ETV Bharat / state

ಆನೇಕಲ್: ಅತ್ತಿಬೆಲೆವರೆಗೆ ಮೆಟ್ರೋ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ

author img

By

Published : Oct 28, 2019, 3:19 PM IST

ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರುವ ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಅತ್ತಿಬೆಲೆ ಗಡಿವರೆಗೆ ಮೆಟ್ರೋ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

ಆನೇಕಲ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರುವ ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು, ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು.

ಅತ್ತಿಬೆಲೆ ಗಡಿವರೆಗೆ ಮೆಟ್ರೋ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರ ದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಮೆಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾರಿ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಆನಂತರದಲ್ಲಿ ಬಂದ ಕುಮಾರಸ್ವಾಮಿ ಸರ್ಕಾರ ಈ ಕಾಮಗಾರಿಯನ್ನು ಮೊಟುಕುಗೊಳಿಸಿ ಬೊಮ್ಮಸಂದ್ರದಲ್ಲೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.

ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸಲು ಪ್ರತಿ ದಿನ ಎರೆಡೆರಡು ಬಾರಿ ಹೆಣಗಾಡುವಂತಾಗಿದೆ. ಅಲ್ಲದೆ ಆಸ್ಪತ್ರೆಗೆ, ಶಾಲಾ- ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಹೀಗಾಗಿ ನಮ್ಮ ಮೆಟ್ರೋವನ್ನು ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಆನೇಕಲ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರುವ ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು, ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು.

ಅತ್ತಿಬೆಲೆ ಗಡಿವರೆಗೆ ಮೆಟ್ರೋ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರ ದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಮೆಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾರಿ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಆನಂತರದಲ್ಲಿ ಬಂದ ಕುಮಾರಸ್ವಾಮಿ ಸರ್ಕಾರ ಈ ಕಾಮಗಾರಿಯನ್ನು ಮೊಟುಕುಗೊಳಿಸಿ ಬೊಮ್ಮಸಂದ್ರದಲ್ಲೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.

ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸಲು ಪ್ರತಿ ದಿನ ಎರೆಡೆರಡು ಬಾರಿ ಹೆಣಗಾಡುವಂತಾಗಿದೆ. ಅಲ್ಲದೆ ಆಸ್ಪತ್ರೆಗೆ, ಶಾಲಾ- ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಹೀಗಾಗಿ ನಮ್ಮ ಮೆಟ್ರೋವನ್ನು ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

Intro:KN_BNG_ANKL02_METRO PROTEST_PKG_MUNIRAJU_KA10020

ಅತ್ತಿಬೆಲೆ ಗಡಿ ವರೆಗೆ ಮೆಟ್ರೋ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ.- ಪ್ಯಾಕೆಜ್, ಆನೇಕಲ್,

ಆಂಕರ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರು ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು, ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು,

ಗ್ರಾಫಿಕ್ಸ್

ವಾಒ೧: ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರಿದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಎಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾಋಇ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಅನಂತರದಲ್ಲಿ ಬಂದ ಕುಮಾರಸ್ವಾಮಿ ಈ ಕಾಮಗಾರಿಯನ್ನು ಮುಟುಕುಗೊಳಿಸಿ ಬೊಮ್ಮಸಂದ್ರಕ್ಕೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಕರು ಬೆಂಗಳೂರಿಗೆ ಪಯಣಿಸಲು ಪ್ರತಿ ದಿನ ಎರೆಡು ಬಾರಿ ಹೆಣಗಾಡುವ ಪರಿಸ್ಥಿತಿ ಇಲ್ಲಿದೆ ಅಲ್ಲದೆ ಆಸ್ಪತ್ರೆಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಇಲ್ಲಿಯವರೆಗೂ ಅತ್ತಿಬೆಲೆಗೆ ಮೆಟ್ರೋ ಬರುವ ನಿರೀಕ್ಷೆಯಲ್ಲೇ ಇದ್ದರು. ಇದೀಗ ಬೊಮ್ಮಸಂದ್ರಕ್ಕೇ ಕೊನೆಯಾಗಿರುವುದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಜಾವೇ ಹೋರಾಟಕ್ಕೆ ಸಾಥ್ ನೀಡಿ ಬೀದಿಗಿಳಿದಿದ್ದಾರೆ.
ನಮ್ಮ ಮೆಟ್ರೋ.. ಎರಡು ಹಂತಗಳಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ನಮ್ಮ ಮೆಟ್ರೋ ಈಗ ಮೂರನೇ ಹಂತದ ಕಾಮಗಾರಿಯೂ ಭರದಿಂದ ಸಾಗಿದೆ, ಅದರಲ್ಲೂ ಹೊಸೂರು ರಸ್ತೆಯ ಬೊಮ್ಮಸಂದ್ರವರೆಗೂ ಅತಿ ವೇಗವಾಗಿ ನಡೆಯುತ್ತಿರುವ ನಮ್ಮ ಮೆಟ್ರೋವನ್ನ ಹೆದ್ದಾರಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಪಟ್ಟು ಹಿಡಿದರು.         

