ETV Bharat / state

ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ!

ಅಪ್ಪನ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್​​​ ಸ್ಟೇಟಸ್​​ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

author img

By

Published : Aug 12, 2019, 11:09 PM IST

Updated : Aug 12, 2019, 11:18 PM IST

ಆತ್ಮಹತ್ಯೆಗೆ ಶರಣಾದ ತಾಯಿ- ಮಕ್ಕಳು

ಬೆಂಗಳೂರು: ಗಂಡನ ದುರ್ವತನೆಗೆ ಬೇಸತ್ತು ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ತಂದೆಯ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್​​​ ಸ್ಟೇಟಸ್​​ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿದ್ದಾರೆ. ರಾಜೇಶ್ವರಿ (43) ಹಾಗೂ ಮಕ್ಕಳಾದ ಮಾನಸ (17), ಭೂಮಿಕ (15) ಮೃತ ದುರ್ದೈವಿಗಳು.

ಮೂಲತ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದ @ ಸಿದ್ದಯ್ಯ ಎಂಬಾತನನ್ನ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ರು. ಸಿದ್ದಯ್ಯ ಮೊದಲು ಆಟೋ ಓಡಿಸುತ್ತಿದ್ದ. ಶೋಕಿಲಾಲನಾಗಿದ್ದ ಸಿದ್ದಯ್ಯ ಬೇರೆ ಬೇರೆ ಹೆಣ್ಣುಗಳ ಶೋಕಿಗೆ ಬಿದ್ದಿದ್ದ. ಅದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೆ ಜಗಳವಾಗುತ್ತಿತ್ತಂತೆ.

ಆದ್ರೆ ತನ್ನ ಕುಟುಂಬವನ್ನ ಟ್ರಿಪ್​ಗೆ ಕರೆದುಕೊಂಡು ಹೋಗುವ ಬದಲು ಬೇರೆ ಹೆಂಗಸಿನ ಜೊತೆ ಟ್ರಿಪ್ ಹೋಗಿರುವುದು ಪತ್ನಿ ರಾಜೇಶ್ವರಿ ಮತ್ತು ಇಬ್ಬರು ಮಕ್ಕಳಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೇಸತ್ತು ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಆರೋಪಿ ಸಿದ್ದಯ್ಯ ತಮಿಳುನಾಡು ಟ್ರಿಪ್​​ನಲ್ಲಿದ್ದಾನೆ. ಮೃತರ ಪೋಷಕರು ಸಿದ್ದಯ್ಯನ‌ ಕಿರುಕುಳದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು: ಗಂಡನ ದುರ್ವತನೆಗೆ ಬೇಸತ್ತು ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ತಂದೆಯ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್​​​ ಸ್ಟೇಟಸ್​​ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿದ್ದಾರೆ. ರಾಜೇಶ್ವರಿ (43) ಹಾಗೂ ಮಕ್ಕಳಾದ ಮಾನಸ (17), ಭೂಮಿಕ (15) ಮೃತ ದುರ್ದೈವಿಗಳು.

ಮೂಲತ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದ @ ಸಿದ್ದಯ್ಯ ಎಂಬಾತನನ್ನ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ರು. ಸಿದ್ದಯ್ಯ ಮೊದಲು ಆಟೋ ಓಡಿಸುತ್ತಿದ್ದ. ಶೋಕಿಲಾಲನಾಗಿದ್ದ ಸಿದ್ದಯ್ಯ ಬೇರೆ ಬೇರೆ ಹೆಣ್ಣುಗಳ ಶೋಕಿಗೆ ಬಿದ್ದಿದ್ದ. ಅದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೆ ಜಗಳವಾಗುತ್ತಿತ್ತಂತೆ.

ಆದ್ರೆ ತನ್ನ ಕುಟುಂಬವನ್ನ ಟ್ರಿಪ್​ಗೆ ಕರೆದುಕೊಂಡು ಹೋಗುವ ಬದಲು ಬೇರೆ ಹೆಂಗಸಿನ ಜೊತೆ ಟ್ರಿಪ್ ಹೋಗಿರುವುದು ಪತ್ನಿ ರಾಜೇಶ್ವರಿ ಮತ್ತು ಇಬ್ಬರು ಮಕ್ಕಳಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೇಸತ್ತು ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಆರೋಪಿ ಸಿದ್ದಯ್ಯ ತಮಿಳುನಾಡು ಟ್ರಿಪ್​​ನಲ್ಲಿದ್ದಾನೆ. ಮೃತರ ಪೋಷಕರು ಸಿದ್ದಯ್ಯನ‌ ಕಿರುಕುಳದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಅಪ್ಪನ ಅನೈತಿಕ ಸಂಬಂಧಕ್ಕೆ ತಾಯಿ ಇಬ್ಬರು ಮಕ್ಕಳು ಬಲಿ..!!
ಕುಟುಂಬ ಆತ್ಮಹತ್ಯೆಗೆ ಶರಣಾಗಿದ್ರೆ ತಂದೆ ತಮಿಳುನಾಡಿಗೆ ಟ್ರಿಪ್..

