ಈ ಕೃತ್ಯ‌‌ಬೆಂಗಳೂರಿಗರು ನಡೆಸದೆ ಹೊರಗಿನವರು ಕೃತ್ಯವೆಸಗಿರುವ ಅನುಮಾನಕ್ಕೆ ಪೊಲೀಸರು ಬಂದಿದ್ದಾರೆ. ಆರೋಪಿಗಳ ಚಹರೆ ಹಾಗೂ ಮೊಬೈಲ್ ಲೋಕೆಷನ್ ಪ್ರತಿಯೊಂದು ನಗರ ಬಿಟ್ಟು ಹೊರಗಿನ ಲಿಂಕ್ ಸಿಕ್ತಿದ್ದು ಹೀಗಾಗಿ ಆರೋಪಿಗಳ ಹುಡುಕಾಟಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಮತ್ತೊಂದೆಡೆ ಪೌರತ್ವ ಕಾಯ್ದೆನ್ನ ಮುಂದೆ ಇಟ್ಟುಕೊಂಡು ವಿಧ್ವೇ ಕೃತ್ಯವೆಸಗಲು ಬಹಳಷ್ಟು ಜಿಹಾದಿಗಳು ಮುಂದಾಗಿರುವ ಕಾರಣ ಪ್ರಕರಣವನ್ನ ಗಂಭೀರವಾಗಿ ನಗರ ಫೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತೆಗೆದುಕೊಂಡಿದ್ದಾರೆ.
Body:KN_BNG_05_NRC_7204498Conclusion:KN_BNG_05_NRC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.