ETV Bharat / state

ಖಾಸಗಿ‌ ಬಸ್​​ಗಳಲ್ಲಿ ದರ ಸುಲಿಗೆ ಆರೋಪ : ಕಾರ್ಯಾಚರಣೆಗಿಳಿದ ಆರ್​ಟಿಒ ಅಧಿಕಾರಿಗಳು

author img

By

Published : Apr 10, 2021, 12:36 PM IST

ಖಾಸಗಿ ಬಸ್ಸುಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್​​ನ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಆರ್​ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರು.‌

ಕಾರ್ಯಚರಣೆಗಳಿದ ಆರ್​ಟಿಓ ಅಧಿಕಾರಿಗಳು
ಕಾರ್ಯಚರಣೆಗಳಿದ ಆರ್​ಟಿಓ ಅಧಿಕಾರಿಗಳು

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇತ್ತ ಪರ್ಯಾಯವಾಗಿ ಖಾಸಗಿ ಬಸ್ಸುಗಳನ್ನ ರಸ್ತೆಗಿಳಿಸಲಾಗಿದೆ. ಆದರೆ ಖಾಸಗಿ ಬಸ್ಸುಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್​​ನ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಆರ್​ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರು.‌

ಕಾರ್ಯಚರಣೆಗಳಿದ ಆರ್​ಟಿಒ ಅಧಿಕಾರಿಗಳು

ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಮಫ್ತಿಯಲ್ಲಿ ಬಂದು ಖಾಸಗಿ ಬಸ್ ಗಳಲ್ಲಿ ಪರಿಶೀಲನೆ ನಡೆಸಿದರು. ಪ್ರಯಾಣಿಕರಿಂದ ಟಿಕೆಟ್ ದರ ಬಗ್ಗೆ ಮಾಹಿತಿ ಪಡೆದ ನರೇಂದ್ರ ಹೋಳ್ಕರ್​, ಖಾಸಗಿ ಬಸ್‌ಗಳ ದುಪ್ಪಟ್ಟು ಸುಲಿಗೆ ಬಗ್ಗೆ ವಿಚಾರಣೆ ಮಾಡಿದರು. ಹೆಚ್ಚು ದರ ಪಡೆಯದಂತೆ ಖಾಸಗಿ‌ ಬಸ್ ನವರಿಗೂ ಸೂಚನೆ ನೀಡಿದರು.

ಓದಿ : ಸರ್ಕಾರದ ಮಾತು ಕೇಳದ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇತ್ತ ಪರ್ಯಾಯವಾಗಿ ಖಾಸಗಿ ಬಸ್ಸುಗಳನ್ನ ರಸ್ತೆಗಿಳಿಸಲಾಗಿದೆ. ಆದರೆ ಖಾಸಗಿ ಬಸ್ಸುಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್​​ನ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಆರ್​ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರು.‌

ಕಾರ್ಯಚರಣೆಗಳಿದ ಆರ್​ಟಿಒ ಅಧಿಕಾರಿಗಳು

ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಮಫ್ತಿಯಲ್ಲಿ ಬಂದು ಖಾಸಗಿ ಬಸ್ ಗಳಲ್ಲಿ ಪರಿಶೀಲನೆ ನಡೆಸಿದರು. ಪ್ರಯಾಣಿಕರಿಂದ ಟಿಕೆಟ್ ದರ ಬಗ್ಗೆ ಮಾಹಿತಿ ಪಡೆದ ನರೇಂದ್ರ ಹೋಳ್ಕರ್​, ಖಾಸಗಿ ಬಸ್‌ಗಳ ದುಪ್ಪಟ್ಟು ಸುಲಿಗೆ ಬಗ್ಗೆ ವಿಚಾರಣೆ ಮಾಡಿದರು. ಹೆಚ್ಚು ದರ ಪಡೆಯದಂತೆ ಖಾಸಗಿ‌ ಬಸ್ ನವರಿಗೂ ಸೂಚನೆ ನೀಡಿದರು.

ಓದಿ : ಸರ್ಕಾರದ ಮಾತು ಕೇಳದ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.