ETV Bharat / state

ಗೋಪಾಲಯ್ಯ ಪರ ನಳಿನ್ ಕುಮಾರ್ ಕಟೀಲ್ ಪ್ರಚಾರ - Meeting of BJP Yuva morcha Unit at Gopalaiah Residence

ಯಾರು ಭಿಕ್ಷೆ ಬೇಡಿ ಸಿಎಂ ಆಗಲಿಲ್ಲ. ರಾಜ್ಯದಲ್ಲಿ, ಬಿಬಿಎಂಪಿಗೆ ಅತಿ ಹೆಚ್ಚು ಅನುದಾನ ನೀಡಿದವರು ಯಡಿಯೂರಪ್ಪ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ 300 ಕೋಟಿ ರೂ ಅನುದಾನ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅಭಿವೃದ್ಧಿ ಆಗಲು ಯಡಿಯೂರಪ್ಪ, ಗೋಪಾಲಯ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದರು.

ಗೋಪಾಲಯ್ಯ ಪರ ನಳಿನ್ ಕುಮಾರ್ ಕಟೀಲ್ ಪ್ರಚಾರ
author img

By

Published : Nov 24, 2019, 2:33 PM IST

ಬೆಂಗಳೂರು: ಗೋಪಾಲಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ಚುನಾವಣಾ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿದ ಅವರು, ಗೋಪಾಲಯ್ಯ ನಿವಾಸದಲ್ಲೇ ಬಿಜೆಪಿ ಯುವ ಮೋರ್ಚಾ ಘಟಕದ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ನಳಿನ್ ಕುಮಾರ್, ಅಸುರ ಚಿಂತನೆ ಸಾಕು, ಈಗ ರಾಮನ ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

‌ನಾವು ಮೂರು ತಿಂಗಳು ವನವಾಸ ಅನುಭವಿಸಿದ್ರೂ ಚಿಂತೆಯಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂತ ಪಕ್ಷದಿಂದ ಮಂತ್ರಿಗಳಾಗಿದ್ದವರೇ ಹೊರ ಬಂದರು. ಸಾಕಷ್ಟು ಜನ ಇವರನ್ನ ಅನರ್ಹರು ಅಂತ ಹೇಳ್ತಾರೆ. ಆದ್ರೆ ಇವರು ಅರ್ಹ ರಾಜಕಾರಣಿಗಳು. ನಾನು ಸಾಕಷ್ಟು ಜನರನ್ನ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ಅವರಿಗೆ ಸುಲಭವಾಗಿ ಅಧಿಕಾರ ಸಿಗಲಿಲ್ಲ ಎಂದರು.

ಗೋಪಾಲಯ್ಯ ಪರ ನಳಿನ್ ಕುಮಾರ್ ಕಟೀಲ್ ಪ್ರಚಾರ

ಯಾರು ಭಿಕ್ಷೆ ಬೇಡಿ ಸಿಎಂ ಆಗಲಿಲ್ಲ. ರಾಜ್ಯದಲ್ಲಿ, ಬಿಬಿಎಂಪಿಗೆ ಅತಿ ಹೆಚ್ಚು ಅನುದಾನ ನೀಡಿದವರು ಯಡಿಯೂರಪ್ಪ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮುನ್ನೂರು ಕೋಟಿ ಅನುದಾನ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅಭಿವೃದ್ಧಿ ಆಗಲು ಯಡಿಯೂರಪ್ಪ, ಗೋಪಾಲಯ್ಯ ಕಾರಣ. ಕೇವಲ ಕ್ಷೇತ್ರ ಅಲ್ಲ, ರಾಜ್ಯವೇ ಅಭಿವೃದ್ಧಿ ಹೊಂದಬೇಕು ಎಂಬುವುದು ನಮ್ಮ ಗುರಿ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಅಧಿಕಾರ ವಿಚಾರವಾಗಿ ಸಭೆ ನಂತರ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತದೃಷ್ಟಿಯಿಂದ ಕೆಲ ಯೋಚನೆಗಳನ್ನ ರಾಜಕೀಯವಾಗಿ ತೆಗೆದುಕೊಳ್ಳಬೇಕಿದೆ ಎಂದರು.