ಬೈಟ್೧: ಮಂಜುನಾಥ್ ದೇವಾ, ಕಜಾವೇ ರಾಜ್ಯಾಧ್ಯಕ್ಷ.

ವಾಒ೨: ಅತ್ತಿಬೆಲೆ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳಿದ್ದು ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಹೀಗಾಗಿ ದಿನ ಬೆಳಗಾದರೆ ಟ್ರಾಫಿಕ್ ಕಿರಿ ಕಿರಿ ಅನುಭವಿಸಬೇಕಾಗಿದೆ, ಮೊದಲು ಅತ್ತಿಬೆಲೆವರೆಗೂ ಅನುಮೊದನೆಯಾಗಿದ್ದ ಕಾಮಗಾರಿಯನ್ನ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಇಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಪ್ರತಿದಿನ ಶಾಲಾ ಕಾಲೇಜಿನ ಹೋಗುವ ಮಕ್ಕಳಿಗೂ ಇದರಿಂದ ತೊಂದರೆಯಾಗಿದೆ, ಹೀಗಾಗಿ ನಮ್ಮ ಮೆಟ್ರೋವನ್ನ ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಇಲ್ಲಿನ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬೈಟ್೨: ಮೌನಿಕಾ, ವಿದ್ಯಾರ್ಥಿನಿ.

ವಾಒ೩: ಒಟ್ಟಿನಲ್ಲಿ ಇಷ್ಟು ದಿನ ಟ್ರಾಫಿಕ್ ಕಿರಿಯಿಂದ ನೊಂದು ಬೆಂದಿದ್ದ ಬೆಂಗಳೂರು ಮಂದಿಗೆ ಮೆಟ್ರೋ ರೈಲಿನ ಹಿತಾನುಭವ ನಿಜಕ್ಕೂ ಸಂತಸ ಉಂಟು ಮಾಡಿದೆ. ಆದರೆ ಅತ್ತಿಬೆಲೆಯವರೆಗೂ ನಮ್ಮ ಮೆಟ್ರೋ ವಿಸ್ತರಿಸಬೇಕೆಂದು ಜನರ ಕೂಗಿದೆ ಸರ್ಕಾರ ಸೊಪ್ಪು ಹಾಕುತ್ತಾ? ಕಾದು ನೋಡಬೇಕಿದೆ

-ಮುನಿರಾಜು, ಈಟಿವಿ ಭಾರತ್, ಆನೇಕಲ್.
Body:KN_BNG_ANKL02_METRO PROTEST_PKG_MUNIRAJU_KA10020

ಅತ್ತಿಬೆಲೆ ಗಡಿ ವರೆಗೆ ಮೆಟ್ರೋ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ.- ಪ್ಯಾಕೆಜ್, ಆನೇಕಲ್,

ಆಂಕರ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರು ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು, ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು,

ಗ್ರಾಫಿಕ್ಸ್

ವಾಒ೧: ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರಿದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಎಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾಋಇ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಅನಂತರದಲ್ಲಿ ಬಂದ ಕುಮಾರಸ್ವಾಮಿ ಈ ಕಾಮಗಾರಿಯನ್ನು ಮುಟುಕುಗೊಳಿಸಿ ಬೊಮ್ಮಸಂದ್ರಕ್ಕೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಕರು ಬೆಂಗಳೂರಿಗೆ ಪಯಣಿಸಲು ಪ್ರತಿ ದಿನ ಎರೆಡು ಬಾರಿ ಹೆಣಗಾಡುವ ಪರಿಸ್ಥಿತಿ ಇಲ್ಲಿದೆ ಅಲ್ಲದೆ ಆಸ್ಪತ್ರೆಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಇಲ್ಲಿಯವರೆಗೂ ಅತ್ತಿಬೆಲೆಗೆ ಮೆಟ್ರೋ ಬರುವ ನಿರೀಕ್ಷೆಯಲ್ಲೇ ಇದ್ದರು. ಇದೀಗ ಬೊಮ್ಮಸಂದ್ರಕ್ಕೇ ಕೊನೆಯಾಗಿರುವುದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಜಾವೇ ಹೋರಾಟಕ್ಕೆ ಸಾಥ್ ನೀಡಿ ಬೀದಿಗಿಳಿದಿದ್ದಾರೆ.
ನಮ್ಮ ಮೆಟ್ರೋ.. ಎರಡು ಹಂತಗಳಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ನಮ್ಮ ಮೆಟ್ರೋ ಈಗ ಮೂರನೇ ಹಂತದ ಕಾಮಗಾರಿಯೂ ಭರದಿಂದ ಸಾಗಿದೆ, ಅದರಲ್ಲೂ ಹೊಸೂರು ರಸ್ತೆಯ ಬೊಮ್ಮಸಂದ್ರವರೆಗೂ ಅತಿ ವೇಗವಾಗಿ ನಡೆಯುತ್ತಿರುವ ನಮ್ಮ ಮೆಟ್ರೋವನ್ನ ಹೆದ್ದಾರಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಪಟ್ಟು ಹಿಡಿದರು.         

