ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಸದನದ ಕಲಾಪ ಮುಂದೂಡಿದ ಸಂದರ್ಭದಲ್ಲಿ ವಿಧಾನಸಭಾ ಮೊಗಸಾಲೆಗೆ ಬಂದ ಡಿಕೆಶಿ, ಶಾಮನೂರು ಶಿವಶಂಕರಪ್ಪ ಅವರನ್ನು ಕಂಡ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ್ ಸೇರಿದಂತೆ ವಿವಿಧ ಹಿರಿಯ ನಾಯಕರು ಡಿಕೆಶಿಗೆ ಶುಭ ಕೋರಿದ್ರು.
ಟ್ವೀಟ್ ಮೂಲಕ ಶುಭ ಕೋರಿದ ಸಿದ್ದರಾಮಯ್ಯ:
ನೂತನವಾಗಿ ಆಯ್ಕೆಯಾಗಿರು ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರುಗಳಿಗೆ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಶಭಾಶಯ ಕೋರಿದ್ದಾರೆ.
-
My heartily Congratulations to @DKShivakumar for being appointed as President of @INCKarnataka.
— Siddaramaiah (@siddaramaiah) March 11, 2020 " class="align-text-top noRightClick twitterSection" data="
I thank Smt. Sonia Gandhi for appointing the new President.
I am confident that he will further strengthen the party and also the party workers will strengthen him. pic.twitter.com/a9OvUEHHoy
">My heartily Congratulations to @DKShivakumar for being appointed as President of @INCKarnataka.
— Siddaramaiah (@siddaramaiah) March 11, 2020
I thank Smt. Sonia Gandhi for appointing the new President.
I am confident that he will further strengthen the party and also the party workers will strengthen him. pic.twitter.com/a9OvUEHHoyMy heartily Congratulations to @DKShivakumar for being appointed as President of @INCKarnataka.
— Siddaramaiah (@siddaramaiah) March 11, 2020
I thank Smt. Sonia Gandhi for appointing the new President.
I am confident that he will further strengthen the party and also the party workers will strengthen him. pic.twitter.com/a9OvUEHHoy
ಗಮನ ಸೆಳೆದ ರೇಣುಕಾಚಾರ್ಯ:
ಪ್ರತಿಪಕ್ಷದ ಮೊಗಸಾಲೆಯಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ಡಿ.ಕೆ. ಶಿವಕುಮಾರ್ ಗೆ ಶುಭ ಕೋರಿದರು. ಹೊನ್ನಾಳಿಯ ಹಿರೇಕಲ್ಮಠಕ್ಕೆ ಬಂದಾಗಲೇ ನಿಮಗೆ ಶುಭ ಸುದ್ದಿ ಬರಲಿದೆ ಎಂದು ಹೇಳಿದ್ದೆ. ಅದು ನಿಜವಾಗಿದೆ ಇಂದು ನಿಮಗೆ ಶುಭ ಸುದ್ದಿ ಬಂದಿದೆ ಎನ್ನುತ್ತಾ ಶುಭಾಶಯ ತಿಳಿಸಿದರು.