ಬೆಂಗಳೂರು: ನಗರದ ಪುರಭವನದಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದ್ದು, ಚುನಾವಣಾ ಸಮಯ ನಿಗದಿಯಂತೆ ಸಭೆ ನಡೆಸಲಾಗಿದೆ.
ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಕೋರಮ್ ಇಲ್ಲದೆ ನಾಮಪತ್ರ ಸಲ್ಲಿಸದ ಹಿನ್ನೆಲೆ ಮುಂದೂಡಲಾಗಿದೆ. ಮುಂದಿನ ದಿನಾಂಕ ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ತಿಳಿಸಿದರು. ಡಿಸೆಂಬರ್ ಮೂರನೇ ತಾರೀಖಿಗೆ ಸ್ಥಾಯಿ ಸಮಿತಿಗಳ ಒಂದು ವರ್ಷದ ಅಧಿಕಾರಾವಧಿ ಮುಕ್ತಾಯವಾಗಿರುವುದರಿಂದ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ಚುನಾವಣೆ ಅಧಿಸೂಚನೆ ಹೊರಡಿಸಿದ್ದರು. ಆದರೆ, ಉಪಚುನಾವಣೆ ನೆಪ ಹೇಳಿ ಮೂರು ಪಕ್ಷಗಳ ಪಾಲಿಕೆ ಸದಸ್ಯರು ಚುನಾವಣೆಗೆ ಗೈರಾಗಿದ್ದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದೆ. ಯಾರು ನಾಮೀನೇಷನ್ ಫೈಲ್ ಮಾಡಿಲ್ಲ , ಮಾಡೋದಕ್ಕೆ ಯಾರು ಬಂದಿಲ್ಲ. ಪ್ರಾದೇಶಿಕ ಆಯುಕ್ತರು ಮತ್ತೆ ಯಾವಾಗ ಚುನಾವಣೆಗೆ ಡೇಟ್ ಫಿಕ್ಸ್ ಮಾಡ್ತಾರೋ ನೋಡೋಣ. ಈ ಚುನಾವಣೆ ಮಾಡೋದಕ್ಕೆ 6 ಲಕ್ಷ ಖರ್ಚಾಗಿದೆ ಅಂತಾ ಹೇಳ್ತಾ ಇದಾರೆ, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಆದರೆ, ಇದಕ್ಕೆ ಆಯುಕ್ತರೇ ಉತ್ತರಿಸಬೇಕು ಎಂದರು.
ಇನ್ನು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಬಿಬಿಎಂಪಿ ಸದಸ್ಯರು ಸ್ಥಾಯಿ ಸಮಿತಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಚುನಾವಣೆಗೆ ಮತ್ತೊಮ್ಮೆ ದಿನಾಂಕ ನಿಗದಿ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡ್ತೇವೆ. ಯಾವ ಕಾರ್ಪೋರೇಟರ್ಸ್ಗೂ ಗೈರಾಗುವಂತೆ ಒತ್ತಡ ಹೇರಿಲ್ಲ. ಉಪ ಚುನಾವಣೆ ಸಂಬಂಧ ಗೈರಾಗಿದ್ದಾರೆ ಎಂದರು.
ಬೆಂಗಳೂರು: ನಗರದ ಪುರಭವನದಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದ್ದು, ಚುನಾವಣಾ ಸಮಯ ನಿಗದಿಯಂತೆ ಸಭೆ ನಡೆಸಲಾಗಿದೆ.
ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಕೋರಮ್ ಇಲ್ಲದೆ ನಾಮಪತ್ರ ಸಲ್ಲಿಸದ ಹಿನ್ನೆಲೆ ಮುಂದೂಡಲಾಗಿದೆ. ಮುಂದಿನ ದಿನಾಂಕ ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ತಿಳಿಸಿದರು. ಡಿಸೆಂಬರ್ ಮೂರನೇ ತಾರೀಖಿಗೆ ಸ್ಥಾಯಿ ಸಮಿತಿಗಳ ಒಂದು ವರ್ಷದ ಅಧಿಕಾರಾವಧಿ ಮುಕ್ತಾಯವಾಗಿರುವುದರಿಂದ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ಚುನಾವಣೆ ಅಧಿಸೂಚನೆ ಹೊರಡಿಸಿದ್ದರು. ಆದರೆ, ಉಪಚುನಾವಣೆ ನೆಪ ಹೇಳಿ ಮೂರು ಪಕ್ಷಗಳ ಪಾಲಿಕೆ ಸದಸ್ಯರು ಚುನಾವಣೆಗೆ ಗೈರಾಗಿದ್ದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದೆ. ಯಾರು ನಾಮೀನೇಷನ್ ಫೈಲ್ ಮಾಡಿಲ್ಲ , ಮಾಡೋದಕ್ಕೆ ಯಾರು ಬಂದಿಲ್ಲ. ಪ್ರಾದೇಶಿಕ ಆಯುಕ್ತರು ಮತ್ತೆ ಯಾವಾಗ ಚುನಾವಣೆಗೆ ಡೇಟ್ ಫಿಕ್ಸ್ ಮಾಡ್ತಾರೋ ನೋಡೋಣ. ಈ ಚುನಾವಣೆ ಮಾಡೋದಕ್ಕೆ 6 ಲಕ್ಷ ಖರ್ಚಾಗಿದೆ ಅಂತಾ ಹೇಳ್ತಾ ಇದಾರೆ, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಆದರೆ, ಇದಕ್ಕೆ ಆಯುಕ್ತರೇ ಉತ್ತರಿಸಬೇಕು ಎಂದರು.
ಇನ್ನು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಬಿಬಿಎಂಪಿ ಸದಸ್ಯರು ಸ್ಥಾಯಿ ಸಮಿತಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಚುನಾವಣೆಗೆ ಮತ್ತೊಮ್ಮೆ ದಿನಾಂಕ ನಿಗದಿ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡ್ತೇವೆ. ಯಾವ ಕಾರ್ಪೋರೇಟರ್ಸ್ಗೂ ಗೈರಾಗುವಂತೆ ಒತ್ತಡ ಹೇರಿಲ್ಲ. ಉಪ ಚುನಾವಣೆ ಸಂಬಂಧ ಗೈರಾಗಿದ್ದಾರೆ ಎಂದರು.
Intro:Body:
ಅಡುಗೆಗಾಗಿ ಒಲೆ ಊದುತ್ತಿರುವ ಗ್ರಾಮೀಣ ಭಾರತ
ಒಲೆಯನ್ನು ಊದದೇ ಆ ದಿನದ ಆಹಾರವಿಲ್ಲ!! ಹೌದು, ಇದು ಆಧುನಿಕ ಭಾರತದಲ್ಲಿನ ಅನೇಕ ಮನೆಗಳ ಇಂದಿನ ಸ್ಥಿತಿ !!
ಪ್ರಸ್ತುತ ಸನ್ನಿವೇಶದಲ್ಲಿ ಅಭಿವೃದ್ಧಿಯ ಮುಂಚೂಣಿಯಲ್ಲಿದ್ದೇವೆ ಎಂದು ನಾವು ಹೇಳಿಕೊಳ್ಳುತ್ತಿರುವಾಗ ರಾಜ್ಯವೊಂದರ ಸುಮಾರು 12.7% ಕುಟುಂಬಗಳು ಈಗಲೂ ಉರುವಲಿನ ಮೇಲೆ ಅವಲಂಬಿತರಾಗಿ ಅಡುಗೆ ಮಾಡುತ್ತಿದ್ದಾರೆ. ಇತ್ತೀಚಿನ ರಾಷ್ಟ್ರೀಯ 76 ನೇ ಸ್ಯಾಂಪಲ್ ಸರ್ವೆಯು ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಈ ಸಮಸ್ಯೆ ಹೆಚ್ಚು ಪ್ರಚಲಿತದಲ್ಲಿದೆ ಎಂದು ಹೇಳಿದೆ, ಗ್ರಾಮದ ಸುಮಾರು 18.4% ಕುಟುಂಬಗಳು ಈಗಲೂ ಅಡಿಗೆಗಾಗಿ ಉರುವಲನ್ನು ಅವಲಂಬಿಸಿವೆ.