ಬೈಟ್೧: ಮಂಜುನಾಥ್ ದೇವಾ, ಕಜಾವೇ ರಾಜ್ಯಾಧ್ಯಕ್ಷ.

ವಾಒ೨: ಅತ್ತಿಬೆಲೆ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳಿದ್ದು ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಹೀಗಾಗಿ ದಿನ ಬೆಳಗಾದರೆ ಟ್ರಾಫಿಕ್ ಕಿರಿ ಕಿರಿ ಅನುಭವಿಸಬೇಕಾಗಿದೆ, ಮೊದಲು ಅತ್ತಿಬೆಲೆವರೆಗೂ ಅನುಮೊದನೆಯಾಗಿದ್ದ ಕಾಮಗಾರಿಯನ್ನ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಇಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಪ್ರತಿದಿನ ಶಾಲಾ ಕಾಲೇಜಿನ ಹೋಗುವ ಮಕ್ಕಳಿಗೂ ಇದರಿಂದ ತೊಂದರೆಯಾಗಿದೆ, ಹೀಗಾಗಿ ನಮ್ಮ ಮೆಟ್ರೋವನ್ನ ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಇಲ್ಲಿನ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬೈಟ್೨: ಮೌನಿಕಾ, ವಿದ್ಯಾರ್ಥಿನಿ.

ವಾಒ೩: ಒಟ್ಟಿನಲ್ಲಿ ಇಷ್ಟು ದಿನ ಟ್ರಾಫಿಕ್ ಕಿರಿಯಿಂದ ನೊಂದು ಬೆಂದಿದ್ದ ಬೆಂಗಳೂರು ಮಂದಿಗೆ ಮೆಟ್ರೋ ರೈಲಿನ ಹಿತಾನುಭವ ನಿಜಕ್ಕೂ ಸಂತಸ ಉಂಟು ಮಾಡಿದೆ. ಆದರೆ ಅತ್ತಿಬೆಲೆಯವರೆಗೂ ನಮ್ಮ ಮೆಟ್ರೋ ವಿಸ್ತರಿಸಬೇಕೆಂದು ಜನರ ಕೂಗಿದೆ ಸರ್ಕಾರ ಸೊಪ್ಪು ಹಾಕುತ್ತಾ? ಕಾದು ನೋಡಬೇಕಿದೆ

-ಮುನಿರಾಜು, ಈಟಿವಿ ಭಾರತ್, ಆನೇಕಲ್.
Conclusion:
ಆಂಕರ್: ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೆ ಆರಂಭಗೊಂಡಿರು ಮೆಟ್ರೋ ಕಾಮಗಾರಿ ಗಡಿಭಾಗ ಅತ್ತಿಬೆಲೆವರೆಗೂ ವಿಸ್ತರಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು, ಅತ್ತಿಬೆಲೆಯಲ್ಲಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಮೇಟ್ರೋ ವಿಸ್ತರಣೆಗೆ ಆಗ್ರಹಿಸಿದರು,

ಗ್ರಾಫಿಕ್ಸ್

ವಾಒ೧: ಬೆಂಗಳೂರಿನಿಂದ ಹೊಸೂರಿನ ಹೆದ್ದಾರಿಯ ಸಂಚಾರಿದಟ್ಟಣೆಗೆ ಸೆಡ್ಡು ಹೊಡೆದು ಕಾರ್ಮಿಕರಿಗೆ ನೆರವಾಗಲು ಎಟ್ರೋ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೂ ಕಾಮಗಾಋಇ ಮುಂದುವರೆಸುವ ಭರವಸೆ ನೀಡಿದ್ದರು. ಆದರೆ ಅನಂತರದಲ್ಲಿ ಬಂದ ಕುಮಾರಸ್ವಾಮಿ ಈ ಕಾಮಗಾರಿಯನ್ನು ಮುಟುಕುಗೊಳಿಸಿ ಬೊಮ್ಮಸಂದ್ರಕ್ಕೇ ನಿಲ್ಲಿಸುವಂತೆ ಪ್ರಭಾವ ಬೀರಿ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಈಗಾಗಲೇ ನಾಲ್ಕೈದು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಆನೇಕಲ್ ತಾಲೂಕಿನ ಕಾರ್ಮಕರು ಬೆಂಗಳೂರಿಗೆ ಪಯಣಿಸಲು ಪ್ರತಿ ದಿನ ಎರೆಡು ಬಾರಿ ಹೆಣಗಾಡುವ ಪರಿಸ್ಥಿತಿ ಇಲ್ಲಿದೆ ಅಲ್ಲದೆ ಆಸ್ಪತ್ರೆಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಾರೆ. ಇಲ್ಲಿಯವರೆಗೂ ಅತ್ತಿಬೆಲೆಗೆ ಮೆಟ್ರೋ ಬರುವ ನಿರೀಕ್ಷೆಯಲ್ಲೇ ಇದ್ದರು. ಇದೀಗ ಬೊಮ್ಮಸಂದ್ರಕ್ಕೇ ಕೊನೆಯಾಗಿರುವುದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಜಾವೇ ಹೋರಾಟಕ್ಕೆ ಸಾಥ್ ನೀಡಿ ಬೀದಿಗಿಳಿದಿದ್ದಾರೆ.
ನಮ್ಮ ಮೆಟ್ರೋ.. ಎರಡು ಹಂತಗಳಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ನಮ್ಮ ಮೆಟ್ರೋ ಈಗ ಮೂರನೇ ಹಂತದ ಕಾಮಗಾರಿಯೂ ಭರದಿಂದ ಸಾಗಿದೆ, ಅದರಲ್ಲೂ ಹೊಸೂರು ರಸ್ತೆಯ ಬೊಮ್ಮಸಂದ್ರವರೆಗೂ ಅತಿ ವೇಗವಾಗಿ ನಡೆಯುತ್ತಿರುವ ನಮ್ಮ ಮೆಟ್ರೋವನ್ನ ಹೆದ್ದಾರಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಪಟ್ಟು ಹಿಡಿದರು.         

ಬೈಟ್೧: ಮಂಜುನಾಥ್ ದೇವಾ, ಕಜಾವೇ ರಾಜ್ಯಾಧ್ಯಕ್ಷ.

ವಾಒ೨: ಅತ್ತಿಬೆಲೆ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳಿದ್ದು ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಹೀಗಾಗಿ ದಿನ ಬೆಳಗಾದರೆ ಟ್ರಾಫಿಕ್ ಕಿರಿ ಕಿರಿ ಅನುಭವಿಸಬೇಕಾಗಿದೆ, ಮೊದಲು ಅತ್ತಿಬೆಲೆವರೆಗೂ ಅನುಮೊದನೆಯಾಗಿದ್ದ ಕಾಮಗಾರಿಯನ್ನ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಇಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಪ್ರತಿದಿನ ಶಾಲಾ ಕಾಲೇಜಿನ ಹೋಗುವ ಮಕ್ಕಳಿಗೂ ಇದರಿಂದ ತೊಂದರೆಯಾಗಿದೆ, ಹೀಗಾಗಿ ನಮ್ಮ ಮೆಟ್ರೋವನ್ನ ಕೂಡಲೇ ರಾಜ್ಯ ಸರ್ಕಾರ ಅತ್ತಿಬೆಲೆವರೆಗೂ ವಿಸ್ತರಿಸಿಕೊಡಬೇಕೆಂದು ಇಲ್ಲಿನ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬೈಟ್೨: ಮೌನಿಕಾ, ವಿದ್ಯಾರ್ಥಿನಿ.

ವಾಒ೩: ಒಟ್ಟಿನಲ್ಲಿ ಇಷ್ಟು ದಿನ ಟ್ರಾಫಿಕ್ ಕಿರಿಯಿಂದ ನೊಂದು ಬೆಂದಿದ್ದ ಬೆಂಗಳೂರು ಮಂದಿಗೆ ಮೆಟ್ರೋ ರೈಲಿನ ಹಿತಾನುಭವ ನಿಜಕ್ಕೂ ಸಂತಸ ಉಂಟು ಮಾಡಿದೆ. ಆದರೆ ಅತ್ತಿಬೆಲೆಯವರೆಗೂ ನಮ್ಮ ಮೆಟ್ರೋ ವಿಸ್ತರಿಸಬೇಕೆಂದು ಜನರ ಕೂಗಿದೆ ಸರ್ಕಾರ ಸೊಪ್ಪು ಹಾಕುತ್ತಾ? ಕಾದು ನೋಡಬೇಕಿದೆ

-ಮುನಿರಾಜು, ಈಟಿವಿ ಭಾರತ್, ಆನೇಕಲ್.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.