ETV Bharat / state

ಒಂದೆಡೆ ಜಿಹಾದಿ‌ ಮತ್ತೊಂದೆಡೆ‌ ಎಸ್​ಡಿಪಿ‌ಐ ಆರೋಪಿಗಳು: ಸಿಸಿಬಿ‌ಯಿಂದ ಆರೋಪಿಗಳ ತೀವ್ರ ವಿಚಾರಣೆ - ಜಿಹಾದಿ‌, ಎಸ್​ಡಿಪಿ‌ಐ

ಪ್ರಕರಣದ ಪ್ರಮುಖ ರೂವಾರಿಗಳು ಬೇರೆಯಾಗಿದ್ದು ಅವರ ಜಾಡು ಬೆನ್ನತ್ತಿ ಸಿಟಿ ಕ್ರೈಂ ಬ್ರಾಂಚ್ ಪೊಲೀಸ್(ಸಿಸಿಬಿ) ಹೊರಟಿದ್ದಾರೆ.

ಸಿಸಿಬಿ‌ಯಿಂದ ಆರೋಪಿಗಳ ತೀವ್ರ ವಿಚಾರಣೆ ,  Severe enquiry of Jihadi, SDPI accused by CCB
ಸಿಸಿಬಿ‌ಯಿಂದ ಆರೋಪಿಗಳ ತೀವ್ರ ವಿಚಾರಣೆ
author img

By

Published : Jan 19, 2020, 3:53 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಕ್ಕಾಂ ಹೂಡಿದ್ದ ಜಿಹಾದಿಗಳು ಹಾಗೂ ಸಂಸದ ತೇಜಸ್ವಿ‌ಸೂರ್ಯ, ವಾಗ್ಮಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಸ್​ಡಿಪಿಐ ಸಂಘಟನೆಯ ಕೆಲ ಕಾರ್ಯಕರ್ತರು ಸಿಸಿಬಿ ವಶದಲ್ಲಿದ್ದು, ಈ ಎಲ್ಲಾ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

ಮೆಹಬೂಬ್ ಪಾಷ,  Severe enquiry of Jihadi, SDPI accused by CCB
ಮೆಹಬೂಬ್ ಪಾಷ

ಮೆಹಬೂಬ್ ಪಾಷ ಹಾಗೂ ಈತನ ಸಹಚರರು ವಿಧ್ವಂಸಕ ಕೃತ್ಯ ಹಾಗೂ ಪೌರತ್ವ ಕಿಚ್ಚು ಸಂದರ್ಭದಲ್ಲಿ ಅಹಿತಕರ ಘಟನೆ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಹಾಗೆಯೇ ಎಸ್​ಡಿಪಿಐ ಕಾರ್ಯಕರ್ತರಾದ ಇರ್ಫಾನ್, ಅಕ್ಬರ್, ಸಿದ್ದಿಕ್, ಅಕ್ಬರ್ ಪಾಶಾ, ಸನಾವುಲ್ಲಾ ಹಾಗು ಸಾದಿಕ್ ಪೌರತ್ವ ಪರ ಧ್ವನಿ ಎತ್ತುತ್ತಿರುವ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಅವರನ್ನು ಹತ್ಯೆ ಮಾಡಲು ಮುಂದಾಗಿ ವಿಚಾರಣೆಯಿಂದ ಗೊತ್ತಾಗಿದೆ. ಈ ಎರಡೂ ಪ್ರಕರಣಗಳಿಗೆ ನಂಟು ಇರುವ ಶಂಕೆಯ ಮೇರೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Severe enquiry of Jihadi, SDPI accused by CCB
ಎಸ್​ಡಿಪಿ‌ಐ ಸಂಘಟನೆಯ ಆರೋಪಿಗಳು

