ETV Bharat / state

ರಾಜ್ಯದ 18 ಮಂದಿ ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ರಾಷ್ಟ್ರಪತಿ ಪದಕಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.

author img

By

Published : Aug 14, 2022, 9:25 PM IST

ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕ

ಬೆಂಗಳೂರು: ಪ್ರತಿ ವರ್ಷ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಈ ಬಾರಿ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕ
  • ಎನ್​ ಶ್ರೀನಿವಾಸ, ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರು ಪಿಟಿಎಸ್ ಕಡೂರು
  • ಪ್ರತಾಪ್ ಸಿಂಗ್ ತೋರಾಟ್, ಬಂಟ್ವಾಳ ಡಿವೈಎಸ್​​​ಪಿ
  • ಟಿ.ಎಂ.ಶಿವಕುಮಾರ್, ಡಿವೈಎಸ್​​​ಪಿ ಹೈಕೋರ್ಟ್​ ಘಟಕ ಬೆಂಗಳೂರು
  • ಜೆ.ಎಚ್.ಇನಾಂದರ್, ಡಿವೈಎಸ್​​​ಪಿ
  • ಶ್ರೀನಿವಾಸ್ ರೆಡ್ಡಿ, ಡಿವೈಎಸ್​​​ಪಿ
  • ನರಸಿಂಹಮೂರ್ತಿ, ಡಿವೈಎಸ್​​​ಪಿ ಸಿಐಡಿ
  • ರಾಘವೇಂದ್ರ ರಾವ್ ಶಿಂಧೆ, ಎಸಿಪಿ
  • ಪ್ರಕಾಶ್ ಆರ್, ಡಿವೈಎಸ್​​​ಪಿ ಎಸಿಬಿ
  • ಧ್ರುವರಾಜ್ ಬಿ.ಪಾಟೀಲ್, ಸಿಪಿಐ ನವಲಗುಂದ
  • ಮೊಹಮ್ಮದ್ ಆಲಿ, ಎಸಿಬಿ ಇನ್ಸ್​ಪೆಕ್ಟರ್ ಬೆಂಗಳೂರು
  • ಜಿ.ಸಿ.ರಾಜಾ, ಪೊಲೀಸ್​ ಇನ್ಸ್​ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು ನಗರ
  • ರವಿ ಬಿ.ಎಸ್, ಇನ್ಸ್​ಪೆಕ್ಟರ್ ಶೃಂಗೇರಿ
  • ಮುಫೀದ್ ಖಾನ್, ಆರ್​​ಪಿಐ 1ನೇ‌ ಪಡೆ ಕೆಎಸ್​​ಅರ್​ಪಿ ಬೆಂಗಳೂರು
  • ಆರ್.ಮುರಳಿ, ಎಆರ್​ಎಸ್ಐ 3 ನೇ ಬೆಟಾಲಿಯನ್, ಕೆಎಸ್​​ಆರ್​​ಪಿ
  • ಬಸವರಾಜ ಬಿ.ಅಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ ರಾಜ್ಯ ಗುಪ್ತಚರ
  • ಬಾಲಕೃಷ್ಣ ಡಿ.ಶಿಂಧೆ, ಎಎಸ್ಐ, ಡಿಎಸ್​​ಬಿ ಬೆಳಗಾವಿ
  • ರಂಜಿತ್ ಶೆಟ್ಟಿ ಎಎಸ್ಐ, ಕೆಂಪೇಗೌಡನಗರ ಬೆಂಗಳೂರು

ಇದನ್ನೂ ಓದಿ: ವಿಭಜನೆ ಭಯಾನಕದ ನೆನಪಿನ ದಿನ: ಸಂತ್ರಸ್ತರ ನೋವಿನ ಫೋಟೋಗಳ ಪ್ರದರ್ಶನ

ಬೆಂಗಳೂರು: ಪ್ರತಿ ವರ್ಷ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಈ ಬಾರಿ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕ
  • ಎನ್​ ಶ್ರೀನಿವಾಸ, ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರು ಪಿಟಿಎಸ್ ಕಡೂರು
  • ಪ್ರತಾಪ್ ಸಿಂಗ್ ತೋರಾಟ್, ಬಂಟ್ವಾಳ ಡಿವೈಎಸ್​​​ಪಿ
  • ಟಿ.ಎಂ.ಶಿವಕುಮಾರ್, ಡಿವೈಎಸ್​​​ಪಿ ಹೈಕೋರ್ಟ್​ ಘಟಕ ಬೆಂಗಳೂರು
  • ಜೆ.ಎಚ್.ಇನಾಂದರ್, ಡಿವೈಎಸ್​​​ಪಿ
  • ಶ್ರೀನಿವಾಸ್ ರೆಡ್ಡಿ, ಡಿವೈಎಸ್​​​ಪಿ
  • ನರಸಿಂಹಮೂರ್ತಿ, ಡಿವೈಎಸ್​​​ಪಿ ಸಿಐಡಿ
  • ರಾಘವೇಂದ್ರ ರಾವ್ ಶಿಂಧೆ, ಎಸಿಪಿ
  • ಪ್ರಕಾಶ್ ಆರ್, ಡಿವೈಎಸ್​​​ಪಿ ಎಸಿಬಿ
  • ಧ್ರುವರಾಜ್ ಬಿ.ಪಾಟೀಲ್, ಸಿಪಿಐ ನವಲಗುಂದ
  • ಮೊಹಮ್ಮದ್ ಆಲಿ, ಎಸಿಬಿ ಇನ್ಸ್​ಪೆಕ್ಟರ್ ಬೆಂಗಳೂರು
  • ಜಿ.ಸಿ.ರಾಜಾ, ಪೊಲೀಸ್​ ಇನ್ಸ್​ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು ನಗರ
  • ರವಿ ಬಿ.ಎಸ್, ಇನ್ಸ್​ಪೆಕ್ಟರ್ ಶೃಂಗೇರಿ
  • ಮುಫೀದ್ ಖಾನ್, ಆರ್​​ಪಿಐ 1ನೇ‌ ಪಡೆ ಕೆಎಸ್​​ಅರ್​ಪಿ ಬೆಂಗಳೂರು
  • ಆರ್.ಮುರಳಿ, ಎಆರ್​ಎಸ್ಐ 3 ನೇ ಬೆಟಾಲಿಯನ್, ಕೆಎಸ್​​ಆರ್​​ಪಿ
  • ಬಸವರಾಜ ಬಿ.ಅಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ ರಾಜ್ಯ ಗುಪ್ತಚರ
  • ಬಾಲಕೃಷ್ಣ ಡಿ.ಶಿಂಧೆ, ಎಎಸ್ಐ, ಡಿಎಸ್​​ಬಿ ಬೆಳಗಾವಿ
  • ರಂಜಿತ್ ಶೆಟ್ಟಿ ಎಎಸ್ಐ, ಕೆಂಪೇಗೌಡನಗರ ಬೆಂಗಳೂರು

ಇದನ್ನೂ ಓದಿ: ವಿಭಜನೆ ಭಯಾನಕದ ನೆನಪಿನ ದಿನ: ಸಂತ್ರಸ್ತರ ನೋವಿನ ಫೋಟೋಗಳ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.