ETV Bharat / state

ಆನೆ ದಂತ ಮಾರಾಟ ಯತ್ನ: ಆರೋಪಿಗಳು ಅಂದರ್​

author img

By

Published : Jul 20, 2019, 6:38 PM IST

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿಂಗ ರಾವ್ ಸರ್ಕಲ್ ಹತ್ತಿರ ಆನೆ ದಂತಗಳನ್ನು ಸಾರ್ವಜನಿಕರಿಗೆ ಮಾರಾಟ‌ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು 8 ಆನೆ ದಂತವನ್ನು ವಶಪಡಿಸಿಕೊಂಡಿದ್ದಾರೆ.

Bangalore

ಬೆಂಗಳೂರು : ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಾಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bangalore
ಪೊಲೀಸರು ವಶಪಡಿಸಿಕೊಂಡಿರುವ ಆನೆ ದಂತಗಳು

ಉನ್ನಿ ಕೃಷ್ಣನ್, ಜಯಶೀಲಮ್, ಮಾದೇಶ್ವರನ್, ವಿಜಯ್ ಬಂಧಿತ ಆರೋಪಿಗಳು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿಂಗ ರಾವ್ ಸರ್ಕಲ್ ಹತ್ತಿರ ಇಬ್ಬರು ಗೋಣಿ ಚೀಲದಲ್ಲಿ ಆನೆ ದಂತಗಳನ್ನು ಸಾರ್ವಜನಿಕರಿಗೆ ಮಾರಾಟ‌ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ 8 ಆನೆ ದಂತವನ್ನು ವಶಪಡಿಸಿಕೊಂಡಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು : ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಾಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bangalore
ಪೊಲೀಸರು ವಶಪಡಿಸಿಕೊಂಡಿರುವ ಆನೆ ದಂತಗಳು

ಉನ್ನಿ ಕೃಷ್ಣನ್, ಜಯಶೀಲಮ್, ಮಾದೇಶ್ವರನ್, ವಿಜಯ್ ಬಂಧಿತ ಆರೋಪಿಗಳು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿಂಗ ರಾವ್ ಸರ್ಕಲ್ ಹತ್ತಿರ ಇಬ್ಬರು ಗೋಣಿ ಚೀಲದಲ್ಲಿ ಆನೆ ದಂತಗಳನ್ನು ಸಾರ್ವಜನಿಕರಿಗೆ ಮಾರಾಟ‌ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ 8 ಆನೆ ದಂತವನ್ನು ವಶಪಡಿಸಿಕೊಂಡಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಆನೆ ದಂತ ಮಾರಾಟ ಮಾಡಲು ಯತ್ನಿಸಿದ ನಾಲ್ವರ ಬಂಧನ

ಆನೆ ದಂತ ಮಾರಾಟ ಮಾಡಲು ಯತ್ನಿಸಿದ ನಾಲ್ವರ ಬಂಧನ ಮಾಡುವಳ್ಳಿ ಜಾಲಹಳ್ಳಿ ಪೊಲೀಸರು ಯಶಸ್ವಿಯಾಗಿ ದ್ದಾರೆ. ಉನ್ನಿ ಕೃಷ್ಣನ್, ಜಯಶೀಲಮ್, ಮಾದೇಶ್ವರನ್, ವಿಜಯ್ ಬಂಧಿತ ಆರೋಪಿಗಳು

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿಂಗ ರಾವ್ ಸರ್ಕಲ್ ಹತ್ತಿರ ಇಬ್ಬರು ಗೋಣಿ ಚೀಲದಲ್ಲಿ ಆನೆ ದಂತಗಳನ್ನ ಸಾರ್ವಜನಿಕರಿಗೆ ಮಾರಟ‌ಮಾಡ್ತಿದ್ದ ಮಾಹಿತಿ ಮೇರೆಗೆ ಜಾಲಹಳ್ಳಿ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ನಾಲ್ವವ್ರನ್ನ ಬಂಧಿಸಿದ್ದಾರೆ. ಇನ್ನು ಬಂಧಿತರಿಂದ 8 ಆನೆ ದಂತ ವಶಪಡಿಸಿ ಜಾಲಹಳ್ಳಿ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನೀಕೆ ಮುಂದುವರೆದಿದೆBody:KN_BNG_06_ARREST_7204498Conclusion:KN_BNG_06_ARREST_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.