ಬೆಂಗಳೂರು: ಗೋಪಾಲಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ಚುನಾವಣಾ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿದ ಅವರು, ಗೋಪಾಲಯ್ಯ ನಿವಾಸದಲ್ಲೇ ಬಿಜೆಪಿ ಯುವ ಮೋರ್ಚಾ ಘಟಕದ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ನಳಿನ್ ಕುಮಾರ್, ಅಸುರ ಚಿಂತನೆ ಸಾಕು, ಈಗ ರಾಮನ ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

‌ನಾವು ಮೂರು ತಿಂಗಳು ವನವಾಸ ಅನುಭವಿಸಿದ್ರೂ ಚಿಂತೆಯಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂತ ಪಕ್ಷದಿಂದ ಮಂತ್ರಿಗಳಾಗಿದ್ದವರೇ ಹೊರ ಬಂದರು. ಸಾಕಷ್ಟು ಜನ ಇವರನ್ನ ಅನರ್ಹರು ಅಂತ ಹೇಳ್ತಾರೆ. ಆದ್ರೆ ಇವರು ಅರ್ಹ ರಾಜಕಾರಣಿಗಳು. ನಾನು ಸಾಕಷ್ಟು ಜನರನ್ನ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ಅವರಿಗೆ ಸುಲಭವಾಗಿ ಅಧಿಕಾರ ಸಿಗಲಿಲ್ಲ ಎಂದರು.

ಗೋಪಾಲಯ್ಯ ಪರ ನಳಿನ್ ಕುಮಾರ್ ಕಟೀಲ್ ಪ್ರಚಾರ

ಯಾರು ಭಿಕ್ಷೆ ಬೇಡಿ ಸಿಎಂ ಆಗಲಿಲ್ಲ. ರಾಜ್ಯದಲ್ಲಿ, ಬಿಬಿಎಂಪಿಗೆ ಅತಿ ಹೆಚ್ಚು ಅನುದಾನ ನೀಡಿದವರು ಯಡಿಯೂರಪ್ಪ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮುನ್ನೂರು ಕೋಟಿ ಅನುದಾನ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅಭಿವೃದ್ಧಿ ಆಗಲು ಯಡಿಯೂರಪ್ಪ, ಗೋಪಾಲಯ್ಯ ಕಾರಣ. ಕೇವಲ ಕ್ಷೇತ್ರ ಅಲ್ಲ, ರಾಜ್ಯವೇ ಅಭಿವೃದ್ಧಿ ಹೊಂದಬೇಕು ಎಂಬುವುದು ನಮ್ಮ ಗುರಿ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಅಧಿಕಾರ ವಿಚಾರವಾಗಿ ಸಭೆ ನಂತರ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತದೃಷ್ಟಿಯಿಂದ ಕೆಲ ಯೋಚನೆಗಳನ್ನ ರಾಜಕೀಯವಾಗಿ ತೆಗೆದುಕೊಳ್ಳಬೇಕಿದೆ ಎಂದರು.

Intro:ಗೋಪಾಲಯ್ಯ ಪರ ನಳೀನ್ ಕುಮಾರ್ ಕಟೀಲ್ ಪ್ರಚಾರ..‌

ಬೆಂಗಳೂರು: ಗೋಪಾಲಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು.. ಇದೇ ವೇಳೆ ಬಿಜೆಪಿ ಚುನಾವಣಾ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿ, ಗೋಪಾಲಯ್ಯ ನಿವಾಸದಲ್ಲೇ ಬಿ ಜೆ ಪಿ ಯುವ ಮೋರ್ಚ ಘಟಕ ಸಭೆ ನಡೆಸಲಾಯ್ತು..‌
ಇವರಿಗೆ ಸಚಿವ ಸುರೇಶ್ ಕುಮಾರ್ ಮಾಜಿ ಶಾಸಕ ನರೇಂದ್ರ ಬಾಬು , ಮುನಿರತ್ನ ಸಾಥ್ ನೀಡಿದರು..

ನಳೀನ್ ಕುಮಾರ್ ಕಟೀಲ್ ಮಾತಾನಾಡಿ,
ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಮಾಡಲಾಗಿತ್ತು. ಅಸುರ ಚಿಂತನೆ ಸಾಕು, ರಾಮನ ಚಿಂತನೆ ಮಾಡಬೇಕಿದೆ. ಹೀಗಾಗಿ ಬಿಜೆಪಿಯನ್ನ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.. ಒಂದು ವಂಶದಾರಿತ, ಮತ್ತೊಂದು ಕುಟುಂಬಾಧಾರಿತ ಸರ್ಕಾರ ಬಂದಿತ್ತು. ಆದರೆ ರಾಜ್ಯ ಕಲ್ಯಾಣ ರಾಜ್ಯವಾಗಬೇಕು. ಕರ್ನಾಟಕಕ್ಕೆ ಒಳಿತಾಗಬೇಕು ಅನ್ನೋದು ನಮ್ಮ ಗುರಿ. ಆದರೆ ಮೈತ್ರಿ ಮಾಡಿಕೊಂಡವರದ್ದು ಸ್ವಾರ್ಥ ರಾಜಕಾರಣವಾಗಿತ್ತು.

‌ನಾವು ಮೂರು ತಿಂಗಳು ವನವಾಸ ಅನುಭವಿಸಿದ್ರೂ ಚಿಂತೆಯಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂತ ಪಕ್ಷದಿಂದ ಹೊರ ಬಂದರು.. ಸಾಕಷ್ಟು ಜನ ಇವರನ್ನ ಅನರ್ಹರು ಅಂತ ಹೇಳ್ತಾರೆ, ಆದ್ರೆ ಇವರು ಅರ್ಹ ರಾಜಕಾರಣಿಗಳು. ನಾನು ಸಾಕಷ್ಟು ಜನರನ್ನ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ಅವರಿಗೆ ಸುಲಭವಾಗಿ ಅಧಿಕಾರ ಸಿಗಲಿಲ್ಲ.
ಕುಮಾರ ಸ್ವಾಮಿಗೆ ಅಧಿಕಾರ ಹೋಗಲು ಕಾರಣ, ಕಾಂಗ್ರೆಸ್‌ನ ಮುಖಂಡರು.. ಯಡಿಯೂರಪ್ಪಗೆ ಅನ್ಯಾಯ ಮಾಡಿದ್ದು, ಕುಮಾರಸ್ವಾಮಿ.
ಕುಮಾರಸ್ವಾಮಿ ಅವರನ್ನ ಮುಖ್ಯ ಮಂತ್ರಿ ಮಾಡಿದ್ದು ಯಡಿಯೂರಪ್ಪ. ಅವರಿಗೆ ಮೋಸ ಮಾಡಿದ್ರು, ಮತ್ತೆ ಹೋರಾಟ ಮಾಡಿ ಬಂದು ಸಿಎಂ ಆದವರು ಯಡಿಯೂರಪ್ಪ ಅಂತ ನಳೀನ್ ಹೇಳಿದರು..

ಯಾರು ಭಿಕ್ಷೆ ಬೇಡಿ ಸಿಎಂ ಆಗಲಿಲ್ಲ. ರಾಜ್ಯದಲ್ಲಿ, ಬಿಬಿಎಂಪಿಗೆ ಅತಿ ಹೆಚ್ಚು ಅನುಧಾನ ನೀಡಿದವರು ಯಡಿಯೂರಪ್ಪ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮುನ್ನೂರು ಕೋಟಿ ಅನುಧಾನ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅಭಿವೃದ್ಧಿ ಆಗಲು ಯಡಿಯೂರಪ್ಪ, ಗೋಪಾಲಯ್ಯ ಕಾರಣ.. ಕೇವಲ ಕ್ಷೇತ್ರ ಅಲ್ಲ, ರಾಜ್ಯವೇ ಅಭಿವೃದ್ಧಿ ಹೊಂದೋದು ನಮ್ಮ ಗುರಿ.
ನಮ್ಮ ನಾಯಕ ನರೇಂದ್ರ ಮೋದಿ, ಅವರ ಗುರಿ ಭಾರತ ಅಭಿವೃದ್ಧಿ. 15 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲುತ್ತೆ. ಅದರಲ್ಲೂ ಅತಿ ಹೆಚ್ಚು ಮತಗಳಿಂದ ಗೆಲ್ಲೋದು ಗೋಪಾಲಯ್ಯ. ಅತಿಯಾದ ವಿಶ್ವಾಸ ಒಳ್ಳೆಯದಲ್ಲ, ಎಲ್ಲರೂ 24 ಗಂಟೆ ಕೆಲಸ ಮಾಡಿ.
ಮನೆ ಮನೆಗೂ ಹೋಗಿ ಕಮಲ ಅರಳಿಸೋ ಕೆಲಸ ಮಾಡಿ ಅಂತ ಕಾರ್ಯಕರ್ತರಿಗೆ ಕರೆ ನೀಡಿದರು..

ನಂತರ ಮಾತಾನಾಡಿದ ಅನರ್ಹ ಶಾಸಕ ಮುನಿರತ್ನ, ಗೋಪಾಲಯ್ಯ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುತ್ತಾರೆ.. ಉತ್ತಮ ಕೆಲಸ ಮಾಡೋ ವ್ಯಕ್ತಿಯನ್ನ ನೀವು ಆಯ್ಕೆ ಮಾಡುತ್ತಿದ್ದೀರಾ.ಅವರು ಕೆಲಸದಲ್ಲಿ ಪ್ರಾಮಾಣಿಕರು, ಅಧಿಕಾರ ಅನ್ನೋದು ಶಾಶ್ವತ ಅಲ್ಲ. ಅಧಿಕಾರ ಸಿಕ್ಕಾಗ ಉತ್ತಮ ಕೆಲಸ ಮಾಡಬೇಕು.ಆದರೆ ಅಧಿಕಾರ ಬಂದಾಗ, ನೋಡೋಣ, ಮಾಡೋಣ ಅಂತ ಹೇಳಿದ್ರೆ ಅದು ಆಗೋದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಾವು ರಾಜೀನಾಮೆ ಕೊಟ್ಟಿವೆ.‌ ಗೋಪಾಲಯ್ಯ 12 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡೋದು ಸತ್ಯ.. ತಮ್ಮಂತ ಒಳ್ಳೆಯವರು ಸಿಕ್ಕಿರೋದು ನಮ್ಮ ಪುಣ್ಯ.
ಇಂದಿನಿಂದ ಗೆಲ್ಲೋವರೆಗೂ ನಿದ್ದೆ ಮಾಡಬೇಡಿ ಅಂತ ಕಾರ್ಯಕರ್ತರಿಗೆ ಹೇಳಿದರು..‌

============================


ಇನ್ನು ಇದೇ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿ ಮೈತ್ರಿ ಅಧಿಕಾರ ವಿಚಾರವಾಗಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ರಾಷ್ಟ್ರದ ಹಿತದೃಷ್ಟಿಯಿಂದ ಕೆಲ ಯೋಚನೆಗಳನ್ನ ರಾಜಕೀಯವಾಗಿ ತೆಗೆದುಕೊಳ್ಳಬೇಕಿದೆ. ಹಿಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ರಾಷ್ಟ್ರದ ಪ್ರಜಾ ಪ್ರಭುತ್ವ ಕಗ್ಗೊಲೆಯಾಗಿತ್ತು. ಅದರ ಬಗ್ಗೆಯೂ ಚರ್ಚೆ ಮಾಡಲಿ ಅಂತ ಸವಾಲು ಹಾಕಿದರು..‌

KN_BNG_2_BJP_NALINKUMAR_KATIL_SCRIPT_7201801



Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.