ಅಪ್ಪನ ಅಕ್ಕರೆಲಿ ಬದುಕಲು ಅದೆಷ್ಟೋ ಮಕ್ಕಳು ಕನಸು ಕಾಣ್ತಾರೆ ಆದ್ರೆ ಇಲ್ಲಿ ಜನ್ಮ‌ನೀಡಿದ ತಂದೆ ವರ್ತನೆ ಅವರನ್ನ ಪದೇ ಪದೇ ಜೀವನ ಸಾಕೆನಿಸುವಂತೆ ಮಾಡಿತ್ತು.. ಕೊನೆಗೆ ಅಪ್ಪನ ದುರ್ವರ್ತನೆ ಮೂರು ಜೀವಗಳನ್ನ ಬಲಿ ತೆಗೆದುಕೊಂಡಿತು.ಅಪ್ಪನ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಾಪ್ ನಲ್ಲಿ ಸ್ಟೇಟಸ್ ಗೆ ಹಾಕಿ ತಾಯಿ ಹಾಗೂ ಇಬ್ಬರು ಮಕ್ಕಳು ನೇಣಿಗೆ ಶರಣಾಗಿದ್ದಾರೆ.. ರಾಜೇಶ್ವರಿ(೪೩) ಹಾಗೂ ಮಕ್ಕಳಾದ ಮಾನಸ(೧೭) ಭೂಮಿಕ(೧೫) ಮೃತ ದುರ್ದೈವಿಗಳು..

ಮೂಲತ ಮಂಡ್ಯದವರಾದ ರಾಜೇಶ್ವರಿ ೧೮ ವರ್ಷಗಳ ಹಿಂದೆ ಸಿದ್ದ @ ಸಿದ್ದಯ್ಯ ಎಂಬಾತನನ್ನ ಮದುವೆಯಾಗಿದ್ದರು. ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರು .ಸಿದ್ದಯ್ಯ ಮೊದಲು ಆಟೊ ಓಡಿಸುತ್ತಿದ್ದ. ಶೋಕಿಲಾಲನಾಗಿದ್ದ ಸಿದ್ದಯ್ಯ ಬೇರೆ ಬೇರೆ ಹೆಣ್ಣುಗಳ ಶೋಕಿಗೆ ಬಿದ್ದಿದ್ದ.. ಅದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೇ ಜಗಳವಾಗ್ತಿತ್ತು. ಆದ್ರೆ ತನ್ನ ಕುಟುಂಬವನ್ನ ಟ್ರಿಪ್ ಗೆ ಕರೆದುಕೊಂಡು ಹೋಗುವ ಬದಲು ಯಾರೊ ಹೆಂಗಸಿನ ಜೊತೆ ಟ್ರಿಪ್ ಹೋಗಿರುವುದು ತಾಯಿ ರಾಜೇಸ್ವರಿ ಮತ್ತು ಇಬ್ಬರು ಮಕ್ಕಳಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೇಸತ್ತು ತಾಯಿ ಇಬ್ಬರು ಮಕ್ಕಳು ಸೇರಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ..ಸದ್ಯ ಆರೋಪಿ ಸಿದ್ದಯ್ಯ ತಮಿಳುನಾಡು ಟ್ರಿಪ್ ನಲ್ಲಿದ್ದಾನೆ.. ಮೃತಳ ಪೋಷಕರು ಸಿದ್ದಯ್ಯನ‌ ಕಿರುಕುಳದ ವಿರುದ್ಧ ದೂರು ನೀಡಿದ್ದಾರೆ..ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಕೆ ಕೈಗೊಂಡಿದ್ದಾರೆ.. Body:KN_BNG_09_SUSIDE_7204498Conclusion:KN_BNG_09_SUSIDE_7204498
Last Updated : Aug 12, 2019, 11:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.