ಲಭ್ಯ ಲೆಕ್ಕಾಚಾರದ ಅಂಕಿ-ಅಂಶಗಳು ಈ ಕೆಳಗಿನಂತಿದೆ:
ರಾಷ್ಟ್ರದಾದ್ಯಂತದ ಅಡುಗೆಗಾಗಿ ಉರುವಲು ಬಳಸುವ ಕುಟುಂಬಗಳ ಶೇಕಡಾವಾರು: 31.2%
ಅಡುಗೆಗಾಗಿ ಉರುವಲು / ಬೆಳೆ ತ್ಯಾಜ್ಯದ ರಾಜ್ಯವಾರು ಉಪಯೋಗ:
ಆಂಧ್ರಪ್ರದೇಶ - 12.7%
ತೆಲಂಗಾಣ - 4.9%
ಕರ್ನಾಟಕ - 16.2%
ತಮಿಳುನಾಡು - 8.4%
ಅಡುಗೆಗಾಗಿ ರಾಜ್ಯವಾರು ಎಲ್ಪಿಜಿ ಬಳಕೆ:
ಆಂಧ್ರಪ್ರದೇಶ - 81.3%
ತೆಲಂಗಾಣ - 90.7%
ಕರ್ನಾಟಕ - 81.4%
ತಮಿಳುನಾಡು - 86.7%
** ಮನೆಯ ಬಳಕೆ ಎಲ್ಪಿಜಿಯ ಬಳಕೆಯಲ್ಲಿ ರಾಷ್ಟ್ರದಾದ್ಯಂತ ತೆಲಂಗಾಣ ರಾಜ್ಯವು ಅಗ್ರಸ್ಥಾನದಲ್ಲಿದೆ !!
** ರಾಷ್ಟ್ರವ್ಯಾಪಿ, ಸುಮಾರು 61.4% ಕುಟುಂಬಗಳು ಅಡುಗೆಗಾಗಿ ಎಲ್ಪಿಜಿ ಬಳಸುತ್ತಿದ್ದಾರೆ !!
ಅಡುಗೆ ಸೌಲಭ್ಯಗಳ ಸರಿಯಾದ ಲಭ್ಯತೆಯಿಲ್ಲದೆ ಅಲೆಮಾರಿ ಜೀವನವನ್ನು ನಡೆಸುತ್ತಿರುವ ಕುಟುಂಬಗಳು:
ಆಂಧ್ರಪ್ರದೇಶದ ನಗರ ಪ್ರದೇಶಗಳು - 11.9%
ತೆಲಂಗಾಣದ ನಗರ ಪ್ರದೇಶಗಳು - 7.7%
ಅಡುಗೆ ಮಾಡಲು ಅಡಿಗೆಮನೆಗಳಂತಹ ಸರಿಯಾದ ಸೌಲಭ್ಯಗಳನ್ನು ಹೊಂದಿರುವ ಕುಟುಂಬಗಳು:
ಆಂಧ್ರಪ್ರದೇಶ - 67.5%
ತೆಲಂಗಾಣ - 63.9%
ಕರ್ನಾಟಕ - 79.3%
ತಮಿಳುನಾಡು –76.8%
ಒಟ್ಟಾರೆಯಾಗಿ ರಾಷ್ಟ್ರದಲ್ಲಿ, ಸುಮಾರು 60.2% ಕುಟುಂಬಗಳು ಇನ್ನೂ ಪ್ರತ್ಯೇಕ ಅಡಿಗೆಮನೆಗಳನ್ನು ಹೊಂದಿಲ್ಲ !!
ಕೇರಳದಲ್ಲಿ ..
ಕೇರಳ ರಾಜ್ಯದಲ್ಲಿ ಸುಮಾರು 37.8% ರಷ್ಟು ಜನರು ಈಗಲೂ ಉರುವಲು ಬಳಸಿ ಅಡುಗೆ ಮಾಡುತ್ತಿದ್ದಾರೆ.
ಆದಾಗ್ಯೂ, ಕೇರಳದಲ್ಲಿ ಸುಮಾರು 96% ಕುಟುಂಬಗಳು ಆಹಾರವನ್ನು ಬೇಯಿಸಲು ಪ್ರತ್ಯೇಕ ಅಡಿಗೆಮನೆಗಳನ್ನು ಹೊಂದಿವೆ. ಉತ್ತಮ ಅಂಶವೆಂದರೆ ಈ ಮನೆಗಳಲ್ಲಿ ಹೆಚ್ಚಿನವು ಗ್ರಾಮಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೇ ಕಂಡುಬರುತ್ತವೆ. ಈಗಲೂ ಅನೇಕ ಮನೆಗಳು ಮನೆಗಾಗಿ ತಯಾರಿಸುವ ಆಹಾರವನ್ನು ಬೇಯಿಸಲು ಒಲೆಗೆ ಬೆರಣಿ ಬಳಸುವುದನ್ನು ನಾವು ಕಾಣಬಹುದು!!
- ಈ ನಾಡು ಅಮರಾವತಿ
Conclusion: