ETV Bharat / state

ಮೆಕ್ಕಾಗೆ ತೆರಳಲು ಅನುಮತಿ ಕೋರಿ ನಲಪಾಡ್​ ಅರ್ಜಿ: ವಿಚಾರಣೆ ಮುಂದೂಡಿದ ಹೈಕೋರ್ಟ್​ - undefined

ಮೇ 4 ರಿಂದ ಜೂನ್ 1ರವರೆಗೂ ಮೆಕ್ಕಾಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಲಪಾಡ್​. ಮೇ.8ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್.

ಮೆಕ್ಕಾಗೆ ತೆರಳಲು ಅನುಮಾತಿ ಕೋರಿ ನಲಪಾಡ್​ ಅರ್ಜಿ: ವಿಚಾರಣೆ ಮುಂದೂಡಿದ ಹೈ ಕೋರ್ಟ್​
author img

By

Published : May 4, 2019, 3:25 AM IST

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಸಡಲಿಕೆ ಕೋರಿ ಮೊಹಮ್ಮದ್ ‌ನಲಪಾಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮೇ 8ಕ್ಕೆ ಮುಂದೂಡಿದೆ.

ಅರ್ಜಿದಾರರ ಪದ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ನಲಪಾಡ್ ಮೇ 4 ರಿಂದ ಜೂನ್ 1ರವರೆಗೂ ಮೆಕ್ಕಾಗೆ ತೆರಳಬೇಕಿದೆ. ಹೀಗಾಗಿ ಜಾಮೀನು ಷರತ್ತು ಸಡಿಲಿಸಿ ಅನುಮತಿ ನೀಡುವಂತೆ ನಲಪಾಡ್ ಪರ‌ ಮನವಿ ಮಾಡಿದ್ರು‌. ವಿಚಾರಣೆ ಆಲಿಸಿದ ನ್ಯಾಯಾಲಯ ಮೇ 8ಕ್ಕೆ ಮುಂದೂಡಿದೆ.

ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಲಪಾಡ್​ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ್ದು, ಷರತ್ತಿನ ಪ್ರಕಾರ ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡುವಂತಿಲ್ಲ.

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಸಡಲಿಕೆ ಕೋರಿ ಮೊಹಮ್ಮದ್ ‌ನಲಪಾಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮೇ 8ಕ್ಕೆ ಮುಂದೂಡಿದೆ.

ಅರ್ಜಿದಾರರ ಪದ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ನಲಪಾಡ್ ಮೇ 4 ರಿಂದ ಜೂನ್ 1ರವರೆಗೂ ಮೆಕ್ಕಾಗೆ ತೆರಳಬೇಕಿದೆ. ಹೀಗಾಗಿ ಜಾಮೀನು ಷರತ್ತು ಸಡಿಲಿಸಿ ಅನುಮತಿ ನೀಡುವಂತೆ ನಲಪಾಡ್ ಪರ‌ ಮನವಿ ಮಾಡಿದ್ರು‌. ವಿಚಾರಣೆ ಆಲಿಸಿದ ನ್ಯಾಯಾಲಯ ಮೇ 8ಕ್ಕೆ ಮುಂದೂಡಿದೆ.

ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಲಪಾಡ್​ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ್ದು, ಷರತ್ತಿನ ಪ್ರಕಾರ ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡುವಂತಿಲ್ಲ.

Intro:ವಿದ್ವತ್ ಮೇಲೆ ನಲಪಾಡ್ & ಗ್ಯಾಂಗ್ ಹಲ್ಲೆ ಪ್ರಕರಣ
ಷರತ್ತು ಸಡಲಿಕೆ ಮಾಡಿ ಮೆಕ್ಕಾಗೆ ತೆರಳಲು ಅನುಮಾತಿ ಕೋರಿ ಹೈಕೋರ್ಟ್ಗೆ ಅರ್ಜಿ

ಭವ್ಯ

ವಿದ್ವತ್ ಮೇಲೆ ನಲಪಾಡ್ & ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಸಡಲಿಕೆ ಕೋರಿ ಮೊಹಮ್ಮದ್ ‌ನಲಪಾಡ್ ಸಲ್ಲಿಸಿದ್ದ ಅರ್ಜಿ ಇಂದು ಹೈಕೋರ್ಟ್ ಏಕಸದಸ್ಯ
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಇನ್ನು ನಲಪಾಡ್ ಪರ ವಕೀಲರು ನಲಪಾಡ್ ಮೇ 4 ರಿಂದ ಜೂನ್ 1 ವರೆಗೂ ಮೆಕ್ಕಾಗೆ ತೆರಳಬೇಕಿದೆ ಹೀಗಾಗಿ ಜಾಮೀನು ಷರತ್ತು ಸಡಿಲಿಸಿ ಅನುಮತಿ ನಿಡುವಂತೆ ಮೊಹಮ್ಮದ್ ನಲಪಾಡ್ ಪರ‌ ಹಿರಿಯ ವಕೀಲ ಸಿ.ವಿ.ನಾಗೇಶ್ ಮನವಿ ಮಾಡಿದ್ರು‌. ವಿಚಾರ ಆಲಿಸಿದ ನ್ಯಾಯಲಯ ವಿಚಾರಣೆ ಮೇ 8ಕ್ಕೆ ಮುಂದೂಡಿಕೆ ಮಾಡಿದೆ..

ನಲಪಾಡ್ ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ವಿಧ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಂತ್ರ ಕಬ್ಬನ್ ಪೊಲೀಸರು ನಲಪಾಡ್ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ರು. ನಂತ್ರ ಈತ ಕೆಲ ನ್ಯಾಯಲಯದಲ್ಲಿ ಜಾಮೀನು ಕೋರಿ ಅರ್ಜಿ ಹಾಕಿದ್ದ ಅಲ್ಲಿ ಅರ್ಜಿ ವಜಾ ಆದ ಹಿನ್ನೆಲೆ ಹೈಕೋರ್ಟ್ ಮೊರೆ ಹೋಗಿ ಷರತ್ತು ಬದ್ದ ಜಾಮೀನು‌ಪಡೆದಿದ್ದ. ಷರತ್ತಿನ ಪ್ರಕಾರ ಈತ ವಿದೇಶ ಎಲ್ಲು ಪ್ರಯಾಣ ಮಾಡುವಾ ಆಗಿಲ್ಲ. ಹಾಗಾಗಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾನೆBody:KN_BNG_010-3-5-19-NAlPAD_7204498-BHAVYAConclusion:KN_BNG_010-3-5-19-NAlPAD_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.