ಈ ಎಲ್ಲಾ ಆರೋಪಿಗಳ ಪೂರ್ವಾಪರದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಪ್ರಕರಣದ ಪ್ರಮುಖ ರೂವಾರಿಗಳು ಬೇರೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಅವರ ಬೆನ್ನತ್ತಿ ಸಿಸಿಬಿ ಹೊರಟಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಕ್ಕಾಂ ಹೂಡಿದ್ದ ಜಿಹಾದಿಗಳು ಹಾಗೂ ಸಂಸದ ತೇಜಸ್ವಿ‌ಸೂರ್ಯ, ವಾಗ್ಮಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಸ್​ಡಿಪಿಐ ಸಂಘಟನೆಯ ಕೆಲ ಕಾರ್ಯಕರ್ತರು ಸಿಸಿಬಿ ವಶದಲ್ಲಿದ್ದು, ಈ ಎಲ್ಲಾ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

ಮೆಹಬೂಬ್ ಪಾಷ,  Severe enquiry of Jihadi, SDPI accused by CCB
ಮೆಹಬೂಬ್ ಪಾಷ

ಮೆಹಬೂಬ್ ಪಾಷ ಹಾಗೂ ಈತನ ಸಹಚರರು ವಿಧ್ವಂಸಕ ಕೃತ್ಯ ಹಾಗೂ ಪೌರತ್ವ ಕಿಚ್ಚು ಸಂದರ್ಭದಲ್ಲಿ ಅಹಿತಕರ ಘಟನೆ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಹಾಗೆಯೇ ಎಸ್​ಡಿಪಿಐ ಕಾರ್ಯಕರ್ತರಾದ ಇರ್ಫಾನ್, ಅಕ್ಬರ್, ಸಿದ್ದಿಕ್, ಅಕ್ಬರ್ ಪಾಶಾ, ಸನಾವುಲ್ಲಾ ಹಾಗು ಸಾದಿಕ್ ಪೌರತ್ವ ಪರ ಧ್ವನಿ ಎತ್ತುತ್ತಿರುವ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಅವರನ್ನು ಹತ್ಯೆ ಮಾಡಲು ಮುಂದಾಗಿ ವಿಚಾರಣೆಯಿಂದ ಗೊತ್ತಾಗಿದೆ. ಈ ಎರಡೂ ಪ್ರಕರಣಗಳಿಗೆ ನಂಟು ಇರುವ ಶಂಕೆಯ ಮೇರೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Severe enquiry of Jihadi, SDPI accused by CCB
ಎಸ್​ಡಿಪಿ‌ಐ ಸಂಘಟನೆಯ ಆರೋಪಿಗಳು

ಈ ಎಲ್ಲಾ ಆರೋಪಿಗಳ ಪೂರ್ವಾಪರದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಪ್ರಕರಣದ ಪ್ರಮುಖ ರೂವಾರಿಗಳು ಬೇರೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಅವರ ಬೆನ್ನತ್ತಿ ಸಿಸಿಬಿ ಹೊರಟಿದೆ.

Intro:KN_BNG_08_CCB_7204498

ಒಂದೆಡೆ ಜಿಹಾದಿ‌ ಮತ್ತೊಂದೆಡೆ‌ ಎಸ್ ಡಿಪಿ‌ಐ ಆರೋಪಿಗಳ ಡ್ರೀಲ್
ಸಿಸಿಬಿ‌ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಂ

ಸಿಲಿಕಾನ್ ಸಿಟಿಯಲ್ಲಿ ಮೊಕ್ಕಂ ಹೂಡಿದ್ದ ಜಿಹಾದಿಗಳು ಮತ್ತೊಂದೆಡೆ ದಕ್ಷಿಣಾ ವಿಭಾಗ ಸಂಸದ ತೇಜಸ್ವಿ‌ಸೂರ್ಯ ಹಾಗೂ ಹಿಂದೂ ಧರ್ಮದ ಪ್ರಚಾರಕ ಸೂಲಿಬೆಲೆ ಅವರ ಹತ್ಯೆಗೆ ಸಂಚು ರೂಪಿಸಿದ ಎಸ್ ಡಿಪಿಐ ಕಾರ್ಯಕರ್ತರು ಸಿಸಿಬಿ ವಶದಲ್ಲಿದ್ದು ಎಲ್ಲಾ ಆರೋಪಿಗಳನ್ನ ಸಿಸಿಬಿ‌ ಕಚೇರಿಯಲ್ಲಿಟ್ಟು ಆರೋಪಿಗಳನ್ನ ತೀವ್ರ ವಿಚಾರಣೆಗೆ ಸಿಸಿಬಿ‌ ಪೊಲೀಸರು ಗುರಿ ಪಡಿಸಿದ್ದಾರೆ.

ಶಂಕಿತ ಮೆಹಬೂಬ್ ಪಾಷ ಹಾಗೂ ಇತನ ಸಹಚರರು
ವಿಧ್ವಂಸಕ ಕೃತ್ಯ ಹಾಗೂ ಪೌರತ್ವ ಕಿಚ್ಚು ಸಂಧರ್ಭದಲ್ಲಿ ಅಹಿತಕರ ಘಟನೆ ಸೃಷ್ಟಿ ಮಾಡಲು ರೆಡಿಯಾಗಿದ್ರು ಹಾಗೆ ಎಸ್ ಡಿಪಿಐ ಕಾರ್ಯಕರ್ತರಾದ ಇರ್ಪಾನ್, ಅಕ್ಬರ್, ಸಿದ್ದಿಕ್, ಅಕ್ಬರ್ ಪಾಶ, ಸನವುಲ್ಲಾ, ಸಾದಿಕ್ ಪೌರತ್ವ ಪರ ಮಾತಾಡುವ ತೇಜಸ್ವಿ ಸೂರ್ಯ ಹಾಗೂ ಸೂಲಿಬೇಲೆಯನ್ನ ಹತ್ಯೆಮಾಡಲು ಮುಂದಾಗಿದ್ದು ಎರಡು ಪ್ರಕರಣದಲ್ಲಿ ನಂಟು ಇರುವ ಶಂಕೆ ಮೇರೆಗೆ ತನಿಖೆ ಮುಂದುವರೆಸಲಾಗಿದೆ. ಯಾಕಂದ್ರೆ ಇತ್ತೀಚ್ಚೆಗೆ ದೇಶದೆಲ್ಲೆಡೆ ಪೌರತ್ವ ಕಿಚ್ವು ಸದ್ದು ಮಾಡಿತ್ತು. ಈ ವೇಳೆ ಮಂಗಳೂರಿನಲ್ಲಿ ದೊಡ್ಡ ಗಲಭೆನೆ ಸೃಷ್ಟಿ ಯಾಗಿತ್ತು. ಹೀಗಾಗಿ ಆರೋಪಿಗಳನ್ನ ತೀವ್ರವಾಗಿ ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಎಲ್ಲೆಲಿ ಹೇಗೆ ಕೃತ್ಯವೆಸಗಿದ್ದಾರೆ ಅನ್ನೋದ್ರ ಮಾಹಿತಿ ಕಲೆ ಹಾಕ್ತಿದ್ದಾರೆ.

ಈ ಎಲ್ಲಾ ಆರೋಪಿಗಳ ಪ್ರಕರಣ ದ ಪ್ರಮುಖ ರೂವಾರಿ ಬೇರೆಯಾಗಿದ್ದು ಇವರ ಬೆನ್ನತ್ತಿ ಸಿಸಿಬಿ ಹೊರಟಿದೆ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನ ಸಿಸಿಬಿ ತೀವ್ರವಾಗಿ ವಿಚಾರಣೆಗೆ ಒಳಪಡಿಸಿ ಕೃತ್ಯದ ಹಿಂದೆ ಯಾರಿದ್ದಾರೆ.. ಟೀ ಂಲೀಡ್ ಮಾಡಲು ಎಲ್ಲಿಂದ ಹಣ ಬರ್ತಿತ್ತು ಅನ್ನೋದ್ರ‌ಮಾಹಿತಿ ಕಲೆ ಹಾಕ್ತಿದ್ದಾರೆ .Body:KN_BNG_08_CCB_7204498Conclusion:KN_BNG_08_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.