ETV Bharat / state

ಮಸಾಜ್ ಪಾರ್ಲರ್​​ನಲ್ಲಿ ವೇಶ್ಯಾವಾಟಿಕೆ ಆರೋಪ: ಬೆಂಗಳೂರಲ್ಲಿ ಮಹಿಳಾ ಸ್ಪಾ ಓನರ್ ಅರೆಸ್ಟ್​​ - ಮಸಾಜ್​​​ ಹೆಸರಿನಲ್ಲಿ ವೇಶ್ಯಾವಾಟಿಕೆ

ಮಸಾಜ್​​​ ಹೆಸರಿನಲ್ಲಿ ವೇಶ್ಯಾವಾಟಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಸ್ಪಾ ಓನರ್​​ ಅನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಪಾ ಓನರ್ ಅರೆಸ್ಟ್​​
ಸ್ಪಾ ಓನರ್ ಅರೆಸ್ಟ್​​
author img

By

Published : Dec 22, 2019, 10:34 AM IST

ಬೆಂಗಳೂರು: ಬ್ಯಾಡರಹಳ್ಳಿಯ ಲೋಟಸ್ ಆಯುರ್ವೇದಿಕ್ ಸ್ಪಾ ‌ಮೇಲೆ‌ ದಾಳಿ ನಡೆಸಿ ಓರ್ವ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಇನ್​ಸ್ಪೆಕ್ಟರ್ ಬಿ.ಎನ್. ಶ್ರೀನಿವಾಸ್ ನೇತೃತ್ವದ ತಂಡ ನಗರದ ಮುದ್ದಿನಪಾಳ್ಯ ದೊಡ್ಡಣ್ಣ ಸರ್ಕಲ್​ನಲ್ಲಿದ್ದ ಸ್ಪಾ ಮೇಲೆ ತಡರಾತ್ರಿ ದಾಳಿ ನಡೆಸಿದ್ದಾರೆ‌. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣಿಕೆ‌ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಪಾ ಒನರ್ ಚಂದ್ರಕಲಾ ಎಂಬಾಕೆಯನ್ನ ಬಂಧಿಸಿ, ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಮಸಾಜ್ ಹೆಸರಿನಲ್ಲಿ ಗಿರಾಕಿಗಳನ್ನು ಕರೆಸುತ್ತಿದ್ದರು ಎಂಬ ಆರೋಪ ಚಂದ್ರಕಲಾ ಮೇಲಿದೆ. ಅಕ್ರಮ ಚಟುವಟಿಕೆಗೆ ಜಾಗ ನೀಡಿದ ಕಟ್ಟಡದ ಮಾಲೀಕ ಆಂಜಿನಪ್ಪ ಎಸ್ಕೇಪ್ ಆಗಿದ್ದಾನೆ‌. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು: ಬ್ಯಾಡರಹಳ್ಳಿಯ ಲೋಟಸ್ ಆಯುರ್ವೇದಿಕ್ ಸ್ಪಾ ‌ಮೇಲೆ‌ ದಾಳಿ ನಡೆಸಿ ಓರ್ವ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಇನ್​ಸ್ಪೆಕ್ಟರ್ ಬಿ.ಎನ್. ಶ್ರೀನಿವಾಸ್ ನೇತೃತ್ವದ ತಂಡ ನಗರದ ಮುದ್ದಿನಪಾಳ್ಯ ದೊಡ್ಡಣ್ಣ ಸರ್ಕಲ್​ನಲ್ಲಿದ್ದ ಸ್ಪಾ ಮೇಲೆ ತಡರಾತ್ರಿ ದಾಳಿ ನಡೆಸಿದ್ದಾರೆ‌. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣಿಕೆ‌ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಪಾ ಒನರ್ ಚಂದ್ರಕಲಾ ಎಂಬಾಕೆಯನ್ನ ಬಂಧಿಸಿ, ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಮಸಾಜ್ ಹೆಸರಿನಲ್ಲಿ ಗಿರಾಕಿಗಳನ್ನು ಕರೆಸುತ್ತಿದ್ದರು ಎಂಬ ಆರೋಪ ಚಂದ್ರಕಲಾ ಮೇಲಿದೆ. ಅಕ್ರಮ ಚಟುವಟಿಕೆಗೆ ಜಾಗ ನೀಡಿದ ಕಟ್ಟಡದ ಮಾಲೀಕ ಆಂಜಿನಪ್ಪ ಎಸ್ಕೇಪ್ ಆಗಿದ್ದಾನೆ‌. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Intro:Body:ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ಆರೋಪ: ದಾಳಿ ನಡೆಸಿ ಸ್ಪಾ ಓನರ್ ನನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಬ್ಯಾಡರಹಳ್ಳಿಯ ಲೋಟಸ್ ಆಯುರ್ವೇದಿಕ್ ಸ್ಪಾ ‌ಮೇಲೆ‌ ದಾಳಿ ನಡೆಸಿ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ಇನ್ ಸ್ಪೆಕ್ಟರ್ ಬಿ.ಎನ್. ಶ್ರೀನಿವಾಸ್ ನೇತೃತ್ವದ ತಂಡ ಮುದ್ದಿನಪಾಳ್ಯದ ದೊಡ್ಡಣ್ಣ ಸರ್ಕಲ್ ನಲ್ಲಿದ್ದ ಸ್ಪಾ ಮೇಲೆ ತಡರಾತ್ರಿ ದಾಳಿ ನಡೆಸಿದ್ದಾರೆ‌..
ಸ್ಪಾ ಹೆಸರಲ್ಲಿ ಅಕ್ರಮ‌ ವೈಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣಿಕೆ‌ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಪಾ ಒನರ್ ಚಂದ್ರಕಲಾನನ್ನು ಬಂಧಿಸಿದ್ದಾರೆ..ಈ ವೇಳೆ ಓರ್ವ ಯುವತಿಯನ್ನು ರಕ್ಷಿಸಿದ್ದಾರೆ. ಮಸಾಜ್ ಹೆಸರಿನಲ್ಲಿ ಆನ್ ಲೈನ್ ನಲ್ಲಿ ಗಿರಾಕಿಗಳನ್ನು ಕರೆಸುತ್ತಿದ್ದ ಆರೋಪ ಚಂದ್ರಕಲಾ ಮೇಲಿದೆ. ಅಕ್ರಮ ಚಟುವಟಿಕೆ ಜಾಗ ನೀಡಿದ ಕಟ್ಟಡದ ಮಾಲೀಕ ಆಂಜಿನಪ್ಪ ಎಸ್ಕೇಪ್ ಆಗಿದ್ದಾನೆ‌. ಸದ್ಯ ಪ್ರಕರಣ ದಾಖಲಿಸಿಕೊಂಡು ಬ್ಯಾಡರಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.